ನಟಿ ಮನೆಯಲ್ಲಿತ್ತು 50 ಕೋಟಿ ರೂ, ಬಂಗಾಳ ಸಚಿವನ ಮಾಯಾಂಗನೆಯ ಬಂಗಾರದ ಕೋಟೆ ರಹಸ್ಯ!

ನಟಿ ಮನೆಯಲ್ಲಿತ್ತು 50 ಕೋಟಿ ರೂ, ಬಂಗಾಳ ಸಚಿವನ ಮಾಯಾಂಗನೆಯ ಬಂಗಾರದ ಕೋಟೆ ರಹಸ್ಯ!

Published : Jul 29, 2022, 07:22 PM IST

ಬಂಗಾಳದಲ್ಲಿ ಮುಖರ್ಜಿ ಹಾಗೂ ಚಟರ್ಜಿ ಸೇರಿ ಬ್ಯಾನರ್ಜಿ ಅವರಿಗೆ ಭಾರಿ ಇರಿಸು ಮುರಿಸು ತಂದಿದ್ದಾರೆ. ಸಚಿನ ಆಪ್ತೆ ಮನೆಯಲ್ಲಿ ಹುಡುಕಿದಷ್ಟು ಕಂತೆ ಕಂತೆ ನೋಟುಗಳು ಸಿಗುತ್ತಲೇ ಇದೆ. ಈಗಾಗಲೇ 50 ಕೋಟಿ ರೂ ವಶಪಡಿಸಿದ್ದಾರೆ. ದೀದಿ ಸರ್ಕಾರದ ಸಚವಿನ ಮಾಯಾಂಗನೆಯ ಅಸಲಿ ಕತೆ ಇಲ್ಲಿದೆ.

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣ ದೊಡ್ಡ ಸದ್ದನ್ನು ಮಾಡ್ತಾ ಇದೆ. ಸಾಮಾನ್ಯ ನಟಿ ಒಬ್ಬಳ ಮನೆಯಲ್ಲಿ ಬರೋಬ್ಬರಿ 50 ಕೋಟಿಗೂ ಅಧಿಕ ಹಾರ್ಡ್ ಕ್ಯಾಶ್ ಸಿಕ್ಕಿದೆ.. ಅದರ ಜಾಲವನ್ನ ಹುಡುಕ್ತಾ ಹೋದ ಹಾಗೇ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತರ ಹೆಸರುಗಳು ಕೇಳಿ ಬರೋದಕ್ಕೆ ಶುರು ವಾಗಿದೆ. ಸಿಕ್ಕಿರೋ ಹಣ ಸಾಮಾನ್ಯ ಮೊತ್ತವಲ್ಲಾ.ಅಲ್ಲಿದ್ದ ಸಿಕ್ಕಿರೋ ಒಟ್ಟೂ ಆಸ್ತಿಯಿಂದ ಅರ್ಧ ಪಾಕಿಸ್ತಾನವನ್ನ ಮುಕ್ಕಾಲು ಶ್ರೀಲಂಕಾವನ್ನ ಖರೀದಿ ಮಾಡೋ ಆಲೋಚನೆಯೂ ನಿಮಗೆ ಬರಬಹುದು.. ಬನ್ನಿ ಹಾಗಾದ್ರೆ ದೀದಿ ನಾಡಿನಲ್ಲಿ ಸದ್ದು ಮಾಡ್ತಾ ಇರೋ ಆ ಮಹಾ ಹಗರಣದ ಪಿನ್ ಟು ಪಿನ್ ಮಾಹಿತಿಯನ್ನ ನೋಡೋಣ.

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more