ಭಾರೀ ಮಳೆಯ ಭವಿಷ್ಯ ನುಡಿದ ಹವಾಮಾನ ಇಲಾಖೆ; 5 ರಾಜ್ಯಗಳಲ್ಲಿ ವರುಣನ ರಣಾರ್ಭಟ

Oct 17, 2024, 1:09 PM IST

ಐದೈದು ರಾಜ್ಯಗಳನ್ನೇ ನುಂಗಿ ಹಾಕೋದಕ್ಕೆ ಹೊಂಚು ಹಾಕಿಯೇ ಬಂದ ಹಾಗಿದೆ, ವರುಣರಾಯ. ಹಾಗಾಗಿನೆ ಅರೆಕ್ಷಣವೂ ಆರ್ಭಟ ನಿಲ್ಲಿಸದೆ ದಂಡಯಾತ್ರೆ ಮುಂದುವರೆಸಿದ್ದಾನೆ. ಅದರ ಎಫೆಕ್ಟ್ ಏನಾಗಿದೆ, ಅಷ್ಟಕ್ಕೂ ಈ ವರುಣಾಸುರ ಆಕ್ರಮಣಕ್ಕೆ ಮುಂದಾಗಿದ್ದು ಯಾಕೆ?