Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ!

Galwan Clash: ಗಲ್ವಾನ್ ಕಣಿವೆಯಲ್ಲಿ ಚೀನಾದ ರಹಸ್ಯ ಬಯಲು ಮಾಡಿದ ಆಸೀಸ್ ಪತ್ರಿಕೆ!

Suvarna News   | Asianet News
Published : Feb 04, 2022, 07:49 PM IST

 ಜಗತ್ತಿನ ಮುಂದೆ ಬೆತ್ತಲಾದ ಚೀನಾ
* ಗಲ್ವಾನ್ ಸಂಘರ್ಷದ ವಿಚಾರದಲ್ಲಿ ಚೀನಾದ ಸುಳ್ಳಿನ ಮೂಟೆ
* ಆಸ್ಟ್ರೇಲಿಯಾ ಪತ್ರಿಕೆ ದಿ ಕ್ಲಾಕ್ಸನ್ ನ ತನಿಖಾ ವರದಿಯಲ್ಲಿ ಬಹಿರಂಗ
 

ಬೆಂಗಳೂರು (ಫೆ. 4): ಭಾರತ (India) ಹಾಗೂ ಚೀನಾ (China) ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ (Galwan Vally) ನಡೆದ ಸಂಘರ್ಷದಲ್ಲಿ ತನ್ನ 20 ಸೈನಿಕರು ಮೃತರಾಗಿದ್ದಾರೆ ಎಂದು ಘೋಷಿಸಿದ್ದ ಭಾರತ ಅವರೆಲ್ಲರ ಶೌರ್ಯ ಮೆಚ್ಚಿ ಭಾರತ ಸರ್ಕಾರ ಪ್ರಶಸ್ತಿಗಳನ್ನು ಪ್ರದಾನ ಮಾಡಿತ್ತು. ಆದರೆ, ಚೀನಾ ತನ್ನ ಯಾವೊಬ್ಬ ಸೈನಿಕನೂ ಮೃತನಾಗಿಲ್ಲ ಎಂದು ಮೊದಲು ಹೇಳಿದ್ದರೆ, ಕೆಲ ತಿಂಗಳ ಬಳಿಕ 4 ಸೈನಿಕರಿಗೆ ಮರಣೋತ್ತರ ಪದಕಗಳನ್ನು ನೀಡುವ ಮೂಲಕ ತನ್ನ ಸೈನಿಕರು ಸಾವಿಗೀಡಾಗಿದ್ದನ್ನು ಒಪ್ಪಿಕೊಂಡಿತ್ತು. ಆದರೆ, ಈ ಸಂಘರ್ಷದಲ್ಲಿ 4ರ ಬದಲಾಗಿ ಚೀನಾದ 38 ಇತರ ಸೈನಿಕರು ಗಲ್ವಾನ್ ಕಣಿವೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ (The Klaxon) ಪತ್ರಿಕೆ ವರದಿ ಮಾಡಿದೆ.

Galwan Clash : ಚೀನಾದ ಹೆಚ್ಚಿನ ಸೈನಿಕರ ಸಾವು ಎಂದು ಆಸ್ಟ್ರೇಲಿಯಾ ಪತ್ರಿಕೆಯ ತನಿಖಾ ವರದಿ!
ಅಂದಾಜು ಒಂದು ವರ್ಷಗಳ ಕಾಲ, ತನ್ನ ಸಾಮಾಜಿಕ ಜಾಲ ತಾಣದ ಸಂಶೋಧಕರಿಂದ ವಿವಿಧ ಬ್ಲಾಗರ್ಸ್ ಗಳು, ಚೀನಾದ ಪ್ರಮುಖ ಪತ್ರಿಕೆಗಳ ಸುದ್ದಿಗಳನ್ನು ಅಧ್ಯಯನ ಮಾಡಿದ ತಂಡ, ಗಲ್ವಾನ್ ಕಣಿವೆಯಲ್ಲಿ ಅಂದು ಆಗಿದ್ದೇನು ಎನ್ನುವ ವಿಚಾರವಣು ಎಳೆಎಳೆಯಾಗಿ ವರದಿ ಮಾಡಿದೆ. ಭಾರತ  ಕೂಡ ಚೀನಾದ 40ಕ್ಕೂ ಅಧಿಕ ಸೈನಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದರೂ, ಚೀನಾ ಅದನ್ನು ಒಪ್ಪಿರಲಿಲ್ಲ. ರಷ್ಯಾದ ಪ್ರಮುಖ ಪತ್ರಿಕೆಯೂ ಕೂಡ ಚೀನಾದ 44ಕ್ಕೂ ಅಧಿಕ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು. 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more