ಸುವರ್ಣ ಸ್ಪೆಷಲ್: ಚೀನಾ ಚಿಂದಿ ಚಿತ್ರನ್ನ..!

ಸುವರ್ಣ ಸ್ಪೆಷಲ್: ಚೀನಾ ಚಿಂದಿ ಚಿತ್ರನ್ನ..!

Suvarna News   | Asianet News
Published : May 24, 2020, 02:47 PM IST

ಕೊರೋನಾ ಯುದ್ಧದ ಮಧ್ಯೆ ಕೆಣಕ್ಕುತ್ತಲೇ ಇದೆ ಚೀನಾ. ಲಡಾಖ್ ಗಡಿಯಲ್ಲಿ ಕಿರಿಕ್ ಮಾತ್ರವಲ್ಲ ನೇಪಾಳಕ್ಕೂ ಕುಮ್ಮಕ್ಕು ನೀಡುತ್ತಿದೆ ಚೀನಾ. ಮಹಾಯುದ್ಧಕ್ಕೆ ಮುಹೂರ್ತ ಇಟ್ಟಿತಾ ಡ್ರ್ಯಾಗನ್ ಎನ್ನುವ ಅನುಮಾನ ಶುರುವಾಗಿದೆ.

ಬೆಂಗಳೂರು(ಮೇ.24): ಕೊರೋನಾ ವೈರಸ್ ಹಬ್ಬಿಸಿ ಭಾರತವನ್ನು ಕಾಡುತ್ತಾ ಇದ್ರೂ ಮೋಸಗಾರ ಚೀನಾಗೆ ಸಮಾಧಾನವಾಗಿಲ್ಲ. ಕುತಂತ್ರಿ ಚೀನಾವೀಗ ಭಾರತವನ್ನು ಯುದ್ಧಕ್ಕೆ ಆಮಂತ್ರಿಸುತ್ತಿದೆ.

ಕೊರೋನಾ ಯುದ್ಧದ ಮಧ್ಯೆ ಕೆಣಕ್ಕುತ್ತಲೇ ಇದೆ ಚೀನಾ. ಲಡಾಖ್ ಗಡಿಯಲ್ಲಿ ಕಿರಿಕ್ ಮಾತ್ರವಲ್ಲ ನೇಪಾಳಕ್ಕೂ ಕುಮ್ಮಕ್ಕು ನೀಡುತ್ತಿದೆ ಚೀನಾ. ಮಹಾಯುದ್ಧಕ್ಕೆ ಮುಹೂರ್ತ ಇಟ್ಟಿತಾ ಡ್ರ್ಯಾಗನ್ ಎನ್ನುವ ಅನುಮಾನ ಶುರುವಾಗಿದೆ.


 
ಚೀನಾದ ಯುದ್ದೋನ್ಮಾದವನ್ನು ನೋಡಿ ಕೆರಳಿರುವ ಭಾರತ ಚೀನಾಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದೆ. ಲಡಾಖ್ ಗಡಿಯಲ್ಲಿ ಚೀನಾ ಶಿಖಂಡಿ ಆಟ ಆಡಲಾರಂಭಿಸಿದೆ. ಚೀನಾ ಚಿಂದಿಚಿತ್ರನ್ನದ ಅಸಲಿ ಕಥೆಯನ್ನು ತೋರಿಸುತ್ತೇವೆ ನೋಡಿ.
 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?