ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ: ಅಚ್ಚರಿಯ ಬೋರ್​ವೆಲ್​​..!

ನೀರಿನಿಂದಲೇ ಹೊತ್ತಿಕೊಳ್ಳುತ್ತೆ ಬೆಂಕಿ: ಅಚ್ಚರಿಯ ಬೋರ್​ವೆಲ್​​..!

Published : Jan 18, 2025, 10:24 AM IST

ಶರವೇಗದಲ್ಲಿ ಪೆಟ್ರೋಲ್ ಬಂಕ್​​ಗೆ ಗುದ್ದಿದ ಬೈಕ್.. ಬಿಲ್ಡಿಂಗ್ ಮೇಲೆ ಕೂತು ಹುಚ್ಚಾಟ ಆಡ್ತಿದ್ದವನನ್ನ ಹುಡುಕಿ ಬಂತು ಸಾವು.. ಏನೋ ಮಾಡಲು ಹೋಗಿ ಅನಾಹುತಕ್ಕೆ ಆಹ್ವಾನ ಕೊಟ್ಟ ನತದೃಷ್ಟರು.. ತಪ್ಪಿದ ಕಂಟ್ರೋಲ್​.. ಕಣ್ಣೆದುರೇ ಬಹುಮಹಡಿ ಕಟ್ಟಡದಿಂದ ಬಿದ್ದೇ ಬಿಟ್ಟ.. ಭೀಕರ ಅಪಘಾತವಾದ ಕಾರ್​...ಪಾರ್ಟ್ಸ್​​ ಎಲ್ಲಾ ಪೀಸ್ ಪೀಸ್​..

ಬೆಂಗಳೂರು(ಜ.18):  ಹೆಲಿಕಾಪ್ಟರ್​​ ಲ್ಯಾಂಡ್​ ಮಾಡೋದು ಬಹಳ ರಿಸ್ಕಿ ಕೆಲಸ. ಒಂಚೂರು ಮಿಸ್ ಆದ್ರೂ ಅಲ್ಲಿ ಅನಾಹುತವೇ ಸೃಷ್ಟಿಯಾಗೋದು ಫಿಕ್ಸ್.. ಹೀಗೆ ಮಿಸ್ ಆದ ಹೆಲಿಕಾಪ್ಟರ್​ ಒಂದು ಸುಟ್ಟು ಭಸ್ಮವಾಗಿದೆ..ಇನ್ನೊಂದು ಹೆಲಿಕಾಪ್ಟರ್​, ಅದ್ರ ಪಕ್ಕದಲ್ಲಿಯೇ ಇದ್ದವರ ಜೀವ ತೆಗೆಯೋಕೆ ನುಗ್ಗಿತ್ತು..ಇನ್ನು, ಸಮುದ್ರದಲ್ಲಿ ಹಡಗುಗಳನ್ನ ಓಡಿಸಿಕೊಂಡು ಹೋಗೋದು ಸಹ ಸಖತ್ ಚಾಲೆಂಜಿಂಗ್. ಅದ್ರಲ್ಲಿಯೂ ಧೈತ್ಯ ತಿಮಿಂಗಿಲಗಳು ಹಡಗಿಗೆ ಅಪ್ಪಳಿಸಿ ಬಿಟ್ರಂತೂ ಮುಗೀತು ಕಥೆ.. ಹೀಗೆ, ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.  

ಶರವೇಗದಲ್ಲಿ ಪೆಟ್ರೋಲ್ ಬಂಕ್​​ಗೆ ಗುದ್ದಿದ ಬೈಕ್.. ಬಿಲ್ಡಿಂಗ್ ಮೇಲೆ ಕೂತು ಹುಚ್ಚಾಟ ಆಡ್ತಿದ್ದವನನ್ನ ಹುಡುಕಿ ಬಂತು ಸಾವು.. ಏನೋ ಮಾಡಲು ಹೋಗಿ ಅನಾಹುತಕ್ಕೆ ಆಹ್ವಾನ ಕೊಟ್ಟ ನತದೃಷ್ಟರು.. ತಪ್ಪಿದ ಕಂಟ್ರೋಲ್​.. ಕಣ್ಣೆದುರೇ ಬಹುಮಹಡಿ ಕಟ್ಟಡದಿಂದ ಬಿದ್ದೇ ಬಿಟ್ಟ.. ಭೀಕರ ಅಪಘಾತವಾದ ಕಾರ್​...ಪಾರ್ಟ್ಸ್​​ ಎಲ್ಲಾ ಪೀಸ್ ಪೀಸ್​.. ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ತೋರಿಸ್ತೀವಿ ನೋಡಿ.

ನೀರಿನಿಂದ ಎಂದಾದ್ರೂ ಬೆಂಕಿ ಹೊತ್ತಿಕೊಳ್ಳೋದನ್ನ ನೋಡಿದ್ದೀರಾ..? ಮಧ್ಯಪ್ರದೇಶದಲ್ಲಿ  ಬೋರ್​ವೊಲ್​ವೊಂದು ಇಂಥಹ ಅಚ್ಚರಿಗೆ ಕಾರಣವಾಗ್ತಿದೆ..ಹಾಗಿದ್ರೆ, ಆ ಬೋರ್​ವೆಲ್ ಹೇಗಿದೆ..? ಅನ್ನೋದ್ರ ಜೊತೆಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ.

ನೀರಿನಿಂದಲೇ ಹೊತ್ತಿಕೊಳ್ಳುತ್ತೆ  ಬೆಂಕಿ.. ಅಚ್ಚರಿಗೆ ಕಾರಣವಾಯ್ತು ಮಧ್ಯಪ್ರದೇಶದ ಬೋರ್​ವೆಲ್..ಸಿಗ್ನಲ್​ ಜಂಪ್ ಮಾಡಿ ಪಲ್ಟಿ ಪಲ್ಟಿಯಾಗಿ ಬಿದ್ದ ಬೈಕ್ ಸವಾರ..ಯರ್ರಾಬಿರ್ರಿ ಕಾರ್ ಓಡಿಸಿದ ಪುಂಡನನ್ನ ಹಿಡಿಯೋಕೆ ಒದ್ದಾಡಿದ ಜನ.. ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡ್ ಬರೋಣ ಬನ್ನಿ. 

ಡಿವೈಡರ್​ಗೆ ಕಾರ್​ ಡಿಕ್ಕಿ ಹೊಡೆದು ಮೂರು ಪಲ್ಟಿಯಾದ್ರೂ ಬದುಕುಳಿದ ಡ್ರೈವರ್​..ಹಾಗಿದ್ರೆ, ಆ ಭಯಾನಕ ದೃಶ್ಯ ಹೇಗಿತ್ತು. ಅದ್ರ,  ಜೊತೆಗೆ, ಮೆಕ್ಸಿಕೋದಲ್ಲಿ  ಅಗ್ನಿಯ ಕೆನ್ನಾಲಿಗೆಗೆ  ಬಹುಮಹಡಿ ಕಟ್ಟಡವೊಂದು ಹೊತ್ತಿ ಉರಿದಿದ್ದು ಅಲ್ಲಿ, ಬೆಂಕಿಯ ಅಬ್ಬರ ಹೇಗಿತ್ತು ಅನ್ನೋದನ್ನ ನೋಡ್ಕೊಂಡ್ ಬರೋಣ ಬನ್ನಿ. 
 

50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
Read more