ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

Published : May 24, 2022, 08:33 PM IST

*ದೆಹಲಿ ಮೇಲೆ ಒಟ್ಟಿಗೇ ದಾಳಿ ಮಾಡಿದ ಬಿರುಗಾಳಿ.. ಮಳೆ..
*ವಿಮಾನ ಹಾರಾಟ ಬಂದ್​​​.. ಧರೆಗುರುಳಿದ ಮರಗಳು..
*49 ಡಿಗ್ರಿಯಿಂದ 18 ಡಿಗ್ರಿಗೆ ದಿಢೀರ್​ ಕುಸಿದ ತಾಪಮಾನ

ನವದೆಹಲಿ (ಮೇ 24):  ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದ್ರೆ ರಾಜ್ಯದ ಅಬ್ಬರದ ಮಳೆ ದೆಹಲಿಗೆ (Delhi Rain Updates)ಶಿಫ್ಟ್​​ ಆದಂತಿದೆ. ಇದ್ದಕ್ಕಿದ್ದಂತೆ ದೆಹಲಿ ಹವಾಮಾನ ಬದಲಾಗಿದೆ. ದೆಹಲಿಯಲ್ಲಿ ಏಕಾಏಕಿ ದಿಢೀರ್​ ಮಳೆ ಶುರುವಾಗಿದೆ. ಅತೀಯಾದ ಮಳೆ ಅಬ್ಬರದಿಂದಾಗಿ ದೆಹಲಿ ಸ್ಥಿತಿ ಅಸ್ತವ್ಯಸ್ತವಾಗಿದೆ. ದೇಶದಲ್ಲಿನ ಇತ್ತೀಚಿನ ವಾತಾವರಣ ಎಲ್ಲರನ್ನೂ ಕನ್​ಫ್ಯೂಸ್​​ ಮಾಡುತ್ತಿದೆ. ಕಳೆದ ಒಂದು ವಾರದ ಹಿಂದೆ ದೆಹಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್​​​​​ ತಾಪಮಾನವಿತ್ತು. ಇಷ್ಟೊಂದು ಧಗೆ ತಾಳಲಾರದೆ ದೆಹಲಿ ಜನ ತತ್ತರಿಸಿದ್ದರು. ವಿಪರೀತ ಬಿಸಿಲಿನಿಂದ ಮನೆಯಿಂದ ಆಚೆ ಬರಲು ಯೋಚಿಸುವಂತಾಗಿತ್ತು ದೆಹಲಿ

ಇದನ್ನೂ ನೋಡಿ: ಮಹಾ ಮಳೆಗೆ ತತ್ತರಿಸಿದ ಕರುನಾಡು: ಯಾವ ಜಿಲ್ಲೆಯಲ್ಲಿ ಹೇಗಿದೆ ವರುಣನ ಅಬ್ಬರ?

ಆದ್ರೆ ನಿನ್ನೆ ಇದ್ದಕ್ಕಿದ್ದಂತೆ, 49 ಡಿಗ್ರಿ ಸೆಲ್ಸಿಯಸ್​​ ತಾಪಮಾನ ಇದ್ದಕ್ಕಿದ್ದಂತೆ ಮಾಯವಾಗಿದೆ. ಕೇವಲ ಮೂರು ಗಂಟೆಯಲ್ಲಿ 49 ಗಂಟೆ ಇದ್ದ ದೆಹಲಿ ತಾಪಮಾನ ದಿಢೀರ್​​ 18ಕ್ಕೆ ಕುಸಿದಿತ್ತು. ಸೆಕೆ ಎಂದು ಫ್ಯಾನ್​ ಹಾಕಿಕೊಂಡು ಮಲಗಿದ್ದ ದೆಹಲಿ ಜನಕ್ಕೆ ಇದ್ದಕ್ಕಿದ್ದಂತೆ ಜಳಿಜ್ವರ ಶುರುವಾಗಿತ್ತು.  ಕೇವಲ ಮಳೆ ಮಾತ್ರವಲ್ಲ, ಒಂದೇ ಸಮಯಕ್ಕೆ, ಗುಡುಗು-ಸಿಡಿಲಿನ ಮಳೆ ಜೊತೆಗೆ ಬರಸದ ಬಿರುಗಾಳಿ ಬೀಸಲು ಆರಂಭಿಸಿದೆ. ದಿಢೀರ್​​ ಬದಲಾದ ವಾತಾವರಣಕ್ಕೆ ದೆಹಲಿ ತತ್ತರಿಸಿ ಹೋಗಿದೆ.  ಈ ಕುರಿತ ವರದಿ ಇಲ್ಲಿದೆ 

45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
19:54ಮುಖ್ಯಮಂತ್ರಿ ವಿಜಯ್ ಫಸ್ಟ್ ಡೇ ಫಸ್ಟ್ ಶೋ: ಭರವಸೆಗಳ ಬೆಟ್ಟ, ಖಜಾನೆಗೆ ಭಾರಿ ಹೊರೆ!
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
Read more