Ayodhya Kanda ಅಯೋಧ್ಯೆ ವಿಷಯದಲ್ಲಿ ಟ್ವಿಸ್ಟ್ ಕೊಟ್ಟಿತ್ತು ಶಾ ಬಾನೋ ಪ್ರಕರಣ!

Ayodhya Kanda ಅಯೋಧ್ಯೆ ವಿಷಯದಲ್ಲಿ ಟ್ವಿಸ್ಟ್ ಕೊಟ್ಟಿತ್ತು ಶಾ ಬಾನೋ ಪ್ರಕರಣ!

Published : Jan 17, 2024, 01:56 PM IST


ರಾಜೀವ್‌ ಗಾಂಧಿ ಮಾಡಿದ್ದ ನಿರ್ಣಯ ಅಯೋಧ್ಯೆ ವಿಚಾರದಲ್ಲಿ ದೇಶವನ್ನೇ ಚಕಿತಗೊಳಿಸಿತ್ತು. ಹಿಂದೂ ಸಂಘಟನೆಗಳ ಮನವಿಗೆ ಕಾಂಗ್ರೆಸ್‌ ಸ್ಪಂದಿಸಿದ್ದು ಹೇಗೆ?

ಬೆಂಗಳೂರು (ಜ.17): ಯೆಸ್‌, ಅಚ್ಚರಿಯಾದರೂ ಇದು ಸತ್ಯ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅಯೋಧ್ಯೆ ವಿಚಾರದಲ್ಲಿ ದೊಡ್ಡ ಟ್ವಿಸ್ಟ್‌ ಸಿಕ್ಕಿದ್ದು ಶಾ ಬಾನೋ ಪ್ರಕರಣದಿಂದ. ಹಿಂದೂಗಳ ಓಲೈಕೆಗೆ ಏನು ಮಾಡುವ ನಿಟ್ಟಿನಲ್ಲಿ ರಾಜೀವ್‌ ಗಾಂಧಿ ಮುಂದಾಗಿದ್ದರು.

ಇಲ್ಲಿ ರಾಮನಿಗೆ ಆರತಿ.. ಅಲ್ಲಿ ಧರ್ಮಾಂಧರ ವಿಕೃತಿ.. ಅಂದು ನಡೆದಿದ್ದೇನು ಎನ್ನುವುದರ ವಿವರ ಇಲ್ಲಿದೆ. ಸುಪ್ತವಾಗಿದ್ದ ರಾಮಮಂದಿರದ ಕನಸು ಸ್ಪಷ್ಟವಾದ ಕ್ಷಣ ಅದಾಗಿತ್ತು. ಅದೇ ದಿನ ರಾಮಮಂದಿರ ಹೋರಾಟಕ್ಕೆ ರಾಜಕೀಯ ಸ್ವರೂಪ ಸಿಕ್ಕಿತ್ತು.

Ayodhya Kanda: ಅಯೋಧ್ಯೆಯಲ್ಲಿ ನಡೆದಿದ್ದೇಕೆ ಆ ರಕ್ತಸಿಕ್ತ ಸಂಘರ್ಷ..?

ವಿವಾದಿತ ಸ್ಥಳದ ಬಳಿಯೇ ಶಿಲಾನ್ಯಾಸ ನಡೆದಾಗಿತ್ತು. ಒಂದು ಆದೇಶ.. ಹತ್ತಾರು ಉದ್ದೇಶ..  ಕೆದಕಿನೋಡಿದಾಗದ ಕಂಡಿದ್ದೇನು..?ತುಷ್ಟೀಕರಣ ರಾಜಕಾರಣ ಅಯೋಧ್ಯೆ ವಿಚಾರದಲ್ಲಿ ತಲ್ಲಣವನ್ನೇ ಸೃಷ್ಟಿಸಿತ್ತು.

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more