Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ!

Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ!

Published : Feb 04, 2022, 07:49 PM IST

 ಜಗತ್ತಿನ ಮುಂದೆ ಬೆತ್ತಲಾದ ಚೀನಾ
* ಗಲ್ವಾನ್ ಸಂಘರ್ಷದ ವಿಚಾರದಲ್ಲಿ ಚೀನಾದ ಸುಳ್ಳಿನ ಮೂಟೆ
* ಆಸ್ಟ್ರೇಲಿಯಾ ಪತ್ರಿಕೆ ದಿ ಕ್ಲಾಕ್ಸನ್ ನ ತನಿಖಾ ವರದಿಯಲ್ಲಿ ಬಹಿರಂಗ
 

ಬೆಂಗಳೂರು (ಫೆ. 4): ಭಾರತ (India) ಹಾಗೂ ಚೀನಾ (China) ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ (Galwan Vally) ನಡೆದ ಸಂಘರ್ಷದಲ್ಲಿ ತನ್ನ 20 ಸೈನಿಕರು ಮೃತರಾಗಿದ್ದಾರೆ ಎಂದು ಘೋಷಿಸಿದ್ದ ಭಾರತ ಅವರೆಲ್ಲರ ಶೌರ್ಯ ಮೆಚ್ಚಿ ಭಾರತ ಸರ್ಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿತ್ತು. ಆದರೆ, ಚೀನಾ ತನ್ನ ಯಾವೊಬ್ಬ ಸೈನಿಕನೂ ಮೃತನಾಗಿಲ್ಲ ಎಂದು ಮೊದಲು ಹೇಳಿದ್ದರೆ, ಕೆಲ ತಿಂಗಳ ಬಳಿಕ 4 ಸೈನಿಕರಿಗೆ ಮರಣೋತ್ತರ ಪದಕಗಳನ್ನು ನೀಡುವ ಮೂಲಕ ತನ್ನ ಸೈನಿಕರು ಸಾವಿಗೀಡಾಗಿದ್ದನ್ನು ಒಪ್ಪಿಕೊಂಡಿತ್ತು. ಆದರೆ, ಈ ಸಂಘರ್ಷದಲ್ಲಿ 4ರ ಬದಲಾಗಿ ಚೀನಾದ 38 ಇತರ ಸೈನಿಕರು ಗಲ್ವಾನ್ ಕಣಿವೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ (The Klaxon) ಪತ್ರಿಕೆ ವರದಿ ಮಾಡಿದೆ.

Galwan Clash : ಚೀನಾದ ಹೆಚ್ಚಿನ ಸೈನಿಕರ ಸಾವು ಎಂದು ಆಸ್ಟ್ರೇಲಿಯಾ ಪತ್ರಿಕೆಯ ತನಿಖಾ ವರದಿ!
ಅಂದಾಜು ಒಂದು ವರ್ಷಗಳ ಕಾಲ, ತನ್ನ ಸಾಮಾಜಿಕ ಜಾಲ ತಾಣದ ಸಂಶೋಧಕರಿಂದ ವಿವಿಧ ಬ್ಲಾಗರ್ಸ್ ಗಳು, ಚೀನಾದ ಪ್ರಮುಖ ಪತ್ರಿಕೆಗಳ ಸುದ್ದಿಗಳನ್ನು ಅಧ್ಯಯನ ಮಾಡಿದ ತಂಡ, ಗಲ್ವಾನ್ ಕಣಿವೆಯಲ್ಲಿ ಅಂದು ಆಗಿದ್ದೇನು ಎನ್ನುವ ವಿಚಾರವಣು ಎಳೆಎಳೆಯಾಗಿ ವರದಿ ಮಾಡಿದೆ. ಭಾರತ  ಕೂಡ ಚೀನಾದ 40ಕ್ಕೂ ಅಧಿಕ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರೂ, ಚೀನಾ ಅದನ್ನು ಒಪ್ಪಿರಲಿಲ್ಲ. ರಷ್ಯಾದ ಪ್ರಮುಖ ಪತ್ರಿಕೆಯೂ ಕೂಡ ಚೀನಾದ 44ಕ್ಕೂ ಅಧಿಕ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more