ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

Published : May 24, 2022, 08:33 PM IST

*ದೆಹಲಿ ಮೇಲೆ ಒಟ್ಟಿಗೇ ದಾಳಿ ಮಾಡಿದ ಬಿರುಗಾಳಿ.. ಮಳೆ..
*ವಿಮಾನ ಹಾರಾಟ ಬಂದ್​​​.. ಧರೆಗುರುಳಿದ ಮರಗಳು..
*49 ಡಿಗ್ರಿಯಿಂದ 18 ಡಿಗ್ರಿಗೆ ದಿಢೀರ್​ ಕುಸಿದ ತಾಪಮಾನ

ನವದೆಹಲಿ (ಮೇ 24):  ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದ್ರೆ ರಾಜ್ಯದ ಅಬ್ಬರದ ಮಳೆ ದೆಹಲಿಗೆ (Delhi Rain Updates)ಶಿಫ್ಟ್​​ ಆದಂತಿದೆ. ಇದ್ದಕ್ಕಿದ್ದಂತೆ ದೆಹಲಿ ಹವಾಮಾನ ಬದಲಾಗಿದೆ. ದೆಹಲಿಯಲ್ಲಿ ಏಕಾಏಕಿ ದಿಢೀರ್​ ಮಳೆ ಶುರುವಾಗಿದೆ. ಅತೀಯಾದ ಮಳೆ ಅಬ್ಬರದಿಂದಾಗಿ ದೆಹಲಿ ಸ್ಥಿತಿ ಅಸ್ತವ್ಯಸ್ತವಾಗಿದೆ. ದೇಶದಲ್ಲಿನ ಇತ್ತೀಚಿನ ವಾತಾವರಣ ಎಲ್ಲರನ್ನೂ ಕನ್​ಫ್ಯೂಸ್​​ ಮಾಡುತ್ತಿದೆ. ಕಳೆದ ಒಂದು ವಾರದ ಹಿಂದೆ ದೆಹಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್​​​​​ ತಾಪಮಾನವಿತ್ತು. ಇಷ್ಟೊಂದು ಧಗೆ ತಾಳಲಾರದೆ ದೆಹಲಿ ಜನ ತತ್ತರಿಸಿದ್ದರು. ವಿಪರೀತ ಬಿಸಿಲಿನಿಂದ ಮನೆಯಿಂದ ಆಚೆ ಬರಲು ಯೋಚಿಸುವಂತಾಗಿತ್ತು ದೆಹಲಿ

ಇದನ್ನೂ ನೋಡಿ: ಮಹಾ ಮಳೆಗೆ ತತ್ತರಿಸಿದ ಕರುನಾಡು: ಯಾವ ಜಿಲ್ಲೆಯಲ್ಲಿ ಹೇಗಿದೆ ವರುಣನ ಅಬ್ಬರ?

ಆದ್ರೆ ನಿನ್ನೆ ಇದ್ದಕ್ಕಿದ್ದಂತೆ, 49 ಡಿಗ್ರಿ ಸೆಲ್ಸಿಯಸ್​​ ತಾಪಮಾನ ಇದ್ದಕ್ಕಿದ್ದಂತೆ ಮಾಯವಾಗಿದೆ. ಕೇವಲ ಮೂರು ಗಂಟೆಯಲ್ಲಿ 49 ಗಂಟೆ ಇದ್ದ ದೆಹಲಿ ತಾಪಮಾನ ದಿಢೀರ್​​ 18ಕ್ಕೆ ಕುಸಿದಿತ್ತು. ಸೆಕೆ ಎಂದು ಫ್ಯಾನ್​ ಹಾಕಿಕೊಂಡು ಮಲಗಿದ್ದ ದೆಹಲಿ ಜನಕ್ಕೆ ಇದ್ದಕ್ಕಿದ್ದಂತೆ ಜಳಿಜ್ವರ ಶುರುವಾಗಿತ್ತು.  ಕೇವಲ ಮಳೆ ಮಾತ್ರವಲ್ಲ, ಒಂದೇ ಸಮಯಕ್ಕೆ, ಗುಡುಗು-ಸಿಡಿಲಿನ ಮಳೆ ಜೊತೆಗೆ ಬರಸದ ಬಿರುಗಾಳಿ ಬೀಸಲು ಆರಂಭಿಸಿದೆ. ದಿಢೀರ್​​ ಬದಲಾದ ವಾತಾವರಣಕ್ಕೆ ದೆಹಲಿ ತತ್ತರಿಸಿ ಹೋಗಿದೆ.  ಈ ಕುರಿತ ವರದಿ ಇಲ್ಲಿದೆ 

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more