News Hour; ಜೋರಾದ ಬಿಟ್ ಕಾಯಿನ್ ಸದ್ದು, ಯಾವ ಆಧಾರದಲ್ಲಿ ತನಿಖೆ?

News Hour; ಜೋರಾದ ಬಿಟ್ ಕಾಯಿನ್ ಸದ್ದು, ಯಾವ ಆಧಾರದಲ್ಲಿ ತನಿಖೆ?

Published : Nov 12, 2021, 02:48 AM IST

* ಕರ್ನಾಟಕದಲ್ಲಿ ಬಿಟ್ ಕಾಯಿನ್ ಪ್ರಕರಣದ್ದೇ ಸದ್ದು
* ಬಿಟ್ ಕಾಯಿನ್ ಹಗರಣ, ಹ್ಯಾರಿಸ್ ಪುತ್ರನ ಜತೆ ಶ್ರೀಕಿ ಹಳೆಯ ಗೆಳೆತನ!
* ನರೇಂದ್ರ ಮೋದಿ-ಬೊಮ್ಮಾಯಿ ಭೇಟಿ.. ಏನಾಯ್ತು ಚರ್ಚೆ?
ಅಮೆರಿಕದಲ್ಲಿ ಮೋದಿಗೆ ಗೊತ್ತಾಯ್ತಾ ಬಿಟ್ ಕಾಯಿನ್ ಹಗರಣ?

ಬೆಂಗಳೂರು(ನ. 12)   ಬಿಟ್ ಕಾಯಿನ್( Bitcoin Scam) ಹಗರಣ ದ ಚರ್ಚೆ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ತನಿಖೆ ಶುರುವಾಗಿದೆ ಎಂದು ಸರ್ಕಾರ (Karnataka Govt) ಹೇಳಿದ್ದರೂ ಅಧಿಕೃತವಾಗಿಲ್ಲ. ಹ್ಯಾಕರ್ ಶ್ರೀಕಿ ವಿದೇಶದಲ್ಲಿ ಓದಿ ಬಂದ ನಂತರ ಶಾಂತಿನಗರದ ಶಾಸಕ ಹ್ಯಾರೀಸ್ ಪುತ್ರನ ಜತೆ ಗೆಳೆತನ ಇತ್ತು ಎಂಬ ಅಂಶವೂ ಬಹಿರಂಗವಾಗಿದೆ.

ಅಷ್ಟಕ್ಕೂ ಈ ಬಿಟ್ ಕಾಯಿನ್ ಅಂದ್ರೆ ಏನು? 'ಬುದ್ಧಿವಂತ'  ಶ್ರೀಕಿಯ ಇತಿಹಾಸ

ಸಿಎಂ ಬಸವರಾಜ  ಬೊಮ್ಮಾಯಿ (Basavaraj Bommai) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಕರ್ನಾಟಕ ರಾಜಕಾರಣ ಸೇರಿ ಬಿಟ್ ಕಾಯಿನ್ ವಿಚಾರಗಳ ಬಗ್ಗೆ ಬೊಮ್ಮಾಯಿ ಅವರೇ ಕೇಂದ್ರ ನಾಯಕರಿಗೆ ಮಾಹಿತಿ ಕೊಟ್ಟಿದ್ದಾರೆ.  ನರೇಂದ್ರ ಮೋದಿ (Narendra Modi) ಅಮೆರಿಕ ಪ್ರವಾಸಕ್ಕೆ ಹೋದಾಗ ಮೋದಿ ಅವರಿಗೆ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಗೊತ್ತಾಯಿತಂತೆ. ಅಲ್ಲಿಂದ ವಾಪಸ್ ಬಂದ ಪ್ರಧಾನಿಗೆ ಹಗರಣದ ಎಲ್ಲ ವಿವರ ಗೊತ್ತಾಯಿತಂತೆ..ಇದೆಲ್ಲ ವದಂತಿಗಳು .. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ...

 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more