ರೈತ ಟ್ರಾಕ್ಟರ್ ಪರೇಡ್‌ನಲ್ಲಿ ಪಾಕ್ ಕೈವಾಡ; ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ ಪಂಜಾಬ್ ಸಿಎಂ!

Jan 30, 2021, 11:38 PM IST

ರೈತರ ಟ್ರಾಕ್ಟರ್ ಪರೇಡ್ ಯಾವ ರೀತಿ ಹಿಂಸಾ ರೂಪಕ್ಕೆ ತಿರುಗಿತು ಅನ್ನೋದು ಈಗಾಗಲೇ ಇಂಚಿಂಚು ಬಹಿರಂವಾಗಿದೆ. ಆದರೆ ಈ ಹಿಂಸಾ ರ್ಯಾಲಿ ಹಿಂದೆ ಪಾಕಿಸ್ತಾನದ ಕೈವಾಡ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.  ಶಾಲಾ ಶುಲ್ಕ ಕಡಿತ, ಕೊರೋನಾ ಲಸಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.