ಪಾಕಿಸ್ತಾನಕ್ಕೆ ಭಾರತದ ಪ್ರತೀಕಾರ: ಮೋದಿ ಮುಂದಿನ ನಡೆ ಏನು?

ಪಾಕಿಸ್ತಾನಕ್ಕೆ ಭಾರತದ ಪ್ರತೀಕಾರ: ಮೋದಿ ಮುಂದಿನ ನಡೆ ಏನು?

Published : Apr 25, 2025, 03:17 PM ISTUpdated : Apr 25, 2025, 03:45 PM IST

ಪಹಲ್ಗಾಮ್ ದಾಳಿಯ ನಂತರ, ಹಲವಾರು ಮಹಿಳೆಯರು ಗಂಡಂದಿರನ್ನು ಮತ್ತು ಮಕ್ಕಳು ತಂದೆಯನ್ನು ಕಳೆದುಕೊಂಡಿದ್ದಾರೆ. ಈ ದುರಂತದ ಹಿನ್ನೆಲೆಯಲ್ಲಿ, ಭಾರತವು ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈಗಾಗಲೇ ವಾಯು ಮತ್ತು ಭೂಸೇನೆಗಳ ಮೂಲಕ ಪಾಕಿಸ್ತಾನಕ್ಕೆ ಹೊಡೆತ ನೀಡಿರುವ ಭಾರತ ಮುಂದೇನು ಮಾಡಲಿದೆ ಎಂಬುದು ಕುತೂಹಲಕಾರಿಯಾಗಿದೆ.

ವೆಕೇಷನ್​ಗೆ ಅಂತ ಹೋದವರು ಕಿರಾತಕರ ಗುಂಡೇಟಿಗೆ ಬಲಿಯಾದ್ರು. ಹತ್ತಾರು ಹೆಣ್ಣುಮಕ್ಕಳು ಗಂಡನನ್ನ ಕಳೆದುಕೊಂಡರು.. ಮಕ್ಕಳು ತಂದೆಯನ್ನ ಕಳೆದುಕೊಂಡರು. ಆದರೆ ಅವರ ಕಣ್ಣೀರಿಗೆ ಬೆಲೆ ಇಲ್ವಾ? ಖಂಡಿತ ಇದೆ. ಅದೇ ಕಾರಣಕ್ಕೆ ಇಡೀ ದೇಶ ಇವತ್ತು ಪ್ರತೀಕಾರದ ಮಾತನ್ನಾಡುತ್ತಿರೋದು. ಆದ್ರೆ ಆ ಪ್ರತೀಕಾರ ಹೇಗೆ ಆಗುತ್ತೆ ಅನ್ನೋದನ್ನ ಮೋದಿ ಡಿಸೈಡ್​​ ಮಾಡಬೇಕು. ಈಗಾಗಲೇ ವಾಯು ಮತ್ತು ಭೂ ಸೇನೆ ಮೂಲಕ ಪಾಕಿಸ್ತಾನಕ್ಕೆ ಹೊಡೆತ ಕೊಟ್ಟಿರೋ ಭಾರತ ಈಗ ಏನ್ಮಾಡುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. 26 ಅಮಾಯಕ ಜನರ ಸಾವಿಗೆ ಕಾರಣರಾದವರನ್ನ ಹೇಗೆ ಹೊಡೀತ್ತಾರೆ ಅನ್ನೋದು ಈಗ ಎಲ್ಲರ ಪ್ರಶ್ನೆಯಾಗಿದೆ. ಆದ್ರೆ ಸದ್ಯ ಭಾರತಕ್ಕಿರುವ ಆಪ್ಷನ್​​ ಏನು?

ಪಹಲ್ಗಾಮ್‌ ದಾಳಿಯ ನಂತರ ಕಾಶ್ಮೀರಿ ಮುಸ್ಲಿಂ ಯುವಕನೋರ್ವನ ವೀಡಿಯೋ ಸಖತ್ ವೈರಲ್: ಆತ ಹೇಳಿದ್ದೇನು

ಪಾಕಿಸ್ತಾನದ ಈ ನಡೆಯೇ ಅವರಿಗೆ ಎಷ್ಟು ಭಯ ಹುಟ್ಟಿದೆ ಅನ್ನೋದನ್ನ ತೋರಿಸುತ್ತಿದೆ. ಏರ್​ ಸ್ಟ್ರೈಕ್​ ಆಯ್ತು. ಸರ್ಜಿಕಲ್ಲೂ ಆಯ್ತು, ಭಾರತ ಈ ಬಾರಿ ನೇವಿಯನ್ನ ಬಳಿಸಿ ನಮ್ಮ ಮೇಲೆ ದಾಳಿ ಮಾಡಬಹುದು ಅಂತ ಬೆದರಿಬಿಟ್ಟಿದೆ. ಅದ್ರೆ ಮೋದಿ ತಲೆಯಲ್ಲಿ ಓಡ್ತಿರೋದೇ ಬೇರೆ. ಹಾಗಾದ್ರೆ ಈಗ ಮೋದಿ ಏನ್ಮಾಡ್ತಾರೆ?  ಪಾಕಿಗಳ ಹುಟ್ಟಡಗಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು ಅನ್ನೋ ಕಂಪ್ಲೀಟ್​​ ಡಿಟೇಲ್ಸ್​​ ಇಲ್ಲಿದೆ.
 

21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more