ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

Published : Jun 13, 2025, 12:53 PM IST

ನಿಜಕ್ಕೂ ಈ ದುರಂತ ದೇಶವನ್ನೇ ನಡುಗಿಸಿಬಿಟ್ಟಿದೆ.. ನೂರಾರು ಜನರ ಜೀವವನ್ನೇ ಬಲಿಪಡೆದ ಈ ದುರಂತ, ಹೇಗಾಯ್ತು ಅನ್ನೋ ಪ್ರಶ್ನೆಗೆ ಈಗಾಗಲೇ ಹುಡುಕಾಟ ಆರಂಭವಾಗಿದೆ.. ಹಾಗಾದ್ರೆ ಏನು ಉತ್ತರ ಸಿಗ್ಬೋದು? ಯಾವ ಉತ್ತರ ಸಿಕ್ಕರೆ, ಅದರ  ಪರಿಣಾಮ  ಏನಾಗಿರುತ್ತೆ?

ಕೆಲವೇ ನಿಮಿಷ.. ಕೆಲವೇ ಕೆಲವು ನಿಮಿಷಗಳಾಗಿತ್ತಷ್ಟೇ ವಿಮಾನ ನೆಲದಿಂದ ಆಗಸದ ಹಾರಿ.. ಆದ್ರೆ ಅಷ್ಟ್ರಲ್ಲೇ ಯಾರೂ ನಿರೀಕ್ಷಿಸದೇ ಇದ್ದ, ಊಹಿಸಲೂ ಸಾಧ್ಯವಿಲ್ಲದ, ಒಂದು ಭಯಾನಕ ಘಟನೆ ನಡೀತು.. ನೋಡ್ ನೋಡ್ತಿದ್ದ ಹಾಗೇ ಆ ವಿಮಾನ ನೆಲದ ಕಡೆ ಕುಸೀತು.. ಕ್ಷಣಾರ್ಧದಲ್ಲಿ, ಜ್ವಾಲಾಮುಖಿಯಂಥಾ ಸ್ಫೋಟ.. ಅಲ್ಲಿ ಮುತ್ತಿದ ದಟ್ಟ ಹೊಗೆ, ಆಕಾಶವನ್ನೆಲ್ಲಾ ನುಂಗೋ ಹಾಗೆ ಆವರಿಸಿಕೊಳ್ತು.. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಅನಾಹುತಕ್ಕೆ ಕಾರಣವೇನು? ಅದರ ಪರಿಣಾಮ ಏನೇನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
 

18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
22:38ನೀನೆ ನನ್ನ ಬೆಳ್ಳಿ ಅನ್ನೋ ದಿನವೂ ಬಂತು ನೋಡಿ: ಬೆಳ್ಳಿ ಬೆಲೆ ಏರಿಕೆಗೆ ಕಾರಣ ಏನು?
18:51ಡಾಲರ್ ಸಾಮ್ರಾಜ್ಯ ಪತನ? ಚಿನ್ನದ ಅಧಿಪತ್ಯ ಶುರು, ಡಾಲರ್ ಕಂಗಾಲು! ಬಂಗಾರ ರಾಶಿ ಹಾಕ್ತಿರೋ ರಿಸರ್ವ್ ಬ್ಯಾಂಕ್‌
21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
Read more