News Hour : ಮತ್ತೆ ರಮೇಶ್-ಲಕ್ಷ್ಮೀ ಜಿದ್ದಾಜಿದ್ದಿ, ಕುಟುಂಬ ರಾಜಕಾರಣದ ಆಟ ನೋಡಿ!

News Hour : ಮತ್ತೆ ರಮೇಶ್-ಲಕ್ಷ್ಮೀ ಜಿದ್ದಾಜಿದ್ದಿ, ಕುಟುಂಬ ರಾಜಕಾರಣದ ಆಟ ನೋಡಿ!

Published : Nov 24, 2021, 12:11 AM IST

 * ಕರ್ನಾಟಕದಲ್ಲಿ ರಂಗೇರಿದ  ವಿಧಾನ ಪರಿಷತ್ ಚುನಾವಣೆ
* ಅಷ್ಟಕ್ಕೂ ದಿನೇಶ್‌ಗೆ ಟಿಕೆಟ್ ಕೊಡಿಸಿದ್ದು ಎಸ್‌ಎಂ ಕೃಷ್ಣ ಅವರೇನಾ?
* ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ ವರ್ಸಸ್ ಲಕ್ಷ್ಮಿ ಹೆಬ್ಬಾಳ್ಕರ್
* ಮನೀಶ್ ತಿವಾರಿ ಪುಸ್ತಕ ಮತ್ತು ಮುಂಬೈ ದಾಳಿ ಘಟನಾವಳಿ!

ಬೆಂಗಳೂರು(ನ. 24)  ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಎಲ್ಲ ಪಕ್ಷಗಳು ವಿಧಾನ ಪರಿಷತ್ ನಲ್ಲಿ(Karnataka Legislative Council Election)  ಅದೆ ಹಾದಿಯನ್ನು ಹಿಡಿದಿವೆ. ಇಲ್ಲಿವೆ ನೋಡಿ ಪೊಲಿಟಿಕಲ್ ಫ್ಯಾಮಿಲಿಯ ಟಿಕೆಟ್ ಪಡೆದುಕೊಂಡವರ ಲೆಕ್ಕಾಚಾರ. ಇದೀಗ ಹೊಸ ತಂತ್ರಗಾರಿಕೆ ಹೆಣೆದಿರುವ ರಮೇಶ್ ಜಾರಕಿಹೊಳಿ (Ramesh Jarikiholi)ಸಹೋದರ ಲಖನ್ ಜಾರಕಿಹೊಳಿ ಅವರನ್ನು ಪಕ್ಷೇತರರಾಗಿ ಕಣಕ್ಕೆ ಇಳಿಸಿದ್ದಾರೆ.

Karnataka Rains: ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ, ವ್ಯಂಗ್ಯವಾಡಿದ ಡಿಕೆ ಶಿವಕುಮಾರ್

ಮುಂಬೈ  (2008 Mumbai attacks) ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭ ಅಂದಿನ ಯುಪಿಎc(UPA) ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಮನೀಶ್ ತಿವಾರಿ (Manish Tewari)ತಮ್ಮ ಪುಸ್ತಕದಲ್ಲಿ ಹೇಳಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅಕಾಲಿಕ ಮಳೆ (Rain) ಪರಿಣಾಮ ತೆನೆಯಲ್ಲಿರುವ ಬೀಜ ಮೊಳಕೆ ಒಡೆದಿದೆ. ಸಾವು ನೋವುಗಳಿಗೂ ಕಾರಣವಾಗಿರುವ ಮಳೆ  ರೈತರ (Farmer)ಬದುಕನ್ನು ಮುಳುಗಿಸಿದೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ

 

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
Read more