ಭಾರತ-ಅಮೆರಿಕ ವ್ಯಾಪಾರ ಯುದ್ಧ: ಟ್ರಂಪ್‌ ಸುಂಕದ ಬ್ರಹ್ಮಾಸ್ತ್ರಕ್ಕೆ ಮೋದಿ ತಿರುಗೇಟು!

ಭಾರತ-ಅಮೆರಿಕ ವ್ಯಾಪಾರ ಯುದ್ಧ: ಟ್ರಂಪ್‌ ಸುಂಕದ ಬ್ರಹ್ಮಾಸ್ತ್ರಕ್ಕೆ ಮೋದಿ ತಿರುಗೇಟು!

Published : Aug 07, 2025, 10:35 AM ISTUpdated : Aug 07, 2025, 10:49 AM IST

ಭಾರತ-ಅಮೆರಿಕಾ ಮಧ್ಯೆ ವ್ಯವಹಾರಿಕ ಸಂಧಿಗೆ ಬಿರುಕು ಬಿದ್ದಿದೆ. ರಷ್ಯಾ ಜೊತೆ ಭಾರತದ ಸ್ನೇಹಕ್ಕೆ ಸಿಟ್ಟಾದ ಟ್ರಂಪ್, ಸುಂಕದ ಮೂಲಕ ಭಾರತವನ್ನು ಒತ್ತಡಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ.

ಭಾರತ-ಅಮೆರಿಕಾ ಮಧ್ಯೆ ವ್ಯವಹಾರಿಕ ಸಂಧಿಗೆ ಬಿರುಕು ಬಿದ್ದಿದೆ. ರಷ್ಯಾ ಜೊತೆ ಭಾರತದ ಸ್ನೇಹಕ್ಕೆ ಸಿಟ್ಟಾದ ಟ್ರಂಪ್, ಸುಂಕದ ಮೂಲಕ ಭಾರತವನ್ನು ಒತ್ತಡಕ್ಕೆ ಒಳಪಡಿಸಲು ಯತ್ನಿಸುತ್ತಿದ್ದಾರೆ. ಆದರೆ ಭಾರತವು ಶಾಂತವಾಗಿಯೇ ತಿರುಗೇಟು ನೀಡುತ್ತಿದೆ. ಟ್ಯಾರಿಫ್ ಯುದ್ಧದ ಮಧ್ಯೆ ಮೋದಿ ಸರ್ಕಾರ ಸ್ವದೇಶೀ ಧೋರಣೆಗೆ ಉತ್ತೇಜನ ನೀಡುತ್ತಿದೆ. ಅಮೆರಿಕಾ ಬೆದರಿಕೆಗೆ ಜಗ್ಗದೆ, ಭಾರತ ತನ್ನ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದೆ. ಇನ್ನು ಮುಂದೆ ಈ ಬೂಟಾಟಿಕೆಯ ಪರಿಣಾಮವೇನು ಎಂಬುದು ಗಮನಿಸಬೇಕಾದ ವಿಷಯ.

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more