ಮಹಾಕಾಳಿಯ ಭವ್ಯಮಂದಿರ ಉದ್ಘಾಟನೆ, ತಾಯಿಯ 100ನೇ ಹುಟ್ಟುಹಬ್ಬದಂದೇ ಮೋದಿ ಮಹತ್ಕಾರ್ಯ!

ಮಹಾಕಾಳಿಯ ಭವ್ಯಮಂದಿರ ಉದ್ಘಾಟನೆ, ತಾಯಿಯ 100ನೇ ಹುಟ್ಟುಹಬ್ಬದಂದೇ ಮೋದಿ ಮಹತ್ಕಾರ್ಯ!

Published : Jun 19, 2022, 04:20 PM ISTUpdated : Jun 19, 2022, 05:13 PM IST

ಗುಜರಾತ್‌ನ ಪಂಜಮಹಲ್‌ ಜಿಲ್ಲೆಯಲ್ಲಿರುವ ಮಹಾಕಾಳಿ ದೇವಾಲಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಾಂಪ್ರಾದಾಯಿಕ ಧರ್ಮಧ್ವಜ ಹಾರಿಸಿದ್ದಾರೆ. ಈ ಮಂದಿರದ ಮೇಲೆ ನಿರ್ಮಾಣವಾಗಿದ್ದ ದರ್ಗಾವನ್ನು ಸಹಮತದೊಂದಿಗೆ ಸ್ಥಳಾಂತರಗೊಳಿಸಿ, ಮಂದಿರವನ್ನು ಮರುನಿರ್ಮಾಣ ಮಾಡಿ ಧ್ವಜ ಹಾರಿಸಲಾಗಿದೆ.

ಗುಜರಾತ್‌ನ ಪಂಜಮಹಲ್‌ ಜಿಲ್ಲೆಯಲ್ಲಿರುವ ಮಹಾಕಾಳಿ ದೇವಾಲಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಾಂಪ್ರಾದಾಯಿಕ ಧರ್ಮಧ್ವಜ ಹಾರಿಸಿದ್ದಾರೆ. ಈ ಮಂದಿರದ ಮೇಲೆ ನಿರ್ಮಾಣವಾಗಿದ್ದ ದರ್ಗಾವನ್ನು ಸಹಮತದೊಂದಿಗೆ ಸ್ಥಳಾಂತರಗೊಳಿಸಿ, ಮಂದಿರವನ್ನು ಮರುನಿರ್ಮಾಣ ಮಾಡಿ ಧ್ವಜ ಹಾರಿಸಲಾಗಿದೆ.

‘ದೇಗುಲದ ಮೇಲೆ ಹಾರಿಸಿದ ಧ್ವಜ ಧಾರ್ಮಿಕತೆಯ ಸಂಕೇತವಾಗಿದೆ. ಅಲ್ಲದೇ ನಮ್ಮ ನಂಬಿಕೆ ಎಷ್ಟೇ ವರ್ಷಗಳೂ ಕಳೆದರೂ ಸಹ ಅಚಲವಾಗಿರುತ್ತದೆ ಎಂಬುದನ್ನು ತೋರಿಸುತ್ತದೆ. ಭಾರತದ ಧಾರ್ಮಿಕ ಹೊಳಪು ಎಷ್ಟೇ ವರ್ಷ ಕಳೆದರೂ ಮರು ನಿರ್ಮಾನವಾಗುತ್ತಲೇ ಇರುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಮಂದಿರದ ಗೋಪುರವನ್ನು ಸುಲ್ತಾನ್‌ ಮಹಮ್ಮುದ್‌ ಬೇಗ್ಡಾ ಸುಮಾರು 500 ವರ್ಷಗಳ ಹಿಂದೆ ನಾಶಗೊಳಿಸಿದ್ದ. ಅದರ ಮೇಲೆ ದರ್ಗಾವನ್ನು ನಿರ್ಮಾಣ ಮಾಡಲಾಗಿತ್ತು. ಮುಸ್ಲಿಂ ಸಮುದಾಯದೊಡನೆ ಸಹಮತ ಸಾಧಿಸಿ ಇಲ್ಲಿದ್ದ ದರ್ಗಾವನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿ, ದೇಗಲವನ್ನು ಮರು ನಿರ್ಮಾಣ ಮಾಡಲಾಗಿದೆ.

21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
Read more