ದೇಶವನ್ನೇ ಕಂಗೆಡಿಸಿತ್ತು ರಣ ಬೇಟೆಗಾರನ ಅಗ್ನಿದುರಂತ! 3 ವರ್ಷಗಳ ನಂತರ ಹೊರ ಬಂತು ಭಯಾನಕ ಸತ್ಯ!

ದೇಶವನ್ನೇ ಕಂಗೆಡಿಸಿತ್ತು ರಣ ಬೇಟೆಗಾರನ ಅಗ್ನಿದುರಂತ! 3 ವರ್ಷಗಳ ನಂತರ ಹೊರ ಬಂತು ಭಯಾನಕ ಸತ್ಯ!

Published : Dec 21, 2024, 02:55 PM IST

ದೇಶಕಂಡ ಅಪ್ರತಿಮ ಸೇನಾಧಿಕಾರಿ ಬಿಪಿನ್ ರಾವತ್ ಅವರ ಅಕಾಲಿಕ ಮರಣದ ಹಿಂದಿನ ಕಾರಣವನ್ನು ಬಹಿರಂಗಪಡಿಸಲಾಗಿದೆ. ಮೂರು ವರ್ಷಗಳ ಹಿಂದೆ ಸಂಭವಿಸಿದ ಈ ದುರಂತದ ಬಗ್ಗೆ ಸುತ್ತುವರೆದಿರುವ ಅನುಮಾನಗಳಿಗೆ ಈಗ ಉತ್ತರ ಸಿಕ್ಕಿದೆ.

ಸರಿಯಾಗಿ ಮೂರು ವರ್ಷಗಳ ಹಿಂದೆ ನಾವೂ ನೀವೂ ಒಂದು ಮಹಾದುರಂತದ ಸುದ್ದಿ ಕೇಳಿದ್ವಿ. ದೇಶಕಂಡ ಅಪರೂಪದ ಸೇನಾಧಿಕಾರಿ, ಎಂಟೆದೆ ಬಂಟ, ಬಿಪಿನ್ ರಾವತ್ ಅನ್ನೋ ಧೀರ ರಾಷ್ಟ್ರ ಭಕ್ತನನ್ನ ಕಳ್ಕೊಂಡ್ವಿ. ಆದ್ರೆ ಆ ಸಾವಿಗೆ ಕಾರಣ ಏನು ಅನ್ನೋದು ಈಗ ಹೊರಬಂದಿದೆ. ಅವತ್ತು ಮೂಡಿದ್ದ ಅನುಮಾನಗಳಿಗೆಲ್ಲಾ ಈಗ ಉತ್ತರ ಸಿಕ್ಕಿದೆ. ಅಷ್ಟಕ್ಕೂ ಅವತ್ತು ಆಗಿದ್ದೇನು? ಆ ದುರಂತ ಸಂಭವಿಸಿದ್ದು ಹೇಗೆ?

ಬಿಪಿನ್ ರಾವತ್ ಅಂದ್ರೆ ಅದು ಬರೀ ವ್ಯಕ್ತಿಯ ಹೆಸರಲ್ಲ, ಅದೇ ಒಂದು ಶಕ್ತಿಯಾಗಿತ್ತು. ಶತ್ರುಗಳ ಕ್ಷುದ್ರವ್ಯೂಹವನ್ನೆಲ್ಲಾ ಬೇಧಿಸೋ ಎದೆಗಾರಿಕೆ ಅವರಿದಿತ್ತು. ರಾವತ್ ಇದಾರೆ ಅನ್ನೋ ಒಂದೇ ಕಾರಣಕ್ಕೇ, ದೊಡ್ಡ ದೊಡ್ಡ ದೇಶಗಳು ಬಾಲ ಬಿಚ್ಚೋದಕ್ಕೂ ಹಿಂದೆ ಮುಂದೆ ನೋಡ್ತಾ ಇದ್ವು. ಅಂಥವರ ಈ ದುರಂತ ಹೇಗಾಯ್ತು ಗೊತ್ತಾ? ಬಿಪಿನ್ ರಾವತ್ ಅವರು ಮರಣ ಹೊಂದಿದಾಗ, ದೇಶದ ತುಂಬಾ ಸಂದೇಹದ ಜ್ವಾಲೆಯೊಂದು ಹೊತ್ತಿಕೊಂಡಿತ್ತು. ಅನುಮಾನ ಮೂಡಿತ್ತು. ಆ ಅನುಮಾನಕ್ಕೆ, ಈ ವರದಿ ಉತ್ತರ ಕೊಟ್ಟಿದೆ. ಅಷ್ಟಕ್ಕೂ ಆ ಅನುಮಾನ ಏನು? ಇಲ್ಲಿದೆ ಉತ್ತರ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!