Amarnath Cloudburst: ಮೇಘಸ್ಫೋಟ ನಂತರ ಈಗ ಹೇಗಿದೆ ಅಮರನಾಥ? ಇಲ್ಲಿದೆ ಬಾಲ್ಟಾಲ್​​​ ಗ್ರೌಂಡ್​ ರಿಪೋರ್ಟ್

Amarnath Cloudburst: ಮೇಘಸ್ಫೋಟ ನಂತರ ಈಗ ಹೇಗಿದೆ ಅಮರನಾಥ? ಇಲ್ಲಿದೆ ಬಾಲ್ಟಾಲ್​​​ ಗ್ರೌಂಡ್​ ರಿಪೋರ್ಟ್

Published : Jul 11, 2022, 07:57 PM IST

Amarnath Cloudburst Ground Report: ಮೇಘಸ್ಫೋಟವಾದ ಅಮರನಾಥದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್ ದೆಹಲಿ ವರದಿಗಾರ ಮಂಜುನಾಥ್​​​​​, ಅಲ್ಲಿಂದಲೇ ಗ್ರೌಂಡ್​ ರಿಪೋರ್ಟ್​ ಕೊಟ್ಟಿದ್ದಾರೆ ನೋಡೋಣ

ಕಾಶ್ಮೀರ (ಜು. 11): ಕಳೆದ ಹತ್ತು ದಿನಳ ಹಿಂದೆ ಅಮರನಾಥೇಶ್ವರ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಧಾವಿಸಿದ್ದರು. ಅಮರನಾಥ ಯಾತ್ರೆ ಶುರುವಾದ ಒಂದು ವಾರದವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ನಾಲ್ಕು ದಿನಗಳ ಹಿಂದೆ ಮೇಘಸ್ಫೋಟ ಸಂಭವಿಸಿತ್ತು. ಮೊನ್ನೆ ಘಟಿಸಿದ ಮೇಘಸ್ಫೋಟ ಕಳೆದ ವರ್ಷಕ್ಕಿಂತ ಭಯಾನಕವಾಗಿತ್ತು.  ಈ ಮೇಘ ಸ್ಪೋಟ ಗುಹೆಯ ಬಳಿನೇ ಸಂಭವಿಸಿತ್ತು. ಮೇಘಸ್ಫೋಟದಿಂದ ಪ್ರವಾಹ ಉಂಟಾಗಿತ್ತು. ಉಕ್ಕಿಬಂದ ಪ್ರವಾಹದಿಂದಾಗಿ ಪ್ರವಾಸಿಗರು ಕಂಗಾಲಾಗಿದ್ದರು.  

ಪ್ರವಾಸಿಗರಿಗೆಂದು ನಿರ್ಮಿಸಲಾಗಿದ್ದ ಟೆಂಟ್​​​ ಒಳಗೆ ಪ್ರವಾಹ ನೀರು ಹೊಕ್ಕಿತ್ತು. 16 ಸಾವು, ಕಾಣೆಯಾದವರ ಲೆಕ್ಕ ಸಿಗುತ್ತಿಲ್ಲ. ಮೂರು ದಿನಗಳಿಂದ ಪ್ರವಾಸಿಗರ ರಕ್ಷಣೆ ಕಾರ್ಯ ನಡೆಯುತ್ತಲ್ಲೇ ಇದೆ. ಆದರೆ ಭಕ್ತರ ರಕ್ಷಣೆ ಕಾರ್ಯಕ್ಕೂ ಸಹ ಸೈನಿಕರಿಗೆ ಪ್ರಕೃತಿ ಇಲ್ಲಿವರೆಗೂ ಅಡ್ಡಿ ಪಡಿಸಿದೆ.  ನಿನ್ನೆವರೆಗೂ ಅಮರನಾಥದಲ್ಲಿ ಪರಿಸ್ಥಿತಿ ತುಂಬಾನೇ ಭಯಾನಕವಾಗಿತ್ತು. ಆದರೆ ಇಂದು ಬೆಳಗ್ಗೆಯಿಂದ ಓಕೆ ಓಕೆ ಅನ್ನುವಂತಿದೆ. ಹಾಗಿದ್ರೆ ಬನ್ನಿ ಮೇಘಸ್ಫೋಟವಾದ ಅಮರನಾಥದ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನಮ್ಮ ದೆಹಲಿ ವರದಿಗಾರ ಮಂಜುನಾಥ್​​​​​, ಅಲ್ಲಿಂದಲೇ ಗ್ರೌಂಡ್​ ರಿಪೋರ್ಟ್​ ಕೊಟ್ಟಿದ್ದಾರೆ ನೋಡೋಣ

ಇದನ್ನೂ ನೋಡಿ: ಭೋರ್ಗರೆಯುತ್ತಿವೆ ಜೋಗ, ದೂದ್ ಸಾಗರ: ಕಣ್ಮನ ಸೆಳೆಯುತ್ತಿವೆ ಮೈದುಂಬಿ ಹರಿಯುತ್ತಿರೋ ಜಲಪಾತಗಳು

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more