ಪಿಎಫ್ಐ ಉಗ್ರ ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲು, ಸರ್ಕಾರದ ಶಸ್ತ್ರಾಸ್ತ್ರ ಪೂರೈಕೆ!

ಪಿಎಫ್ಐ ಉಗ್ರ ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲು, ಸರ್ಕಾರದ ಶಸ್ತ್ರಾಸ್ತ್ರ ಪೂರೈಕೆ!

Published : Oct 04, 2022, 11:38 PM IST

ಪಿಎಫ್ಐ ಉಗ್ರ  ಸಂಘಟನೆ ಜೊತೆ ಕೇರಳ ಪೊಲೀಸ್ ಶಾಮೀಲಾಗಿರುವ ಕರಿತು ರಾಷ್ಟ್ರೀಯ ತನಿಖಾ ದಳ ಮಹತ್ವದ ವರದಿ ನೀಡಿದೆ. ಈ ಕುರಿತು ಕೇರಳ ಪೊಲೀಸ್ ಇಲಾಖೆಗೆ ಉತ್ತರಿಸಲು ಸೂಚಿಸಿದೆ. ಇದನ್ನು ಮೀರಿಸುವ ಹಾಗೂ ದೇಶಕ್ಕೆ ಮಾರಕವಾಗಿ ನಡೆದುಕೊಂಡ ಕೇರಳ ಪೊಲೀಸರ ವರ್ತನೆ ಕುರಿತು ಮತ್ತೊಂದು ವರದಿ ಬಹಿರಂಗವಾಗಿದೆ.

ಪಿಎಫ್ಐ ಬ್ಯಾನ್ ಬಳಿಕ ಇದೀಗ ರಾಷ್ಟ್ರೀಯ ತನಿಖಾ ದಳ ಮಹತ್ವದ ವರದಿಯನ್ನು ನೀಡಿದೆ. ಈ ವರದಿಯಲ್ಲಿ ಕೇರಳ ಪೊಲೀಸ್ ಅಧಿಕಾರಿಗಳು ಹಾಗೂ ಪಿಎಫ್ಐ ಜೊತೆಗಿನ ಸಂಪರ್ಕ ಹಾಗೂ ನೆರವು ನೀಡಿದ ಮಾಹಿತಿಯನ್ನು NIA ವರದಿ ನೀಡಿದೆ. ಪಿಎಫ್ಐ ಜೊತೆ ಶಾಮೀಲಾಗಿದ್ದ ಕೇರಳ ಪೊಲೀಸರ ಪಟ್ಟಿಯನ್ನು NIA ನೀಡಿದೆ. ಈ ವರದಿಗೆ ಭಾರತ ಬೆಚ್ಚಿ ಬಿದ್ದಿದೆ. ಆದರೆ ಇದನ್ನೂ ಮೀರಿಸುವ ಮತ್ತೊಂದು ವರದಿ ಇದೆ. ಕೇರಳ ಪೊಲೀಸರಿಗೆ ನೀಡಿರುವ ಅತ್ಯಾಧುನಿಕ ರೈಫಲ್ಸ್, ಜೀವಂತ ಗುಂಡುಗಳು ಕಾಣೆಯಾಗಿದೆ. ಈ ಶಸ್ತಾಸ್ತ್ರಗಳನ್ನು ಕೇರಳ ಪೊಲೀಸರು ಪಿಎಫ್ಐ ಸಂಘಟನೆಗೆ ನೀಡಿರುವ ಆರೋಪಕ್ಕೆ ಬಲವಾದ ಸಾಕ್ಷ್ಯಗಳು ಲಭ್ಯವಾಗಿದೆ. ದೇವರ ನಾಡಿನಲ್ಲಿ ಪ್ರಜೆಗಳ ರಕ್ಷಣೆಗೆ ಇರುವ ಕೇರಳ ಪೊಲೀಸರೆ ಇದೀಗ ಉಗ್ರ ಸಂಘಟನೆ ಜೊತೆ ಶಾಮೀಲಾಗಿರುವ ಮೂಲಕ ಭಾರತವೇ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ.

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more