Video :  ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

Video : ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

Suvarna News   | Asianet News
Published : Nov 18, 2021, 08:34 PM ISTUpdated : Nov 18, 2021, 08:40 PM IST

*ರಾಜ್ಯ ಹಾಗೂ ದೇಶಾದ್ಯಂತ ಧಾರಾಕಾರ ಮಳೆ!
*ದಿನದಿಂದ ದಿನಕ್ಕೆ ಹದಗೆಡುತ್ತಿದೆ ಪರಿಸ್ಥಿತಿ 
*ಅತೀವ ಮಳಗೆ ಕಾರಣವಾಯಿತಾ ಚಂದ್ರಗ್ರಹಣ
*ಚಂದ್ರಗ್ರಹಣಕ್ಕೂ ಈ ಮಳೆಗೂ  ಸಂಬಂಧ ಇದೆಯಾ?
*580 ವರ್ಷಗಳ ನಂತರ ಸಂಭವಿಸುತ್ತಿರುವ ಚಂದ್ರಗ್ರಹಣ

ಬೆಂಗಳೂರು(ನ.18):  ಈ ತಿಂಗಳ ಕಾರ್ತಿಕ ಪೂರ್ಣಿಮೆ (Kartik Purnima) ವಿಶೇಷವಾಗಿರಲಿದೆ. ಯಾಕೆಂದರೆ, ಅಂದು ಅಂದರೆ ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ (lunar eclipse) ನಡೆಯಲಿದೆ. ನಮ್ಮ ರಾಜ್ಯದಲ್ಲಿ ಈ ಗ್ರಹಣ ಗೋಚರಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಮಧ್ಯೆ  ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ನಿರಂತರ ಮಳೆ ಸುರಿಯುತ್ತಲೇ ಇದೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಮುಂದೆ ಬರುವ ಚಂದ್ರಗ್ರಹಣಕ್ಕೂ ಈ ಮಳೆಗೂ ಏನಾದ್ರು ಸಂಬಂಧ ಇದೆಯಾ? ಅತೀವ ಮಳೆಗೆ ಕಾರಣಾವಾಯಿತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ ಎಂಬ ಕೂತುಹಲ ಮೂಡಿದೆ.

ನ.19ಕ್ಕೆ ಶತಮಾನದ ಸುದೀರ್ಘ ಚಂದ್ರ ಗ್ರಹಣ, ರಾಜ್ಯದಲ್ಲಿ ಗೋಚರಿಸುತ್ತಾ?

ಹೌದು ಎನ್ನುತ್ತೆ ಲೆಕ್ಕಾಚಾರ! ವಿಶೇಷವಾಗಿ ಚಂದ್ರ (Moon) ಮತ್ತು ಭೂಮಿಯ (Earth) ನಡುವಿನ ಅಂತರದಿಂದಾಗಿ ಈ ಗ್ರಹಣ ದೀರ್ಘಾವದಿಯಾಗಿರುತ್ತದೆ. ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ (lunar eclipse) ಎನಿಸಿಕೊಳ್ಳಲಿದೆ.  ಈ ಚಂದ್ರಗ್ರಹಣ ಬರೊಬ್ಬರಿ 580 ವರ್ಷಳ ನಂತರ ಸಂಭವಿಸುತ್ತಿದೆ. ಈ ಹಿಂದೆ 18 ಫೆಬ್ರುವರಿ 1440 ರಂದು ಈ ರೀತಿ ಚಂದ್ರಗ್ರಹಣ ಸಂಭವಿಸಿತ್ತು. ನಾಳೆ ಸಂಭವಿಸಿದ್ರೆ ಈ ಚಂದ್ರಗ್ರಹಣ ಮತ್ತೆ ಬರುವುದು 18 ಫೆಬ್ರುವರಿ 2690 ನೇ ಇಸವಿಗೆ. ಯಾವುದೇ ಗ್ರಹಣ ದೀರ್ಘ ಕಾಲದ ನಂತರ ಮರುಕಳಿಸಿದರೆ ಜಗತ್ತಿಗೆ ಎನಾದ್ರೂ ಒಂದು ಕಂಟಕ, ಅನಾಹುತ ತಪ್ಪಿದ್ದಲ್ಲ ಅನ್ನೊ ವಾಡಿಕೆ ಇದೆ. ಹಾಗಾಗಿ ಈ ಗ್ರಹಣ ಮಳೆಯ ಮೂಲಕ ಕೇಡು ತರುತ್ತಿದೆ ಎಂಬ ಅನುಮಾನ ಹಲವರಲ್ಲಿದೆ.

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more