ಧರ್ಮದ್ರೋಹ: ಕುತ್ತಿಗೆಗೆ ಫಲಕ ಕೈಯಲ್ಲಿ ಈಟಿ: ತಂದೆ ಮರ್ಯಾದೆ ಕಳೆದರಾ ಪಂಜಾಬ್ ಮಾಜಿ ಸಿಎಂ ಮಗ..

ಧರ್ಮದ್ರೋಹ: ಕುತ್ತಿಗೆಗೆ ಫಲಕ ಕೈಯಲ್ಲಿ ಈಟಿ: ತಂದೆ ಮರ್ಯಾದೆ ಕಳೆದರಾ ಪಂಜಾಬ್ ಮಾಜಿ ಸಿಎಂ ಮಗ..

Published : Dec 04, 2024, 03:00 PM ISTUpdated : Dec 04, 2024, 03:09 PM IST

ಸಿಖ್ಖರ ಪರಮೋಚ್ಚ ಧಾರ್ಮಿಕ ನ್ಯಾಯ ಮಂಡಳಿ 'ಅಕಾಲ್ ತಖ್ತ್', ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್‌ಗೆ ಟಾಯ್ಲೆಟ್ ಸ್ವಚ್ಛಗೊಳಿಸುವ, ಚಪ್ಪಲಿ ಪಾಲಿಶ್ ಮಾಡುವ ಮತ್ತು ಎಂಜಲು ತಟ್ಟೆ ತೊಳೆಯುವ ಶಿಕ್ಷೆ ವಿಧಿಸಿದೆ. ಬಾದಲ್ ಈ ಶಿಕ್ಷೆಯನ್ನು ಸ್ವೀಕರಿಸಿ ಕ್ಷಮೆ ಕೇಳಿದ್ದಾರೆ.

ಸಿಖ್ಖರ ಪರಮೋಚ್ಚ ಧಾರ್ಮಿಕ ನ್ಯಾಯ ಮಂಡಳಿ ‘ಅಕಾಲ್ ತಖ್ತ್’ ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಅವರಿಗೆ ಶಿಕ್ಷೆಯನ್ನು ವಿಧಿಸಿದೆ. ಪಂಜಾಬ್ನ ಮಾಜಿ ಡಿಸಿಎಂಗೆ ಈ 'ಅಕಾಲ್ ತಖ್ತ್ ವಿಧಿಸಿದ ಶಿಕ್ಷೆ ಏನ್ ಗೊತ್ತಾ? ಟಾಯ್ಲೆಟ್ ಕ್ಲೀನ್ ಮಾಡುವುದು, ಭಕ್ತರ ಚಪ್ಪಲಿಗಳನ್ನು ಪಾಲಿಶ್ ಮಾಡುವುದು ಮತ್ತು ಭಕ್ತರರು ಪ್ರಸಾದ ಸ್ವೀಕರಿಸಿದ ಎಂಜಲು ತಟ್ಟಯನ್ನು ತೊಳೆಯುವುದು. ಅಕಾಲ್ ತಖ್ತ್ ನೀಡಿದ ಈ ಶಿಕ್ಷೆಯನ್ನು ಸುಖಬೀರ್ ಸಿಂಗ್ ಬಾದಲ್ ತಲೆಬಾಗಿ ಸ್ವಾಗತಿಸಿದ್ದಾರೆ. ಹಾಗೆನೇ ತಮ್ಮಿಂದಾದ ತಪ್ಪಿಗೆ ತಮ್ಮ ಧರ್ಮದ ನ್ಯಾಯ ಮಂಡಳಿ ಮುಖ್ಯಸ್ಥರಿಗೆ ಕ್ಷಮೆಯನ್ನೂ ಕೇಳಿದ್ದಾರೆ. ಹಾಗಿದ್ರೆ ಒಬ್ಬ ಮಾಜಿ ಡಿಸಿಎಂಗೆ ಇಂತಹದ್ದೊಂದು ಶಿಕ್ಷೆ ವಿಧಿಸಿದ್ದು ಏಕೆ? ಇದಕ್ಕೆ ಪ್ರಮುಖ ಕಾರಣವೇನು ಅನ್ನೋದರ ಕುರಿತು ಈ ವಿಶೇಷ ಕಾರ್ಯಕ್ರಮದಲ್ಲಿ ನೋಡೋಣ.

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more