Video :  ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

Video : ಅತೀವ ಮಳೆಗೆ ಕಾರಣವಾಯ್ತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ?

Suvarna News   | Asianet News
Published : Nov 18, 2021, 08:34 PM ISTUpdated : Nov 18, 2021, 08:40 PM IST

*ರಾಜ್ಯ ಹಾಗೂ ದೇಶಾದ್ಯಂತ ಧಾರಾಕಾರ ಮಳೆ!
*ದಿನದಿಂದ ದಿನಕ್ಕೆ ಹದಗೆಡುತ್ತಿದೆ ಪರಿಸ್ಥಿತಿ 
*ಅತೀವ ಮಳಗೆ ಕಾರಣವಾಯಿತಾ ಚಂದ್ರಗ್ರಹಣ
*ಚಂದ್ರಗ್ರಹಣಕ್ಕೂ ಈ ಮಳೆಗೂ  ಸಂಬಂಧ ಇದೆಯಾ?
*580 ವರ್ಷಗಳ ನಂತರ ಸಂಭವಿಸುತ್ತಿರುವ ಚಂದ್ರಗ್ರಹಣ

ಬೆಂಗಳೂರು(ನ.18):  ಈ ತಿಂಗಳ ಕಾರ್ತಿಕ ಪೂರ್ಣಿಮೆ (Kartik Purnima) ವಿಶೇಷವಾಗಿರಲಿದೆ. ಯಾಕೆಂದರೆ, ಅಂದು ಅಂದರೆ ನವೆಂಬರ್ 19 ಕಾರ್ತಿಕ ಪೂರ್ಣಿಮೆಯ ದಿನ ಈ ಶತಮಾನದ ಅತ್ಯಂತ ಸುದೀರ್ಘ ಚಂದ್ರ ಗ್ರಹಣ (lunar eclipse) ನಡೆಯಲಿದೆ. ನಮ್ಮ ರಾಜ್ಯದಲ್ಲಿ ಈ ಗ್ರಹಣ ಗೋಚರಿಸುವ ಬಗ್ಗೆ ಸ್ಪಷ್ಟತೆ ಇಲ್ಲ. ಈ ಮಧ್ಯೆ  ಕರ್ನಾಟಕ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ನಿರಂತರ ಮಳೆ ಸುರಿಯುತ್ತಲೇ ಇದೆ. ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಿಂದ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಮುಂದೆ ಬರುವ ಚಂದ್ರಗ್ರಹಣಕ್ಕೂ ಈ ಮಳೆಗೂ ಏನಾದ್ರು ಸಂಬಂಧ ಇದೆಯಾ? ಅತೀವ ಮಳೆಗೆ ಕಾರಣಾವಾಯಿತಾ 580 ವರ್ಷಗಳ ನಂತರ ಸಂಭವಿಸಲಿರೋ ಚಂದ್ರಗ್ರಹಣ ಎಂಬ ಕೂತುಹಲ ಮೂಡಿದೆ.

ನ.19ಕ್ಕೆ ಶತಮಾನದ ಸುದೀರ್ಘ ಚಂದ್ರ ಗ್ರಹಣ, ರಾಜ್ಯದಲ್ಲಿ ಗೋಚರಿಸುತ್ತಾ?

ಹೌದು ಎನ್ನುತ್ತೆ ಲೆಕ್ಕಾಚಾರ! ವಿಶೇಷವಾಗಿ ಚಂದ್ರ (Moon) ಮತ್ತು ಭೂಮಿಯ (Earth) ನಡುವಿನ ಅಂತರದಿಂದಾಗಿ ಈ ಗ್ರಹಣ ದೀರ್ಘಾವದಿಯಾಗಿರುತ್ತದೆ. ಈ ಚಂದ್ರ ಗ್ರಹಣವು 3 ಗಂಟೆ 28 ನಿಮಿಷ ಹಾಗೂ 23 ಸೆಕೆಂಡುಗಳ ಕಾಲ ಇರಲಿದೆ. ಹಾಗಾಗಿಯೇ ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ (lunar eclipse) ಎನಿಸಿಕೊಳ್ಳಲಿದೆ.  ಈ ಚಂದ್ರಗ್ರಹಣ ಬರೊಬ್ಬರಿ 580 ವರ್ಷಳ ನಂತರ ಸಂಭವಿಸುತ್ತಿದೆ. ಈ ಹಿಂದೆ 18 ಫೆಬ್ರುವರಿ 1440 ರಂದು ಈ ರೀತಿ ಚಂದ್ರಗ್ರಹಣ ಸಂಭವಿಸಿತ್ತು. ನಾಳೆ ಸಂಭವಿಸಿದ್ರೆ ಈ ಚಂದ್ರಗ್ರಹಣ ಮತ್ತೆ ಬರುವುದು 18 ಫೆಬ್ರುವರಿ 2690 ನೇ ಇಸವಿಗೆ. ಯಾವುದೇ ಗ್ರಹಣ ದೀರ್ಘ ಕಾಲದ ನಂತರ ಮರುಕಳಿಸಿದರೆ ಜಗತ್ತಿಗೆ ಎನಾದ್ರೂ ಒಂದು ಕಂಟಕ, ಅನಾಹುತ ತಪ್ಪಿದ್ದಲ್ಲ ಅನ್ನೊ ವಾಡಿಕೆ ಇದೆ. ಹಾಗಾಗಿ ಈ ಗ್ರಹಣ ಮಳೆಯ ಮೂಲಕ ಕೇಡು ತರುತ್ತಿದೆ ಎಂಬ ಅನುಮಾನ ಹಲವರಲ್ಲಿದೆ.

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more