ರಾಷ್ಟ್ರ ರಾಜಧಾನಿಯಲ್ಲಿ ಏರ್ ಎಮರ್ಜೆನ್ಸಿ! ಕಂಡು ಕೇಳರಿಯದ ಶೀತಗಾಳಿ ದಾಳಿಗೆ ಏನು ಕಾರಣ?

ರಾಷ್ಟ್ರ ರಾಜಧಾನಿಯಲ್ಲಿ ಏರ್ ಎಮರ್ಜೆನ್ಸಿ! ಕಂಡು ಕೇಳರಿಯದ ಶೀತಗಾಳಿ ದಾಳಿಗೆ ಏನು ಕಾರಣ?

Published : Jan 06, 2025, 04:27 PM IST

ದೇಶದ ಮೂಲೆಮೂಲೆಯಲ್ಲೂ ಚಳಿಗಾಳಿ ದಾಳಿ ಮಾಡ್ತಾ ಇದೆ. ಈ ದಾಳಿ ಯಾವಾಗ ಮುಗಿಯುತ್ತೆ ಅನ್ನೋದನ್ನ ನೋಡೋಣ, ಅದಕ್ಕಿಂತಾ ಮುಂಚೆ ಈ ದಾಳಿ ಶುರುವಾಗಿರೋದ್ಯಾಕೆ ತಿಳಿಯೋಣ ಬನ್ನಿ

ಬೆಳ್ಳಂ ಬೆಳಗ್ಗೆಯಿಂದಲೂ ದಟ್ಟ ಮಂಜು ಕವಿದಿರುತ್ತೆ. ಪತರಗುಟ್ಟಿಸೋ ಚಳಿ ಕಾಡ್ತಾ ಇರುತ್ತೆ. ಜೀವ ಹಿಂಡೋ ಶೀತಗಾಳಿ ಹಿಂಸೆ ನೀಡುತ್ತೆ. ಇದು ಕಳೆದ ಹಲವು ವಾರಗಳಿಂದಲೂ ಉತ್ತರ ಭಾರತದ ಸ್ಥಿತಿ. ಏಳೆಂಟು ರಾಜ್ಯಗಳು ಕಂಡುಕೇಳರಿಯದ ಚಳಿ ಗಾಳಿಯ ದಾಳಿ ತುತ್ತಾಗಿವೆ. ಭೀಕರ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆಲ್ಲಾ ಏನು ಕಾರಣ? ಒಂದಂಕಿ ತಾಪಮಾನ ಜೀವವನ್ನೇ ತೆಗೆಯುತ್ತಾ, ಕರ್ನಾಟಕಕ್ಕೂ ಕಾದಿದೆಯಾ ಕಂಟಕ? ಅದೆಲ್ಲಕ್ಕೂ ಉತ್ತರವೇ ಇವತ್ತಿನ ಸುವರ್ಣ ಫೋಕಸ್, ಉತ್ತರ  ಥರಥರ ತತ್ತರ!
 

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?