ಭಾರತೀಯ ಸೈನ್ಯದ ಮೇಲೆ 89 ಹದ್ದಿನ ಕಣ್ಣು..!

ಭಾರತೀಯ ಸೈನ್ಯದ ಮೇಲೆ 89 ಹದ್ದಿನ ಕಣ್ಣು..!

Suvarna News   | Asianet News
Published : Jul 10, 2020, 01:16 PM IST

ಇಂಡಿಯನ್ ಆರ್ಮಿ ಹದ್ದಿನ ಕಣ್ಣಿನ ನಿಗಾದಲ್ಲಿತ್ತಾ? ಸ್ತ್ರೀವ್ಯೂಹ, ಧನ ವ್ಯೂಹ ಎಲ್ಲವೂ ಒಂದೇ ಹೊಡೆತಕ್ಕೆ ಛಿದ್ರ, ಛಿದ್ರ ಆಗಿ ಹೋಗಿದೆ. ಯಾರೂ ಕೂಡಾ ನಿರೀಕ್ಷೆ ಮಾಡದೇ ಇದ್ದ ಮಹಾಪ್ರಯೋಗವೊಂದು ನಡೆದೇ ಹೋಗಿದೆ. 

ನವದೆಹಲಿ(ಜು.10): ಒಂದಲ್ಲ ಎರಡಲ್ಲ, ಭಾರತೀಯ ಸೇನೆಯ ಮೇಲೆ ಬರೋಬ್ಬರಿ 89 ಹದ್ದಿನ ಕಣ್ಣುಗಳು ಬಿದ್ದಿವೆ. ಅವುಗಳಿಂದ ಬಚಾವಾಗಲು  ಭಯಾನಕ ಅಸ್ತ್ರ ಪ್ರಯೋಗಕ್ಕೆ ಭಾರತೀಯ ಸೇನೆ ಮುಂದಾಗಿದೆ.

ಹೌದು, ಇಂಡಿಯನ್ ಆರ್ಮಿ ಹದ್ದಿನ ಕಣ್ಣಿನ ನಿಗಾದಲ್ಲಿತ್ತಾ? ಸ್ತ್ರೀವ್ಯೂಹ, ಧನ ವ್ಯೂಹ ಎಲ್ಲವೂ ಒಂದೇ ಹೊಡೆತಕ್ಕೆ ಛಿದ್ರ, ಛಿದ್ರ ಆಗಿ ಹೋಗಿದೆ. ಯಾರೂ ಕೂಡಾ ನಿರೀಕ್ಷೆ ಮಾಡದೇ ಇದ್ದ ಮಹಾಪ್ರಯೋಗವೊಂದು ನಡೆದೇ ಹೋಗಿದೆ. 

ಭಾರತ ಸೇನೆ ತೆಗೆದುಕೊಂಡ ಒಂದು ನಿರ್ಧಾರ ಯುದ್ಧನೀತಿಯನ್ನೇ ಬದಲಾಯಿಸಿ ಬಿಡುತ್ತಾ? ಪಾಪಿ ಪಾಕಿಸ್ತಾನ, ನೀಚ ಚೀನಾದಿಂದ ಇಬ್ಬರಿಗೂ ಮೋದಿಯಿಂದ ಬಲವಾದ ಮರ್ಮಘಾತವೇ ಆಗಿ ಹೋಗಿದೆ. ಬರೋಬ್ಬರಿ 89 ಹದ್ದಿನ ಕಣ್ಣುಗಳಿಗೆ ಮಣ್ಣೆರಚುವಲ್ಲಿ ಮೋದಿ ಸಫಲವಾಗಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
 

23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?