News Hour : ಮತ್ತೆ ರಮೇಶ್-ಲಕ್ಷ್ಮೀ ಜಿದ್ದಾಜಿದ್ದಿ, ಕುಟುಂಬ ರಾಜಕಾರಣದ ಆಟ ನೋಡಿ!

News Hour : ಮತ್ತೆ ರಮೇಶ್-ಲಕ್ಷ್ಮೀ ಜಿದ್ದಾಜಿದ್ದಿ, ಕುಟುಂಬ ರಾಜಕಾರಣದ ಆಟ ನೋಡಿ!

Published : Nov 24, 2021, 12:11 AM IST

 * ಕರ್ನಾಟಕದಲ್ಲಿ ರಂಗೇರಿದ  ವಿಧಾನ ಪರಿಷತ್ ಚುನಾವಣೆ
* ಅಷ್ಟಕ್ಕೂ ದಿನೇಶ್‌ಗೆ ಟಿಕೆಟ್ ಕೊಡಿಸಿದ್ದು ಎಸ್‌ಎಂ ಕೃಷ್ಣ ಅವರೇನಾ?
* ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್
* ಮನೀಶ್ ತಿವಾರಿ ಪುಸ್ತಕ ಮತ್ತು ಮುಂಬೈ ದಾಳಿ ಘಟನಾವಳಿ!

ಬೆಂಗಳೂರು(ನ. 24)  ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಎಲ್ಲ ಪಕ್ಷಗಳು ವಿಧಾನ ಪರಿಷತ್ ನಲ್ಲಿ(Karnataka Legislative Council Election)  ಅದೆ ಹಾದಿಯನ್ನು ಹಿಡಿದಿವೆ. ಇಲ್ಲಿವೆ ನೋಡಿ ಪೊಲಿಟಿಕಲ್ ಫ್ಯಾಮಿಲಿಯ ಟಿಕೆಟ್ ಪಡೆದುಕೊಂಡವರ ಲೆಕ್ಕಾಚಾರ. ಇದೀಗ ಹೊಸ ತಂತ್ರಗಾರಿಕೆ ಹೆಣೆದಿರುವ ರಮೇಶ್ ಜಾರಕಿಹೊಳಿ (Ramesh Jarikiholi)ಸಹೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ.

Karnataka Rains: ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ, ವ್ಯಂಗ್ಯವಾಡಿದ ಡಿಕೆ ಶಿವಕುಮಾರ್

ಮುಂಬೈ  (2008 Mumbai attacks) ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭ ಅಂದಿನ ಯುಪಿಎc(UPA) ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಮನೀಶ್ ತಿವಾರಿ (Manish Tewari)ತಮ್ಮ ಪುಸ್ತಕದಲ್ಲಿ ಹೇಳಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಕಾಲಿಕ ಮಳೆ (Rain) ಪರಿಣಾಮ ತೆನೆಯಲ್ಲಿರುವ ಬೀಜ ಮೊಳಕೆ ಒಡೆದಿದೆ. ಸಾವು ನೋವುಗಳಿಗೂ ಕಾರಣವಾಗಿರುವ ಮಳೆ  ರೈತರ (Farmer)ಬದುಕನ್ನು ಮುಳುಗಿಸಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 

21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
Read more