ಜೀವ ಉಳಿಸುವ ಸಂಜೀವಿನಿಗಾಗಿ ಕೇಂದ್ರದ 'ಆಪರೇಷನ್ ಆಕ್ಸಿಜನ್'!

ಜೀವ ಉಳಿಸುವ ಸಂಜೀವಿನಿಗಾಗಿ ಕೇಂದ್ರದ 'ಆಪರೇಷನ್ ಆಕ್ಸಿಜನ್'!

Published : Apr 25, 2021, 04:54 PM IST

ಸೋಂಕಿತರ ಪ್ರಾಣ ಉಳಿಸಲು ಆಪರೇಷನ್ದ ಆಕ್ಸಿಜನ್ ಯಾಗ. ಏರ್‌ಲಿಫ್ಟ್‌ ಮೂಲಕ ರವಾನೆಯಾಗುತ್ತಿದೆ ಜೀವ ಉಳಿಸುವ ಸಂಜೀವಿನಿ. ಸಿಂಗಾಪುರದಿಂದ ಬಂತು ಆಕ್ಸಿಜನ್, ಅತ್ತ ದುಬೈನಿಂದಲೂ ಬರುತ್ತೆ ಆಮ್ಲಜನಕ. ಕೇಂದ್ರದ ಆಕ್ಸಿಜನ್‌ ಆಪರೇಷನ್‌ನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ನವದೆಹಲಿ(ಏ.25): ಸೋಂಕಿತರ ಪ್ರಾಣ ಉಳಿಸಲು ಆಪರೇಷನ್ದ ಆಕ್ಸಿಜನ್ ಯಾಗ. ಏರ್‌ಲಿಫ್ಟ್‌ ಮೂಲಕ ರವಾನೆಯಾಗುತ್ತಿದೆ ಜೀವ ಉಳಿಸುವ ಸಂಜೀವಿನಿ. ಸಿಂಗಾಪುರದಿಂದ ಬಂತು ಆಕ್ಸಿಜನ್, ಅತ್ತ ದುಬೈನಿಂದಲೂ ಬರುತ್ತೆ ಆಮ್ಲಜನಕ. ಕೇಂದ್ರದ ಆಕ್ಸಿಜನ್‌ ಆಪರೇಷನ್‌ನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

 ಹೌದು ದೇಶದಲ್ಲಿ ಕೊರೋನ ಎರಡನೇ ಅಲೆ ಎಂಟ್ರಿ ಕೊಟ್ಟಾಗಿನಿಂದ ಉಸಿರಾಡೋ ಗಾಳಿಗೆ ಭಾರೀ ಬೇಡಿಕೆ ಕಂಡು ಬಂದಿದೆ. ಜನರು ಮಹಾಮಾರಿಯಿಂದಾಗಿ ಉಸಿರಾಡಲಾರದೇ ಪ್ರಾಣ ಬಿಡುತ್ತಿದ್ದಾರೆ. ಹೀಗಿರುವಾಗ ಆಮ್ಲಜನಕದ ಕೊರತೆ ಕಂಡು ಬಂದಿದೆ. ಆದರೀಗ ಕೇಂದ್ರ ಈ ಆಕ್ಸಿಜನ್ ಪೂರೈಕೆಗೆ ಮಹತ್ವದ ಹೆಜ್ಜೆ ಇರಿಸಿದೆ. 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!