ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

Published : Jun 13, 2025, 12:53 PM IST

ನಿಜಕ್ಕೂ ಈ ದುರಂತ ದೇಶವನ್ನೇ ನಡುಗಿಸಿಬಿಟ್ಟಿದೆ.. ನೂರಾರು ಜನರ ಜೀವವನ್ನೇ ಬಲಿಪಡೆದ ಈ ದುರಂತ, ಹೇಗಾಯ್ತು ಅನ್ನೋ ಪ್ರಶ್ನೆಗೆ ಈಗಾಗಲೇ ಹುಡುಕಾಟ ಆರಂಭವಾಗಿದೆ.. ಹಾಗಾದ್ರೆ ಏನು ಉತ್ತರ ಸಿಗ್ಬೋದು? ಯಾವ ಉತ್ತರ ಸಿಕ್ಕರೆ, ಅದರ  ಪರಿಣಾಮ  ಏನಾಗಿರುತ್ತೆ?

ಕೆಲವೇ ನಿಮಿಷ.. ಕೆಲವೇ ಕೆಲವು ನಿಮಿಷಗಳಾಗಿತ್ತಷ್ಟೇ ವಿಮಾನ ನೆಲದಿಂದ ಆಗಸದ ಹಾರಿ.. ಆದ್ರೆ ಅಷ್ಟ್ರಲ್ಲೇ ಯಾರೂ ನಿರೀಕ್ಷಿಸದೇ ಇದ್ದ, ಊಹಿಸಲೂ ಸಾಧ್ಯವಿಲ್ಲದ, ಒಂದು ಭಯಾನಕ ಘಟನೆ ನಡೀತು.. ನೋಡ್ ನೋಡ್ತಿದ್ದ ಹಾಗೇ ಆ ವಿಮಾನ ನೆಲದ ಕಡೆ ಕುಸೀತು.. ಕ್ಷಣಾರ್ಧದಲ್ಲಿ, ಜ್ವಾಲಾಮುಖಿಯಂಥಾ ಸ್ಫೋಟ.. ಅಲ್ಲಿ ಮುತ್ತಿದ ದಟ್ಟ ಹೊಗೆ, ಆಕಾಶವನ್ನೆಲ್ಲಾ ನುಂಗೋ ಹಾಗೆ ಆವರಿಸಿಕೊಳ್ತು.. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಅನಾಹುತಕ್ಕೆ ಕಾರಣವೇನು? ಅದರ ಪರಿಣಾಮ ಏನೇನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
 

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more