ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು?: ಶಾಂತಿಪ್ರಿಯ ಸಿಂಗ್‌ರಲ್ಲಿ ಒಬ್ಬ ಸುಂದರ ಕವಿಯೂ ಇದ್ದ

ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು?: ಶಾಂತಿಪ್ರಿಯ ಸಿಂಗ್‌ರಲ್ಲಿ ಒಬ್ಬ ಸುಂದರ ಕವಿಯೂ ಇದ್ದ

Published : Dec 28, 2024, 09:43 AM IST

ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು..? ಅಪಮಾನಗಳನ್ನು ಹಲ್ಲುಕಚ್ಚಿ ನುಂಗಿದ್ದರಾ ತಿಪ್ರಿಯ..?  ಆರ್ಥಿಕ ತಜ್ಞ.. ಮಹಾ ಮೇಧಾವಿ.. ಸಿಂಗ್ ಈಸ್ ಕಿಂಗ್..!  ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಮನಮೋಹನ ಮೌನ ಸಂಗ್ರಾಮ.

ಮಹಾಮೌನಿ ಸಾಧಕನಿಗೆ ಎದುರಾಗಿದ್ದ ಅವಮಾನ ಎಂಥದ್ದು..? ಅಪಮಾನಗಳನ್ನು ಹಲ್ಲುಕಚ್ಚಿ ನುಂಗಿದ್ದರಾ ತಿಪ್ರಿಯ..?  ಆರ್ಥಿಕ ತಜ್ಞ.. ಮಹಾ ಮೇಧಾವಿ.. ಸಿಂಗ್ ಈಸ್ ಕಿಂಗ್..!  ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ಮನಮೋಹನ ಮೌನ ಸಂಗ್ರಾಮ. ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ವಿಧಿವಶವಾಗಿದ್ದಾರೆ. ಡಾ. ಮನಮೋಹನ್ ಸಿಂಗ್ ಭಾರತದ ಪ್ರಧಾನಿಯಾಗಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ದೇಶವೇ ಮರಗುತ್ತಿದೆ. ಈ ಮಧ್ಯೆ ಅವರು ಪಿಎಂ ಆಗಿದ್ದಾಗಿನ ಕೆಲವು ವಿಡಿಯೋಗಳು ಸೋಷಿಯಲ್ ಮೀಡಿಗಾಲ್ಲಿ ವೈರಲ್ ಆಗುತ್ತಿವೆ. 

ಇಷ್ಟೊಂದು ಶಾಂತ ಸ್ವಭಾವದ ಪ್ರಧಾನಿ ಮೇಲೂ ಹತ್ತಾರು ಆರೋಪಗಳು ಕೇಳಿ ಬಂದಿದ್ದವು. ಆದ್ರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಾವಾಯ್ತು ತಮ್ಮ ಕೆಲಸವಾಯ್ತು ಎಂದು ದೇಶಕ್ಕಾಗಿ ಸೇವೆ ಸಲ್ಲಿಸಿದವರು ಡಾ. ಮನಮೋಹನ್ ಸಿಂಗ್. ಮನಮೋಹನ್ ಸಿಂಗ್ ಅವರ ಕುರಿತು ಇನ್ನು ಕೆಲವೊಂದಿಷ್ಟು ಇಂಟ್ರಸ್ಟಿಂಗ್ ಸ್ಟೋರಿಗಳಿವೆ. ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ ಕೆಲ ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ದೃಷ್ಟಿಯಲ್ಲಿ ಬದಲಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆನೇ ಭಾರತ ದೇಶದ ಪ್ರಧಾನಿಯಾಗಿದ್ದಾಗ ಪ್ರಮುಖ ದೇಶಗಳ ನಾಯಕರ ಮೆಚ್ಚುಗೆಯನ್ನು ಪಡೆದ ಹೆಗ್ಗಳಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರದ್ದು. 

ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಆತ್ಮಚರಿತ್ರೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ತುಂಬಾ ಚೆನ್ನಾಗಿ ಬರೆದುಕೊಂಡಿದ್ದಾರೆ. ಅದನ್ನು ನಾವೆಲ್ಲ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳದಿದ್ದರೆ ಹೇಗೆ? ಇನ್ನು ಮನಮೋಹನ್ ಸಿಂಗ್ ಕುಟುಂಬ ಕುರಿತು ಹೆಚ್ಚಿನವರಿಗೆ ಅಷ್ಟೊಂದು ಗೊತ್ತಿಲ್ಲ. ಬಹುಶ ಮನಮೋಹನ್ ಸಿಂಗ್ ಅವರಿಗೆ ಮಕ್ಕಳು ಎಷ್ಟು ಅನ್ನೋದು ಹೆಚ್ಚಾಗಿ ಯಾರಿಗೂ ಗೊತ್ತಿಲ್ಲ. ಮನಮೋಹನ್ ಸಿಂಗ್ ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಇದು ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಕುಟುಂಬದ ಪರಿಚಯ. 92 ವರ್ಷಗಳ ಕಾಲ ಬದುಕಿದ್ದ ಮನಮೋಹನ್ ಸಿಂಗ್ ಅವರು ಈಗ ನಮ್ಮಲ್ಲೆಲ್ಲ ಅಗಲಿದ್ದಾರೆ.

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more