ಮರಳುತ್ತಿದೆಯಾ ನೆಹರೂ ಕಾಲದ ಮೈಂಡ್ ಸೆಟ್? ಭಾರತ ತೆಗಳಿ ಸೊರೊಸ್ ಮಾತಿಗೆ ತುಪ್ಪ ಸುರಿದ ರಾಹುಲ್!

ಮರಳುತ್ತಿದೆಯಾ ನೆಹರೂ ಕಾಲದ ಮೈಂಡ್ ಸೆಟ್? ಭಾರತ ತೆಗಳಿ ಸೊರೊಸ್ ಮಾತಿಗೆ ತುಪ್ಪ ಸುರಿದ ರಾಹುಲ್!

Published : Mar 10, 2023, 04:44 PM IST

ಕೆಂಬ್ರಿಡ್ಜ್ ಭಾಷಣದಲ್ಲಿ ಚೀನಾ ಸಮರ್ಥನೆ, ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ, ನಾನು ಉಗ್ರರ ನೋಡಿದೆ, ಅವರೂ ನನ್ನನ್ನೂ ನೋಡಿದರು. ಹೀಗೆ ರಾಹುಲ್ ಗಾಂಧಿ ಭಾರತವನ್ನು ಮತ್ತೆ ಬ್ರಿಟಿಷರ ಕಾಲಕ್ಕೆ ಕೊಂಡೊಯ್ದಿದ್ದಾರೆ. ರಾಹುಲ್ ಆಡಿದ ಮಾತುಗಳ ಹಿಂದಿನ ಟೂಲ್‌ಕಿಟ್ ಏನು? ಇದರ ಹಿಂದಿನ ಉದ್ದೇಶವೇನು? 
 

ಲಂಡನ್‌ನಲ್ಲಿ ರಾಹುಲ್ ಗಾಂಧಿ ಭಾರತಕ್ಕೆ ಅವಮಾನ ಮಾಡಿದ್ದು ಮಾತ್ರವಲ್ಲ, ಬ್ರಿಟಿಷರ ಕಾಲು ಹಿಡಿಯುವ ಸಂಪ್ರದಾಯವನ್ನು ಕಾಂಗ್ರೆಸ್ ಆರಂಭಿಸಲು ಹೊರಟಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ವಿದೇಶದಲ್ಲಿ ರಾಹುಲ್ ಗಾಂಧಿ ವಿದೇಶದಲ್ಲಿ ಆಡಿದ ಮಾತುಗಳು ಥಟ್ ಅಂತ ಹೇಳಿದ ಉತ್ತರಗಳಲ್ಲ. ಇವು ಟೂಲ್ ‌ಕಿಟ್ ಭಾಗ ಅನ್ನೋ ಆರೋಪಕ್ಕೆ ಹಲವು ಪುರಾವೆಗಳು ಹರಿದಾಡುತ್ತಿದೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಆರ್‌ಎಸ್ಎಸ್, ಬಿಜೆಪಿ , ಕಾಶ್ಮೀರ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದ್ದಾರೆ. ಇದು ಆಕ್ರೋಶದ ಜ್ವಾಲೆ ಹೊತ್ತಿಸಿದೆ. ಇಷ್ಟೇ ಅಲ್ಲ ಭಾರತ್ ಜೋಡೋ ಮೂಲಕ ರಾಹುಲ್ ಸಂಪಾದಿಸಿದ ಗೌರವಯುತ ಸ್ಥಾನವನ್ನು ಮತ್ತೆ ಕಸಿದುಕೊಂಡಿದೆ. ಅಷ್ಟಕ್ಕೂ ರಾಹುಲ್ ಆಡಿದ ಮಾತುಗಳ ಹಿಂದೆ ಸೊರೊಸ್ ಆರೋಪಕ್ಕೆ ತುಪ್ಪ ಸುರಿಯುವ ಹುನ್ನಾರವಿತ್ತಾ? 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more