CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್‌ ಬಾಕ್ಸ್ ಕೊನೆಗೂ ಪತ್ತೆ!

CDS Bipin Rawat Chopper Crash: ದುರಂತದ ರಹಸ್ಯ ಅಡಗಿರುವ ಬ್ಲಾಕ್‌ ಬಾಕ್ಸ್ ಕೊನೆಗೂ ಪತ್ತೆ!

Published : Dec 09, 2021, 02:02 PM ISTUpdated : Dec 09, 2021, 02:39 PM IST

ಸಿಡಿಎಸ್‌ ಬಿಪಿನ್ ರಾವತ್ ಇದ್ದ ಹೆಲಿಕಾಪ್ಟರ್‌ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್‌ ಬಾಕ್ಸ್‌ ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್‌ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ. 

ವೆಲ್ಲಿಂಗ್ಟನ್(ಡಿ.09): ಸಿಡಿಎಸ್‌ ಬಿಪಿನ್ ರಾವತ್ (Chief of Defence Staff General Bipin Rawat) ಇದ್ದ ಹೆಲಿಕಾಪ್ಟರ್‌ ಪತನದ ಬಳಿಕ, ಈ ದುರಂತಕ್ಕೇನು ಕಾರಣ ಎಂಬ ವಿಚಾರ ಎಲ್ಲರನ್ನೂ ಕಾಡಲಾರಂಭಿಸಿದೆ. ಹವಾಮಾನ ವೈಪರೀತ್ಯ, ತಾಂತ್ರಿಕ ದೋಷ ಅಥವಾ ಪಿತೂರಿ ನಡೆದಿದೆಯಾ ಎಂಬ ಸಂಶಯಗಳು ಹುಟ್ಟಿಕೊಂಡಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳಿದ್ದರೂ ನಿಖರ ಕಾರಣ ತಿಳಿದುಕೊಳ್ಳಲು ಹೆಲಿಕಾಪ್ಟರ್‌ನಲ್ಲಿದದ್ದ ಬ್ಲಾಕ್‌ ಬಾಕ್ಸ್‌ (Black Box) ಅತೀ ಅಗತ್ಯವಾಗಿತ್ತು. ದುರಂತ ಸಂಭವಿಸಿದ ಬಳಿಕ ಈ ಬ್ಲಾಕ್‌ ಬಾಕ್ಸ್‌ಗಾಗಿ ಭಾರೀ ಹುಡುಕಾಟ ಆರಂಭವಾಗಿದ್ದು, ಕೊನೆಗೂ ಇದು ಪತ್ತೆಯಾಗಿದೆ. 

ಹೌದು ನೀಲಗಿರಿ ದಟ್ಟಾರಣ್ಯದಲ್ಲಿ (Nilgiri hills of Tamil Nadu) ಬ್ಲಾಕ್‌ ಬಾಕ್ಸ್‌ ಪತ್ತೆಯಾಗಿದೆ. ಸತತ ಕಾರ್ಯಾಚರಣೆ ಬಳಿಕ, 40 ಯೋಧರ ತಂಡ ಕೊನೆಗೂ ಇದನ್ನು ಇಂದು ಪತ್ತೆ ಹಚ್ಚಿದೆ. ಇಷ್ಟು ಸುರಕ್ಷಿತವಾಗಿರುವ ಹೆಲಿಕಾಪ್ಟರ್ ದುರಂತವಾಗಲು ಹೇಗೆ ಸಾಧ್ಯ ಎಂಬ ಸೀಕ್ರೆಟ್‌ ಇನ್ನು ಈ ಬ್ಲಾಕ್‌ ಬಾಕ್ಸ್‌ ಅಷ್ಟೇ ಹೊರಕಾಹಬಲ್ಲದು. ದುರಂತದ ಬಳಿಕ ಇದೊಂದು ಷಡ್ಯಂತ್ರವಾಗಿದ್ದು, ಇದರಲ್ಲಿ ಶತ್ರು ರಾಷ್ಟ್ರಗಳ ಹುನ್ನಾರವಿರಬಹುದೆಂಬ ಅನುಮಾನಗಳೂ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲೂ ಬ್ಲಾಕ್‌ ಬಾಕ್ಸ್‌ನಲ್ಲಿರುವ ಮಾಹಿತಿ ಬಹಳ ಮಹತ್ವ ಪಡೆಯುತ್ತದೆ. 

ಹೆಲಿಕಾಪ್ಟರ್‌ನ ಹಾರಾಟದ ಮಾಹಿತಿ, ನಿಯಂತ್ರಕರೊಂದಿಗೆ ಪೈಲಟ್‌ನ ಮಾತು, ಕಾಕ್‌ಪಿಟ್‌ನಲ್ಲಿ ನಡೆದ ಸಂಭಾಷಣೆ, ಹವಾಮಾನ ಮಾಹಿತಿ ಎಲ್ಲವೂ ಈ ಬ್ಲ್ಯಾಕ್‌ ಬಾಕ್ಸ್‌ನಲ್ಲಿ ಇರಲಿದೆ

46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
Read more