ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ: ಅಚ್ಚರಿಯ ಬೋರ್​ವೆಲ್​​..!

ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ: ಅಚ್ಚರಿಯ ಬೋರ್​ವೆಲ್​​..!

Published : Jan 18, 2025, 10:24 AM IST

ಶರವೇಗದಲ್ಲಿ ಪೆಟ್ರೋಲ್ ಬಂಕ್​​ಗೆ ಗುದ್ದಿದ ಬೈಕ್.. ಬಿಲ್ಡಿಂಗ್ ಮೇಲೆ ಕೂತು ಹುಚ್ಚಾಟ ಆಡ್ತಿದ್ದವನನ್ನ ಹುಡುಕಿ ಬಂತು ಸಾವು.. ಏನೋ ಮಾಡಲು ಹೋಗಿ ಅನಾಹುತಕ್ಕೆ ಆಹ್ವಾನ ಕೊಟ್ಟ ನತದೃಷ್ಟರು.. ತಪ್ಪಿದ ಕಂಟ್ರೋಲ್​.. ಕಣ್ಣೆದುರೇ ಬಹುಮಹಡಿ ಕಟ್ಟಡದಿಂದ ಬಿದ್ದೇ ಬಿಟ್ಟ.. ಭೀಕರ ಅಪಘಾತವಾದ ಕಾರ್​...ಪಾರ್ಟ್ಸ್​​ ಎಲ್ಲಾ ಪೀಸ್ ಪೀಸ್​..

ಬೆಂಗಳೂರು(ಜ.18):  ಹೆಲಿಕಾಪ್ಟರ್​​ ಲ್ಯಾಂಡ್​ ಮಾಡೋದು ಬಹಳ ರಿಸ್ಕಿ ಕೆಲಸ. ಒಂಚೂರು ಮಿಸ್ ಆದ್ರೂ ಅಲ್ಲಿ ಅನಾಹುತವೇ ಸೃಷ್ಟಿಯಾಗೋದು ಫಿಕ್ಸ್.. ಹೀಗೆ ಮಿಸ್ ಆದ ಹೆಲಿಕಾಪ್ಟರ್​ ಒಂದು ಸುಟ್ಟು ಭಸ್ಮವಾಗಿದೆ..ಇನ್ನೊಂದು ಹೆಲಿಕಾಪ್ಟರ್​, ಅದ್ರ ಪಕ್ಕದಲ್ಲಿಯೇ ಇದ್ದವರ ಜೀವ ತೆಗೆಯೋಕೆ ನುಗ್ಗಿತ್ತು..ಇನ್ನು, ಸಮುದ್ರದಲ್ಲಿ ಹಡಗುಗಳನ್ನ ಓಡಿಸಿಕೊಂಡು ಹೋಗೋದು ಸಹ ಸಖತ್ ಚಾಲೆಂಜಿಂಗ್. ಅದ್ರಲ್ಲಿಯೂ ಧೈತ್ಯ ತಿಮಿಂಗಿಲಗಳು ಹಡಗಿಗೆ ಅಪ್ಪಳಿಸಿ ಬಿಟ್ರಂತೂ ಮುಗೀತು ಕಥೆ.. ಹೀಗೆ, ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.  

ಶರವೇಗದಲ್ಲಿ ಪೆಟ್ರೋಲ್ ಬಂಕ್​​ಗೆ ಗುದ್ದಿದ ಬೈಕ್.. ಬಿಲ್ಡಿಂಗ್ ಮೇಲೆ ಕೂತು ಹುಚ್ಚಾಟ ಆಡ್ತಿದ್ದವನನ್ನ ಹುಡುಕಿ ಬಂತು ಸಾವು.. ಏನೋ ಮಾಡಲು ಹೋಗಿ ಅನಾಹುತಕ್ಕೆ ಆಹ್ವಾನ ಕೊಟ್ಟ ನತದೃಷ್ಟರು.. ತಪ್ಪಿದ ಕಂಟ್ರೋಲ್​.. ಕಣ್ಣೆದುರೇ ಬಹುಮಹಡಿ ಕಟ್ಟಡದಿಂದ ಬಿದ್ದೇ ಬಿಟ್ಟ.. ಭೀಕರ ಅಪಘಾತವಾದ ಕಾರ್​...ಪಾರ್ಟ್ಸ್​​ ಎಲ್ಲಾ ಪೀಸ್ ಪೀಸ್​.. ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ತೋರಿಸ್ತೀವಿ ನೋಡಿ.

ನೀರಿನಿಂದ ಎಂದಾದ್ರೂ ಬೆಂಕಿ ಹೊತ್ತಿಕೊಳ್ಳೋದನ್ನ ನೋಡಿದ್ದೀರಾ..? ಮಧ್ಯಪ್ರದೇಶದಲ್ಲಿ  ಬೋರ್​ವೊಲ್​ವೊಂದು ಇಂಥಹ ಅಚ್ಚರಿಗೆ ಕಾರಣವಾಗ್ತಿದೆ..ಹಾಗಿದ್ರೆ, ಆ ಬೋರ್​ವೆಲ್ ಹೇಗಿದೆ..? ಅನ್ನೋದ್ರ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ.

ನೀರಿನಿಂದಲೇ ಹೊತ್ತಿಕೊಳ್ಳುತ್ತೆ  ಬೆಂಕಿ.. ಅಚ್ಚರಿಗೆ ಕಾರಣವಾಯ್ತು ಮಧ್ಯಪ್ರದೇಶದ ಬೋರ್​ವೆಲ್..ಸಿಗ್ನಲ್​ ಜಂಪ್ ಮಾಡಿ ಪಲ್ಟಿ ಪಲ್ಟಿಯಾಗಿ ಬಿದ್ದ ಬೈಕ್ ಸವಾರ..ಯರ್ರಾಬಿರ್ರಿ ಕಾರ್ ಓಡಿಸಿದ ಪುಂಡನನ್ನ ಹಿಡಿಯೋಕೆ ಒದ್ದಾಡಿದ ಜನ.. ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡ್ ಬರೋಣ ಬನ್ನಿ. 

ಡಿವೈಡರ್​ಗೆ ಕಾರ್​ ಡಿಕ್ಕಿ ಹೊಡೆದು ಮೂರು ಪಲ್ಟಿಯಾದ್ರೂ ಬದುಕುಳಿದ ಡ್ರೈವರ್​..ಹಾಗಿದ್ರೆ, ಆ ಭಯಾನಕ ದೃಶ್ಯ ಹೇಗಿತ್ತು. ಅದ್ರ,  ಜೊತೆಗೆ, ಮೆಕ್ಸಿಕೋದಲ್ಲಿ  ಅಗ್ನಿಯ ಕೆನ್ನಾಲಿಗೆಗೆ  ಬಹುಮಹಡಿ ಕಟ್ಟಡವೊಂದು ಹೊತ್ತಿ ಉರಿದಿದ್ದು ಅಲ್ಲಿ, ಬೆಂಕಿಯ ಅಬ್ಬರ ಹೇಗಿತ್ತು ಅನ್ನೋದನ್ನ ನೋಡ್ಕೊಂಡ್ ಬರೋಣ ಬನ್ನಿ. 
 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more