ದಿನಕ್ಕೊಂದು ವಿವಾದ ಆಗ್ತಿದೆ, ಮಂದಿರ- ಮಸೀದಿ ಗದ್ದಲ ಬೇಡ: ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ

ದಿನಕ್ಕೊಂದು ವಿವಾದ ಆಗ್ತಿದೆ, ಮಂದಿರ- ಮಸೀದಿ ಗದ್ದಲ ಬೇಡ: ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ

Published : Dec 22, 2024, 10:55 AM IST

ಅತಿಯಾದ ತಿರಸ್ಕಾರ, ದ್ವೇಷ, ಅಸೂಯೆ ಹುಟ್ಟಿಕೊಳ್ಳುವುದು ಬೇಡ. ದೇಶದಲ್ಲಿ ದಿನಕ್ಕೊಂದು ಮಂದಿರ, ಮಸೀದಿ ವಿವಾದ ಹುಟ್ಟಿಕೊಳ್ಳುತ್ತಿವೆ. ಅದು ಹೇಗೆ ಸಾಧ್ಯವಾಗುತ್ತೆ? ಇವುಗಳಿಗೆ ಪರಿಹಾರವೇನು?. ಭಾರತ ದೇಶ ಸಂವಿಧಾನದ ಅಡಿಯಲ್ಲಿ ನಡೆಯುತ್ತದೆ ಎಂದು ಹೇಳಿದ ಆರ್​ಎಸ್​ಎಸ್​ ಸಂಚಾಲಕ ಮೋಹನ್ ಭಾಗವತ್

ಬೆಂಗಳೂರು(ಡಿ.22):  ಹಿಂದೂ ದೇಗುಲಗಳ ಮೇಲೆ ಮಸೀದಿ ನಿರ್ಮಾಣ ಚರ್ಚೆ, ಕಾಶಿ, ಮಥುರಾ, ಸಂಬಾಲ್​​ ಮಸೀದಿ ಸರ್ವೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಆರ್​ಎಸ್​ಎಸ್​ ಸಂಚಾಲಕ ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ . 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕಿತ್ತು ಆಗಿದೆ. ಅಯೋಧ್ಯೆ ರಾಮ ಮಂದಿರ ಹಿಂದೂಗಳ ಶ್ರದ್ಧಾ ಕೇಂದ್ರವಾಗಿದೆ. ಮಂದಿರ ಕಟ್ಟುವುದರಿಂದಲೇ ಹಿಂದೂ ನಾಯಕನಾಗಲು ಸಾಧ್ಯವಿಲ್ಲ ಎಂದು  ಮೋಹನ್ ಭಾಗವತ್ ತಿಳಿಸಿದ್ದಾರೆ. 

ಉಪ್ಪಿಯ 'ಯುಐ' ನೋಡಿದ ಪ್ರೇಕ್ಷಕರ ರಿಯಾಕ್ಷನ್ ಏನು? ಭಾರೀ ಟ್ರೆಂಡ್ ಆಗ್ತಿದೆ ಯಾಕೆ?

ಅತಿಯಾದ ತಿರಸ್ಕಾರ, ದ್ವೇಷ, ಅಸೂಯೆ ಹುಟ್ಟಿಕೊಳ್ಳುವುದು ಬೇಡ. ದೇಶದಲ್ಲಿ ದಿನಕ್ಕೊಂದು ಮಂದಿರ, ಮಸೀದಿ ವಿವಾದ ಹುಟ್ಟಿಕೊಳ್ಳುತ್ತಿವೆ. ಅದು ಹೇಗೆ ಸಾಧ್ಯವಾಗುತ್ತೆ? ಇವುಗಳಿಗೆ ಪರಿಹಾರವೇನು?. ಭಾರತ ದೇಶ ಸಂವಿಧಾನದ ಅಡಿಯಲ್ಲಿ ನಡೆಯುತ್ತದೆ ಎಂದು ಹೇಳಿದ್ದಾರೆ. 
 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more