ಭಾರೀ ಮಳೆಯ ಭವಿಷ್ಯ ನುಡಿದ ಹವಾಮಾನ ಇಲಾಖೆ; 5 ರಾಜ್ಯಗಳಲ್ಲಿ ವರುಣನ ರಣಾರ್ಭಟ

ಭಾರೀ ಮಳೆಯ ಭವಿಷ್ಯ ನುಡಿದ ಹವಾಮಾನ ಇಲಾಖೆ; 5 ರಾಜ್ಯಗಳಲ್ಲಿ ವರುಣನ ರಣಾರ್ಭಟ

Published : Oct 17, 2024, 01:09 PM IST

ತಿಮ್ಮಪ್ಪನ ತಿರುಪತಿಗೂ ಜಲ ಗಂಡಾಂತರ ಎದುರಾಗಿದೆ. ಸೂಪರ್ ಸ್ಟಾರ್ ಮನೆಗೂ ಪ್ರವಾಹ ಪ್ರಹಾರ ಕೊಟ್ಟಿದೆ. ಅಷ್ಟಕ್ಕೂ ಇನ್ನೆಷ್ಟು ಕಾಲ ಕಾಡಲಿದೆ ಈ ಜಲ ಪ್ರಳಯ ಭೀತಿ? ಎಲ್ಲೆಲ್ಲಿ ಹೇಗಿದೆ ಅದರ ಅವಾಂತರ? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ, ಮಳೆ ಪ್ರಳಯ.

ಐದೈದು ರಾಜ್ಯಗಳನ್ನೇ ನುಂಗಿ ಹಾಕೋದಕ್ಕೆ ಹೊಂಚು ಹಾಕಿಯೇ ಬಂದ ಹಾಗಿದೆ, ವರುಣರಾಯ. ಹಾಗಾಗಿನೆ ಅರೆಕ್ಷಣವೂ ಆರ್ಭಟ ನಿಲ್ಲಿಸದೆ ದಂಡಯಾತ್ರೆ ಮುಂದುವರೆಸಿದ್ದಾನೆ. ಅದರ ಎಫೆಕ್ಟ್ ಏನಾಗಿದೆ, ಅಷ್ಟಕ್ಕೂ ಈ ವರುಣಾಸುರ ಆಕ್ರಮಣಕ್ಕೆ ಮುಂದಾಗಿದ್ದು ಯಾಕೆ?

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more