ಭಾರತೀಯ ಸೈನ್ಯದ ಮೇಲೆ 89 ಹದ್ದಿನ ಕಣ್ಣು..!

ಭಾರತೀಯ ಸೈನ್ಯದ ಮೇಲೆ 89 ಹದ್ದಿನ ಕಣ್ಣು..!

Suvarna News   | Asianet News
Published : Jul 10, 2020, 01:16 PM IST

ಇಂಡಿಯನ್ ಆರ್ಮಿ ಹದ್ದಿನ ಕಣ್ಣಿನ ನಿಗಾದಲ್ಲಿತ್ತಾ? ಸ್ತ್ರೀವ್ಯೂಹ, ಧನ ವ್ಯೂಹ ಎಲ್ಲವೂ ಒಂದೇ ಹೊಡೆತಕ್ಕೆ ಛಿದ್ರ, ಛಿದ್ರ ಆಗಿ ಹೋಗಿದೆ. ಯಾರೂ ಕೂಡಾ ನಿರೀಕ್ಷೆ ಮಾಡದೇ ಇದ್ದ ಮಹಾಪ್ರಯೋಗವೊಂದು ನಡೆದೇ ಹೋಗಿದೆ. 

ನವದೆಹಲಿ(ಜು.10): ಒಂದಲ್ಲ ಎರಡಲ್ಲ, ಭಾರತೀಯ ಸೇನೆಯ ಮೇಲೆ ಬರೋಬ್ಬರಿ 89 ಹದ್ದಿನ ಕಣ್ಣುಗಳು ಬಿದ್ದಿವೆ. ಅವುಗಳಿಂದ ಬಚಾವಾಗಲು  ಭಯಾನಕ ಅಸ್ತ್ರ ಪ್ರಯೋಗಕ್ಕೆ ಭಾರತೀಯ ಸೇನೆ ಮುಂದಾಗಿದೆ.

ಹೌದು, ಇಂಡಿಯನ್ ಆರ್ಮಿ ಹದ್ದಿನ ಕಣ್ಣಿನ ನಿಗಾದಲ್ಲಿತ್ತಾ? ಸ್ತ್ರೀವ್ಯೂಹ, ಧನ ವ್ಯೂಹ ಎಲ್ಲವೂ ಒಂದೇ ಹೊಡೆತಕ್ಕೆ ಛಿದ್ರ, ಛಿದ್ರ ಆಗಿ ಹೋಗಿದೆ. ಯಾರೂ ಕೂಡಾ ನಿರೀಕ್ಷೆ ಮಾಡದೇ ಇದ್ದ ಮಹಾಪ್ರಯೋಗವೊಂದು ನಡೆದೇ ಹೋಗಿದೆ. 

ಭಾರತ ಸೇನೆ ತೆಗೆದುಕೊಂಡ ಒಂದು ನಿರ್ಧಾರ ಯುದ್ಧನೀತಿಯನ್ನೇ ಬದಲಾಯಿಸಿ ಬಿಡುತ್ತಾ? ಪಾಪಿ ಪಾಕಿಸ್ತಾನ, ನೀಚ ಚೀನಾದಿಂದ ಇಬ್ಬರಿಗೂ ಮೋದಿಯಿಂದ ಬಲವಾದ ಮರ್ಮಘಾತವೇ ಆಗಿ ಹೋಗಿದೆ. ಬರೋಬ್ಬರಿ 89 ಹದ್ದಿನ ಕಣ್ಣುಗಳಿಗೆ ಮಣ್ಣೆರಚುವಲ್ಲಿ ಮೋದಿ ಸಫಲವಾಗಿದ್ದಾರೆ. ಈ ಕುರಿತಾದ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.
 

47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!