ರಾಷ್ಟ್ರ ರಾಜಧಾನಿಯಲ್ಲಿ ಏರ್ ಎಮರ್ಜೆನ್ಸಿ! ಕಂಡು ಕೇಳರಿಯದ ಶೀತಗಾಳಿ ದಾಳಿಗೆ ಏನು ಕಾರಣ?

ರಾಷ್ಟ್ರ ರಾಜಧಾನಿಯಲ್ಲಿ ಏರ್ ಎಮರ್ಜೆನ್ಸಿ! ಕಂಡು ಕೇಳರಿಯದ ಶೀತಗಾಳಿ ದಾಳಿಗೆ ಏನು ಕಾರಣ?

Published : Jan 06, 2025, 04:27 PM IST

ದೇಶದ ಮೂಲೆಮೂಲೆಯಲ್ಲೂ ಚಳಿಗಾಳಿ ದಾಳಿ ಮಾಡ್ತಾ ಇದೆ. ಈ ದಾಳಿ ಯಾವಾಗ ಮುಗಿಯುತ್ತೆ ಅನ್ನೋದನ್ನ ನೋಡೋಣ, ಅದಕ್ಕಿಂತಾ ಮುಂಚೆ ಈ ದಾಳಿ ಶುರುವಾಗಿರೋದ್ಯಾಕೆ ತಿಳಿಯೋಣ ಬನ್ನಿ

ಬೆಳ್ಳಂ ಬೆಳಗ್ಗೆಯಿಂದಲೂ ದಟ್ಟ ಮಂಜು ಕವಿದಿರುತ್ತೆ. ಪತರಗುಟ್ಟಿಸೋ ಚಳಿ ಕಾಡ್ತಾ ಇರುತ್ತೆ. ಜೀವ ಹಿಂಡೋ ಶೀತಗಾಳಿ ಹಿಂಸೆ ನೀಡುತ್ತೆ. ಇದು ಕಳೆದ ಹಲವು ವಾರಗಳಿಂದಲೂ ಉತ್ತರ ಭಾರತದ ಸ್ಥಿತಿ. ಏಳೆಂಟು ರಾಜ್ಯಗಳು ಕಂಡುಕೇಳರಿಯದ ಚಳಿ ಗಾಳಿಯ ದಾಳಿ ತುತ್ತಾಗಿವೆ. ಭೀಕರ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆಲ್ಲಾ ಏನು ಕಾರಣ? ಒಂದಂಕಿ ತಾಪಮಾನ ಜೀವವನ್ನೇ ತೆಗೆಯುತ್ತಾ, ಕರ್ನಾಟಕಕ್ಕೂ ಕಾದಿದೆಯಾ ಕಂಟಕ? ಅದೆಲ್ಲಕ್ಕೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ಉತ್ತರ  ಥರಥರ ತತ್ತರ!
 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!