ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

ಗುಡುಗು ಸಿಡಿಲು ಸಹಿತ ಮಳೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ ಜನಜೀವನ ಅಸ್ತವ್ಯಸ್ತ

Published : May 24, 2022, 08:33 PM IST

*ದೆಹಲಿ ಮೇಲೆ ಒಟ್ಟಿಗೇ ದಾಳಿ ಮಾಡಿದ ಬಿರುಗಾಳಿ.. ಮಳೆ..
*ವಿಮಾನ ಹಾರಾಟ ಬಂದ್​​​.. ಧರೆಗುರುಳಿದ ಮರಗಳು..
*49 ಡಿಗ್ರಿಯಿಂದ 18 ಡಿಗ್ರಿಗೆ ದಿಢೀರ್​ ಕುಸಿದ ತಾಪಮಾನ

ನವದೆಹಲಿ (ಮೇ 24):  ಕೆಲ ದಿನಗಳಿಂದ ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಆದ್ರೆ ರಾಜ್ಯದ ಅಬ್ಬರದ ಮಳೆ ದೆಹಲಿಗೆ (Delhi Rain Updates)ಶಿಫ್ಟ್​​ ಆದಂತಿದೆ. ಇದ್ದಕ್ಕಿದ್ದಂತೆ ದೆಹಲಿ ಹವಾಮಾನ ಬದಲಾಗಿದೆ. ದೆಹಲಿಯಲ್ಲಿ ಏಕಾಏಕಿ ದಿಢೀರ್​ ಮಳೆ ಶುರುವಾಗಿದೆ. ಅತೀಯಾದ ಮಳೆ ಅಬ್ಬರದಿಂದಾಗಿ ದೆಹಲಿ ಸ್ಥಿತಿ ಅಸ್ತವ್ಯಸ್ತವಾಗಿದೆ. ದೇಶದಲ್ಲಿನ ಇತ್ತೀಚಿನ ವಾತಾವರಣ ಎಲ್ಲರನ್ನೂ ಕನ್​ಫ್ಯೂಸ್​​ ಮಾಡುತ್ತಿದೆ. ಕಳೆದ ಒಂದು ವಾರದ ಹಿಂದೆ ದೆಹಲಿಯಲ್ಲಿ 49 ಡಿಗ್ರಿ ಸೆಲ್ಸಿಯಸ್​​​​​ ತಾಪಮಾನವಿತ್ತು. ಇಷ್ಟೊಂದು ಧಗೆ ತಾಳಲಾರದೆ ದೆಹಲಿ ಜನ ತತ್ತರಿಸಿದ್ದರು. ವಿಪರೀತ ಬಿಸಿಲಿನಿಂದ ಮನೆಯಿಂದ ಆಚೆ ಬರಲು ಯೋಚಿಸುವಂತಾಗಿತ್ತು ದೆಹಲಿ

ಇದನ್ನೂ ನೋಡಿ: ಮಹಾ ಮಳೆಗೆ ತತ್ತರಿಸಿದ ಕರುನಾಡು: ಯಾವ ಜಿಲ್ಲೆಯಲ್ಲಿ ಹೇಗಿದೆ ವರುಣನ ಅಬ್ಬರ?

ಆದ್ರೆ ನಿನ್ನೆ ಇದ್ದಕ್ಕಿದ್ದಂತೆ, 49 ಡಿಗ್ರಿ ಸೆಲ್ಸಿಯಸ್​​ ತಾಪಮಾನ ಇದ್ದಕ್ಕಿದ್ದಂತೆ ಮಾಯವಾಗಿದೆ. ಕೇವಲ ಮೂರು ಗಂಟೆಯಲ್ಲಿ 49 ಗಂಟೆ ಇದ್ದ ದೆಹಲಿ ತಾಪಮಾನ ದಿಢೀರ್​​ 18ಕ್ಕೆ ಕುಸಿದಿತ್ತು. ಸೆಕೆ ಎಂದು ಫ್ಯಾನ್​ ಹಾಕಿಕೊಂಡು ಮಲಗಿದ್ದ ದೆಹಲಿ ಜನಕ್ಕೆ ಇದ್ದಕ್ಕಿದ್ದಂತೆ ಜಳಿಜ್ವರ ಶುರುವಾಗಿತ್ತು.  ಕೇವಲ ಮಳೆ ಮಾತ್ರವಲ್ಲ, ಒಂದೇ ಸಮಯಕ್ಕೆ, ಗುಡುಗು-ಸಿಡಿಲಿನ ಮಳೆ ಜೊತೆಗೆ ಬರಸದ ಬಿರುಗಾಳಿ ಬೀಸಲು ಆರಂಭಿಸಿದೆ. ದಿಢೀರ್​​ ಬದಲಾದ ವಾತಾವರಣಕ್ಕೆ ದೆಹಲಿ ತತ್ತರಿಸಿ ಹೋಗಿದೆ.  ಈ ಕುರಿತ ವರದಿ ಇಲ್ಲಿದೆ 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more