ರಾಜ್ಯಸಭೆಯಲ್ಲಿ ಧನ್‌ಕರ್‌​ಗೆ ಅವಮಾನಿಸಿದ್ರಾ ನಡ್ಡಾ? ಉಪರಾಷ್ಟ್ರಪತಿ​ ಹೇಳುವ ಮಾತು ನಡ್ಡಾ ಹೇಳಿದ್ದೇಕೆ?

ರಾಜ್ಯಸಭೆಯಲ್ಲಿ ಧನ್‌ಕರ್‌​ಗೆ ಅವಮಾನಿಸಿದ್ರಾ ನಡ್ಡಾ? ಉಪರಾಷ್ಟ್ರಪತಿ​ ಹೇಳುವ ಮಾತು ನಡ್ಡಾ ಹೇಳಿದ್ದೇಕೆ?

Published : Jul 23, 2025, 03:51 PM ISTUpdated : Jul 23, 2025, 04:07 PM IST

ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆ.ಪಿ. ನಡ್ಡಾ ನಡುವೆ ಮಾತಿನ ಚಕಮಕಿ ನಡೆದಿದೆ. ಉಗ್ರರ ದಾಳಿ ಮತ್ತು ಸರ್ಕಾರದ ಕ್ರಮಗಳ ಬಗ್ಗೆ ಖರ್ಗೆ ಟೀಕೆ ಮಾಡಿದ್ದಕ್ಕೆ ನಡ್ಡಾ ಪ್ರತಿಕ್ರಿಯಿಸಿದ್ದಾರೆ. ಈ ವಾಗ್ವಾದದಲ್ಲಿ ಉಪರಾಷ್ಟ್ರಪತಿಯವರನ್ನು ಅವಮಾನಿಸಿಲ್ಲ ಎಂದು ನಡ್ಡಾ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು (ಜು.23): ಸೋಮವಾರ ರಾಜ್ಯಸಭೆಯಲ್ಲಿ ಖರ್ಗೆ ವರ್ಸಸ್​ ಜೆ.ಪಿ ನಡ್ಡಾ ಕಾದಾಟವಾಗಿದೆ. ‘ನೀವು ಮಾತನಾಡೋದು ರೆಕಾರ್ಡ್‌ಗೆ ಹೋಗಲ್ಲ. ನಾನು ಮಾತಾಡಿದ್ದು, ಮಾತ್ರ ರೆಕಾರ್ಡ್‌ಗೆ ಹೋಗುತ್ತೆ' ಎನ್ನುವ ಜೆ. ಪಿ ನಡ್ಡಾ ಮಾತಿಗೆ ವಿಪಕ್ಷ ನಾಯಕರು ಕೆರಳಿದ್ದಾರೆ. ಈ ವೇಳೆ ಉಪರಾಷ್ಟ್ರಪತಿಯನ್ನು ಅವಮಾನಿಸಿಲ್ಲ ಎಂದು ನಡ್ಡಾ ಸ್ಪಷ್ಟನೆ ನೀಡಿದ್ದಾರೆ.

ಏಪ್ರಿಲ್​​ 22ರಂದು ಪಹಲ್ಗಾಮ್​​​​​ ಉಗ್ರರ ದಾಳಿ ನಡೆಯಿತು. ‘ಇವತ್ತಿನವರೆಗೂ ಭಯೋತ್ಪಾಕರನ್ನ ಹಿಡಿದಿಲ್ಲ ಅಥವಾ ಹೊಡೆದಿಲ್ಲ. ನಾವು ಅವರಿಗೆ ಪದೇ ಪದೇ ಹೇಳಿದೆವು. ಅವರು ಮೇಲಿಂದ ಹೊಡೆದ್ರು, ಅವರು ಸಾವನ್ನಪ್ಪಿದ್ರು ಈ ರೀತಿ ಸುದ್ದಿ ಕವರ್​ ಆದ ಬಗ್ಗೆ ನಮಗೆ ತಿಳಿದಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಈ ವೇಳೆ ಜೆಪಿ ನಡ್ಡಾ ‘ನೀವು ಖರ್ಗೆ ಅವರಿಗೆ ನಿಯಮ 267 ರಲ್ಲಿ ಮಾತಾಡಲು ಅವಕಾಶ ನೀಡಿದ್ದೀರಿ. ಸಂವಿಧಾನಿಕ ವಿಚಾರದ ಚರ್ಚೆ ಮಾಡಿ ಎಂದುನೀವು ಅವಕಾಶ ನೀಡಿದ್ದೀರಿ. ಈ ಸದನದಿಂದ ದೇಶಕ್ಕೆ ಬೇರೆ ರೀತಿ ಸಂದೇಶ ಹೋಗೋದು ಬೇಡ. ಪಹಲ್ಗಾಮ್​ ಮತ್ತು ಆಪರೇಷನ್​ ಸಿಂಧೂರ್ ಚರ್ಚೆ ಮಾಡಲ್ಲ ಅನ್ನೋದು ಬೇಡ ಎಂದು ಅವರು ಹೇಳಿದ್ದರು.

 

16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
Read more