India@75: ಭಾರತ ಸ್ವಾತಂತ್ರ ಹೋರಾಟದಲ್ಲಿ ಮರೆಯಲಾಗದ ಹೆಸರು OKSR ಕುಮಾರಸ್ವಾಮಿ ಮೊದಲಿಯಾರ್

Jun 3, 2022, 5:02 PM IST

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸುತ್ತಿದೆ. ಚರಿತ್ರೆಯ ಪುಟದಲ್ಲಿ ಮರೆಯಾಗಿರುವ ಹುತಾತ್ಮರ ತ್ಯಾಗ ಬಲಿದಾನಗಳನ್ನು ನಿಮ್ಮೆದುರು ತರಲಾಗುತ್ತಿದೆ. ಸಿದ್ಧ ಉಡುಪು ತಯಾರಿಕೆಯಲ್ಲಿ ತಮಿಳುನಾಡಿನ ತುರುಪ್ಪುರ ಜಾಗತಿಕವಾಗಿ ಹೆಸರು ಮಾಡಿದ ಊರು. ಆದರೆ ಈ ಊರಿನ ಹೆಸರು ಭಾರತ ಸ್ವಾತಂತ್ರ ಹೋರಾಟಕ್ಕೆ ನೇರವಾಗಿ ಥಳಕು ಹಾಕಿಕೊಂಡಿದೆ. ಈ ಊರಿನ OKSR ಕುಮಾರಸ್ವಾಮಿ ಮೊದಲಿಯಾರ್ ಬ್ರಿಟಿಷರ ವಿರುದ್ಧ ಹೋರಾಟಲು ಯುವಕರ ಪಡೆ ಕಟ್ಟುತ್ತಾರೆ. ಗಾಂಧಿಜಿ ಜೊತೆ ಹೋರಾಟದಲ್ಲಿ ಭಾಗಿಯಾದರು. ಮುಂದೆ ಇವರ ಹೋರಾಟ ಯಾವ ಹಾದಿಯಲ್ಲಿ ಸಾಗಿತು..? ಇಲ್ಲಿದೆ ಹೋರಾಟದ ಹಾದಿ.

India@75:ಜಾಡೋನಾಂಗ್ ಎಂಬ ಈಶಾನ್ಯ ಭಾಗದ ಮೊದಲ ಸ್ವಾತಂತ್ರ್ಯ ಹೋರಾಟಗಾರ