ಕೇವಲ 10 ದಿನದಲ್ಲಿ 2 ಲಕ್ಷಕ್ಕೇರಿದ ಕೇಸ್, ಏ. 25 ಕ್ಕೆ ನಿತ್ಯ 3 ಲಕ್ಷ ಕೇಸ್..?

ಕೇವಲ 10 ದಿನದಲ್ಲಿ 2 ಲಕ್ಷಕ್ಕೇರಿದ ಕೇಸ್, ಏ. 25 ಕ್ಕೆ ನಿತ್ಯ 3 ಲಕ್ಷ ಕೇಸ್..?

Suvarna News   | Asianet News
Published : Apr 16, 2021, 09:48 AM ISTUpdated : Apr 16, 2021, 10:02 AM IST

ಕೊರೊನಾ 2 ನೇ ಅಲೆ ಭಯಾನಕವಾಗಿ ಬೀಸುತ್ತಿದ್ದು, ಗುರುವಾರ ಒಂದೇ ದಿನ 2 ಲಕ್ಷ ಜನರಿಗೆ ಕೋವಿಡ್- 19 ಸೋಂಕು ತಗುಲಿದೆ. ಒಂದೇ ದಿನ 1038 ಜನರು ಸೋಂಕಿಗೆ ಬಲಿಯಾಗಿದ್ದಾರೆ. 

ಬೆಂಗಳೂರು (ಏ. 16): ಕೊರೊನಾ 2 ನೇ ಅಲೆ ಭಯಾನಕವಾಗಿ ಬೀಸುತ್ತಿದ್ದು, ಗುರುವಾರ ಒಂದೇ ದಿನ 2 ಲಕ್ಷ ಜನರಿಗೆ ಕೋವಿಡ್- 19 ಸೋಂಕು ತಗುಲಿದೆ. ಒಂದೇ ದಿನ 1038 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇನ್ನೂ ಆತಂಕಕಾರಿ ವಿಚಾರ ಎಂದರೆ ನಿತ್ಯ ದಾಖಲಾಗುವ ಪ್ರಕರಣಗಳ ಸಂಖ್ಯೆ 1 ರಿಂದ 2 ಲಕ್ಷ ತಲುಪಲು ಕೇವಲ 10 ದಿನ ತೆಗೆದುಕೊಂಡಿರುವುದು ಭಾರೀ ಆತಂಕ ಹುಟ್ಟು ಹಾಕಿದೆ. ಹೀಗೆ ಮುಂದುವರೆದರೆ ಏಪ್ರಿಲ್ 25 ರ ವೇಳೆಗೆ ನಿತ್ಯ ಸೋಂಕು 3 ಲಕ್ಷಕ್ಕೆ ತಲುಪುವ ಸಾಧ್ಯತೆ ಇದೆ. 


 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?