CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್‌ ಬಾಕ್ಸ್ ಕೊನೆಗೂ ಪತ್ತೆ!

CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್‌ ಬಾಕ್ಸ್ ಕೊನೆಗೂ ಪತ್ತೆ!

Published : Dec 09, 2021, 02:02 PM ISTUpdated : Dec 09, 2021, 02:39 PM IST

ಸಿಡಿಎಸ್‌ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್‌ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್‌ ಬಾಕ್ಸ್‌ ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್‌ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ. 

ವೆಲ್ಲಿಂಗ್ಟನ್(ಡಿ.09): ಸಿಡಿಎಸ್‌ ಬಿಪಿನ್ ರಾವತ್ (Chief of Defence Staff General Bipin Rawat) ಇದ್ದ ಹೆಲಿಕಾಪ್ಟರ್‌ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್‌ ಬಾಕ್ಸ್‌ (Black Box) ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್‌ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ. 

ಹೌದು ನೀಲಗಿರಿ ದಟ್ಟಾರಣ್ಯದಲ್ಲಿ (Nilgiri hills of Tamil Nadu) ಬ್ಲಾಕ್‌ ಬಾಕ್ಸ್‌ ಪತ್ತೆಯಾಗಿದೆ. ಸತತ ಕಾರ್ಯಾಚರಣೆ ಬಳಿಕ, 40 ಯೋಧರ ತಂಡ ಕೊನೆಗೂ ಇದನ್ನು ಇಂದು ಪತ್ತೆ ಹಚ್ಚಿದೆ. ಇಷ್ಟು ಸುರಕ್ಷಿತವಾಗಿರುವ ಹೆಲಿಕಾಪ್ಟರ್ ದುರಂತವಾಗಲು ಹೇಗೆ ಸಾಧ್ಯ ಎಂಬ ಸೀಕ್ರೆಟ್‌ ಇನ್ನು ಈ ಬ್ಲಾಕ್‌ ಬಾಕ್ಸ್‌ ಅಷ್ಟೇ ಹೊರಕಾಹಬಲ್ಲದು. ದುರಂತದ ಬಳಿಕ ಇದೊಂದು ಷಡ್ಯಂತ್ರವಾಗಿದ್ದು, ಇದರಲ್ಲಿ ಶತ್ರು ರಾಷ್ಟ್ರಗಳ ಹುನ್ನಾರವಿರಬಹುದೆಂಬ ಅನುಮಾನಗಳೂ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲೂ ಬ್ಲಾಕ್‌ ಬಾಕ್ಸ್‌ನಲ್ಲಿರುವ ಮಾಹಿತಿ ಬಹಳ ಮಹತ್ವ ಪಡೆಯುತ್ತದೆ. 

ಹೆಲಿಕಾಪ್ಟರ್‌ನ ಹಾರಾಟದ ಮಾಹಿತಿ, ನಿಯಂತ್ರಕರೊಂದಿಗೆ ಪೈಲಟ್‌ನ ಮಾತು, ಕಾಕ್‌ಪಿಟ್‌ನಲ್ಲಿ ನಡೆದ ಸಂಭಾಷಣೆ, ಹವಾಮಾನ ಮಾಹಿತಿ ಎಲ್ಲವೂ ಈ ಬ್ಲ್ಯಾಕ್‌ ಬಾಕ್ಸ್‌ನಲ್ಲಿ ಇರಲಿದೆ

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more