ಮಹಾಕಾಳಿಯ ಭವ್ಯಮಂದಿರ ಉದ್ಘಾಟನೆ, ತಾಯಿಯ 100ನೇ ಹುಟ್ಟುಹಬ್ಬದಂದೇ ಮೋದಿ ಮಹತ್ಕಾರ್ಯ!

ಮಹಾಕಾಳಿಯ ಭವ್ಯಮಂದಿರ ಉದ್ಘಾಟನೆ, ತಾಯಿಯ 100ನೇ ಹುಟ್ಟುಹಬ್ಬದಂದೇ ಮೋದಿ ಮಹತ್ಕಾರ್ಯ!

Published : Jun 19, 2022, 04:20 PM ISTUpdated : Jun 19, 2022, 05:13 PM IST

ಗುಜರಾತ್‌ನ ಪಂಜಮಹಲ್‌ ಜಿಲ್ಲೆಯಲ್ಲಿರುವ ಮಹಾಕಾಳಿ ದೇವಾಲಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಾಂಪ್ರಾದಾಯಿಕ ಧರ್ಮಧ್ವಜ ಹಾರಿಸಿದ್ದಾರೆ. ಈ ಮಂದಿರದ ಮೇಲೆ ನಿರ್ಮಾಣವಾಗಿದ್ದ ದರ್ಗಾವನ್ನು ಸಹಮತದೊಂದಿಗೆ ಸ್ಥಳಾಂತರಗೊಳಿಸಿ, ಮಂದಿರವನ್ನು ಮರುನಿರ್ಮಾಣ ಮಾಡಿ ಧ್ವಜ ಹಾರಿಸಲಾಗಿದೆ.

ಗುಜರಾತ್‌ನ ಪಂಜಮಹಲ್‌ ಜಿಲ್ಲೆಯಲ್ಲಿರುವ ಮಹಾಕಾಳಿ ದೇವಾಲಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಾಂಪ್ರಾದಾಯಿಕ ಧರ್ಮಧ್ವಜ ಹಾರಿಸಿದ್ದಾರೆ. ಈ ಮಂದಿರದ ಮೇಲೆ ನಿರ್ಮಾಣವಾಗಿದ್ದ ದರ್ಗಾವನ್ನು ಸಹಮತದೊಂದಿಗೆ ಸ್ಥಳಾಂತರಗೊಳಿಸಿ, ಮಂದಿರವನ್ನು ಮರುನಿರ್ಮಾಣ ಮಾಡಿ ಧ್ವಜ ಹಾರಿಸಲಾಗಿದೆ.

‘ದೇಗುಲದ ಮೇಲೆ ಹಾರಿಸಿದ ಧ್ವಜ ಧಾರ್ಮಿಕತೆಯ ಸಂಕೇತವಾಗಿದೆ. ಅಲ್ಲದೇ ನಮ್ಮ ನಂಬಿಕೆ ಎಷ್ಟೇ ವರ್ಷಗಳೂ ಕಳೆದರೂ ಸಹ ಅಚಲವಾಗಿರುತ್ತದೆ ಎಂಬುದನ್ನು ತೋರಿಸುತ್ತದೆ. ಭಾರತದ ಧಾರ್ಮಿಕ ಹೊಳಪು ಎಷ್ಟೇ ವರ್ಷ ಕಳೆದರೂ ಮರು ನಿರ್ಮಾನವಾಗುತ್ತಲೇ ಇರುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಮಂದಿರದ ಗೋಪುರವನ್ನು ಸುಲ್ತಾನ್‌ ಮಹಮ್ಮುದ್‌ ಬೇಗ್ಡಾ ಸುಮಾರು 500 ವರ್ಷಗಳ ಹಿಂದೆ ನಾಶಗೊಳಿಸಿದ್ದ. ಅದರ ಮೇಲೆ ದರ್ಗಾವನ್ನು ನಿರ್ಮಾಣ ಮಾಡಲಾಗಿತ್ತು. ಮುಸ್ಲಿಂ ಸಮುದಾಯದೊಡನೆ ಸಹಮತ ಸಾಧಿಸಿ ಇಲ್ಲಿದ್ದ ದರ್ಗಾವನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿ, ದೇಗಲವನ್ನು ಮರು ನಿರ್ಮಾಣ ಮಾಡಲಾಗಿದೆ.

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more