chikkamagaluru ವನ್ಯಜೀವಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಹುಷಾರ್!

chikkamagaluru ವನ್ಯಜೀವಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಹುಷಾರ್!

Published : Nov 18, 2021, 11:14 AM IST

ಕಾಫಿನಾಡಿನಲ್ಲಿ  ಸಾಮಾಜಿಕ ಜಾಲತಾಣದಲ್ಲಿ ವನ್ಯಜೀವಿಗಳ ಬಗ್ಗೆ ಸುದ್ದಿ ಹಾಕಿ ಭಯ  ಹುಟ್ಟಿಸಲು ಮುಂದಾದರೆ ಕೇಸ್ ಹಾಕಲಾಗುತ್ತದೆ. ಟೈಗರ್ ವಾಕ್ ಬಗ್ಗೆ ವಿಡಿಯೋ ಹಾಕಿದ ಇಬ್ಬರ ವಿರುದ್ಧ ಇದೀಗ ದೂರು ದಾಖಲಾಗಿದೆ. 

ಹುಲಿಗಳ ವಿಡಿಯೋ ಮಾಡುತ್ತಾ ಹಿಂದಿಯಲ್ಲಿ ಸಂಭಾಷಣೆ ನಡೆಸಿದ್ದುಕಂಡು ಬಂದಿತ್ತು. ಆದರೆ ಇದು 2 ಮೂರು ವರ್ಷ ಹಳೆಯ ವಿಡಿಯೋ ಆಗಿದೆ. ಆದರೆ ಯುವಕನೋರ್ವ ನಾನು ನೋಡಿದೆ. ನನ್ನ ಕಾರು ಮುಂದೆಯೇ ಹುಲಿಗಳು ಪಾಸ್ ಆದವು.  ವಾಚ್ ಮನ್ ಸಹ ನೋಡಿದ್ದಾರೆ ಎಂದಿದ್ದ.  ಆದರೆ ಇದರ ಸತ್ಯಾತ್ಯತೆ ಪತ್ತೆ ಹಚ್ಚಿದಾಗ ಇದು ಸುಳ್ಳು ಸುದ್ದಿ ಎನ್ನುವುದು ತಿಳಿದು ಬಂದಿದ್ದು, ಇದೀಗ ಇಬ್ಬರ ವಿರುದ್ಧ ದೂರು ದಾಖಲು ಮಾಡಲಾಗಿದೆ. 
 

ಬೆಂಗಳೂರು (ನ.18):  ಕಾಫಿನಾಡಿನಲ್ಲಿ (Chikkamagaluru)  ಸಾಮಾಜಿಕ ಜಾಲತಾಣದಲ್ಲಿ (Social media) ವನ್ಯಜೀವಿಗಳ ಬಗ್ಗೆ ಸುದ್ದಿ ಹಾಕಿ ಭಯ  ಹುಟ್ಟಿಸಲು ಮುಂದಾದರೆ ಕೇಸ್ ಹಾಕಲಾಗುತ್ತದೆ. ಟೈಗರ್ (Tiger) ವಾಕ್ ಬಗ್ಗೆ ವಿಡಿಯೋ ಹಾಕಿದ ಇಬ್ಬರ ವಿರುದ್ಧ ಇದೀಗ ದೂರು ದಾಖಲಾಗಿದೆ. 

ಬಂಡೀಪುರ : ಹುಲಿಯ ವಿಡಿಯೋ ವೈರಲ್

ಹುಲಿಗಳ ವಿಡಿಯೋ ಮಾಡುತ್ತಾ ಹಿಂದಿಯಲ್ಲಿ ಸಂಭಾಷಣೆ ನಡೆಸಿದ್ದುಕಂಡು ಬಂದಿತ್ತು. ಆದರೆ ಇದು 2 ಮೂರು ವರ್ಷ ಹಳೆಯ ವಿಡಿಯೋ ಆಗಿದೆ. ಆದರೆ ಯುವಕನೋರ್ವ ನಾನು ನೋಡಿದೆ. ನನ್ನ ಕಾರು ಮುಂದೆಯೇ ಹುಲಿಗಳು ಪಾಸ್ ಆದವು.  ವಾಚ್ ಮನ್ ಸಹ ನೋಡಿದ್ದಾರೆ ಎಂದಿದ್ದ.  ಆದರೆ ಇದರ ಸತ್ಯಾತ್ಯತೆ ಪತ್ತೆ ಹಚ್ಚಿದಾಗ ಇದು ಸುಳ್ಳು ಸುದ್ದಿ ಎನ್ನುವುದು ತಿಳಿದು ಬಂದಿದ್ದು, ಇದೀಗ ಇಬ್ಬರ ವಿರುದ್ಧ ದೂರು ದಾಖಲು ಮಾಡಲಾಗಿದೆ. 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
Read more