ಕೊರೊನಾ ಕಾಲದಲ್ಲೂ ಮೋದಿಯೇ ಜನಮೆಚ್ಚಿದ ನಾಯಕ! ಸಮೀಕ್ಷೆ ತೆರೆದಿಟ್ಟ ಮೋದಿ ಸೀಕ್ರೆಟ್ ಏನು.?

ಕೊರೊನಾ ಕಾಲದಲ್ಲೂ ಮೋದಿಯೇ ಜನಮೆಚ್ಚಿದ ನಾಯಕ! ಸಮೀಕ್ಷೆ ತೆರೆದಿಟ್ಟ ಮೋದಿ ಸೀಕ್ರೆಟ್ ಏನು.?

Published : May 31, 2022, 07:53 PM IST

ಕೊರೊನಾ ಕಡುಗಷ್ಟ ಕಾಲದಲ್ಲೂ.. ಮೋದಿಯೇ ಜನಮೆಚ್ಚಿದ ನಾಯಕ ಆಗಿದ್ದು ಹೇಗೆ.? ಆಗ 51%.. ಈಗ 67%.. ಅಷ್ಟು ಜನ ಮೋದಿಯೇ ಮುಂದಿನ ಪ್ರಧಾನಿ ಅಂತ ಹೇಳ್ತಿರೋದೇಕೆ  ಸಮೀಕ್ಷೆ..? ಈಗಿರೋ ಮೋದಿ ಅಲೆಯೇ ಮುಂದೆ ಸುನಾಮಿಯಾಗುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.
 

ಬೆಂಗಳೂರು (ಮೇ.31): ಕೊರೊನಾ (Coronavirus) ಸಮಯದಲ್ಲೂ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆ ಒಂದಿಂಚೂ ಕುಗ್ಗಿಲ್ಲ. ಬದಲಾಗಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ. ಸಮಸ್ಯೆಗಳ ನಡುವೆಯೂ ದೇಶವನ್ನು ಉತ್ತಮವಾಗಿ ಮುನ್ನಡೆಸುತ್ತಿರುವ ನಾಯಕನ ಬಗ್ಗೆ ದೇಶದ ಜನರು ದೊಡ್ಟ ಮಟ್ಟದ ವಿಶ್ವಾಸ ಇರಿಸಿದ್ದಾರೆ ಎನ್ನುವುದು ಸಮೀಕ್ಷೆಯಂದ ಬಹಿರಂಗವಾಗಿದೆ.

ಬೆಲೆಯೇರಿಕೆ ಹಾಗೂ ನಿರುದ್ಯೋಗದ ಬಗ್ಗೆ ಕಳವಳ ಇದೆಯಾದರೂ ಶೇ.67ರಷ್ಟುಜನರು ಕೇಂದ್ರ ಸರ್ಕಾರದ ಎರಡನೇ ಅವಧಿಯ ಒಟ್ಟಾರೆ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸೋಮವಾರ ಬಿಡುಗಡೆಯಾದ ನೂತನ ಸಮೀಕ್ಷೆಯೊಂದರ ಅಂಕಿಅಂಶಗಳು ಹೇಳಿವೆ.

ಕೊರೋನಾ ನಂತರ ಮೋದಿ ವಿಶ್ವಾಸಾರ್ಹತೆ ಭಾರಿ ಹೆಚ್ಚಳ: ಸಮೀಕ್ಷೆಯಲ್ಲಿ ಬಹಿರಂಗ!

ನರೇಂದ್ರ ಮೋದಿಯವರ ಎರಡನೇ ಅವಧಿಗೆ ಮೂರು ವರ್ಷ ತುಂಬಿದ ಸಮಯದಲ್ಲಿ ಲೋಕಲ್‌ ಸರ್ಕಲ್ಸ್‌ (local circles) ಎಂಬ ಸಂಸ್ಥೆ ನಡೆಸಿದ ಈ ಸಮೀಕ್ಷೆ ಪ್ರಕಟವಾಗಿದ್ದು, ಕಳೆದ ವರ್ಷಕ್ಕಿಂತ ಪ್ರಧಾನಿಯ ಜನಪ್ರಿಯತೆ ಶೇ.16ರಷ್ಟುಏರಿಕೆಯಾಗಿದೆ. ಕಳೆದ ವರ್ಷ ಕೊರೋನಾದ ಎರಡನೇ ಅಲೆ ಭೀಕರವಾಗಿ ಜನರನ್ನು ಕಾಡಿದ ವೇಳೆ ಶೇ.51ರಷ್ಟಿದ್ದ ಅವರ ಜನಪ್ರಿಯತೆ ಈ ವರ್ಷ ಶೇ.67ಕ್ಕೆ ಏರಿಕೆಯಾಗಿದೆ. 2020ರಲ್ಲಿ ಕೊರೋನಾ ಬಂದ ಸಮಯದಲ್ಲಿ ಮೋದಿಯವರ ಜನಪ್ರಿಯತೆ ಶೇ.62 ಇತ್ತು.

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more