ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

Published : May 24, 2022, 08:33 PM IST

*ದೆಹಲಿ ಮೇಲೆ ಒಟ್ಟಿಗೇ ದಾಳಿ ಮಾಡಿದ ಬಿರುಗಾಳಿ.. ಮಳೆ..
*ವಿಮಾನ ಹಾರಾಟ ಬಂದ್​​​.. ಧರೆಗುರುಳಿದ ಮರಗಳು..
*49 ಡಿಗ್ರಿಯಿಂದ 18 ಡಿಗ್ರಿಗೆ ದಿಢೀರ್​ ಕುಸಿದ ತಾಪಮಾನ

ನವದೆಹಲಿ (ಮೇ 24):  ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದ್ರೆ ರಾಜ್ಯದ ಅಬ್ಬರದ ಮಳೆ ದೆಹಲಿಗೆ (Delhi Rain Updates)ಶಿಫ್ಟ್​​ ಆದಂತಿದೆ. ಇದ್ದಕ್ಕಿದ್ದಂತೆ ದೆಹಲಿ ಹವಾಮಾನ ಬದಲಾಗಿದೆ. ದೆಹಲಿಯಲ್ಲಿ ಏಕಾಏಕಿ ದಿಢೀರ್​ ಮಳೆ ಶುರುವಾಗಿದೆ. ಅತೀಯಾದ ಮಳೆ ಅಬ್ಬರದಿಂದಾಗಿ ದೆಹಲಿ ಸ್ಥಿತಿ ಅಸ್ತವ್ಯಸ್ತವಾಗಿದೆ. ದೇಶದಲ್ಲಿನ ಇತ್ತೀಚಿನ ವಾತಾವರಣ ಎಲ್ಲರನ್ನೂ ಕನ್​ಫ್ಯೂಸ್​​ ಮಾಡುತ್ತಿದೆ. ಕಳೆದ ಒಂದು ವಾರದ ಹಿಂದೆ ದೆಹಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್​​​​​ ತಾಪಮಾನವಿತ್ತು. ಇಷ್ಟೊಂದು ಧಗೆ ತಾಳಲಾರದೆ ದೆಹಲಿ ಜನ ತತ್ತರಿಸಿದ್ದರು. ವಿಪರೀತ ಬಿಸಿಲಿನಿಂದ ಮನೆಯಿಂದ ಆಚೆ ಬರಲು ಯೋಚಿಸುವಂತಾಗಿತ್ತು ದೆಹಲಿ

ಇದನ್ನೂ ನೋಡಿ: ಮಹಾ ಮಳೆಗೆ ತತ್ತರಿಸಿದ ಕರುನಾಡು: ಯಾವ ಜಿಲ್ಲೆಯಲ್ಲಿ ಹೇಗಿದೆ ವರುಣನ ಅಬ್ಬರ?

ಆದ್ರೆ ನಿನ್ನೆ ಇದ್ದಕ್ಕಿದ್ದಂತೆ, 49 ಡಿಗ್ರಿ ಸೆಲ್ಸಿಯಸ್​​ ತಾಪಮಾನ ಇದ್ದಕ್ಕಿದ್ದಂತೆ ಮಾಯವಾಗಿದೆ. ಕೇವಲ ಮೂರು ಗಂಟೆಯಲ್ಲಿ 49 ಗಂಟೆ ಇದ್ದ ದೆಹಲಿ ತಾಪಮಾನ ದಿಢೀರ್​​ 18ಕ್ಕೆ ಕುಸಿದಿತ್ತು. ಸೆಕೆ ಎಂದು ಫ್ಯಾನ್​ ಹಾಕಿಕೊಂಡು ಮಲಗಿದ್ದ ದೆಹಲಿ ಜನಕ್ಕೆ ಇದ್ದಕ್ಕಿದ್ದಂತೆ ಜಳಿಜ್ವರ ಶುರುವಾಗಿತ್ತು.  ಕೇವಲ ಮಳೆ ಮಾತ್ರವಲ್ಲ, ಒಂದೇ ಸಮಯಕ್ಕೆ, ಗುಡುಗು-ಸಿಡಿಲಿನ ಮಳೆ ಜೊತೆಗೆ ಬರಸದ ಬಿರುಗಾಳಿ ಬೀಸಲು ಆರಂಭಿಸಿದೆ. ದಿಢೀರ್​​ ಬದಲಾದ ವಾತಾವರಣಕ್ಕೆ ದೆಹಲಿ ತತ್ತರಿಸಿ ಹೋಗಿದೆ.  ಈ ಕುರಿತ ವರದಿ ಇಲ್ಲಿದೆ 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more