ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

ಅದೊಂದು ಕಾರಣಕ್ಕೇ ಘಟಿಸಿತಾ ಅಪಘಾತ? ಕೆಲವೇ ನಿಮಿಷಗಳಲ್ಲಿ ಆಗಿದ್ದೇನು?

Published : Jun 13, 2025, 12:53 PM IST

ನಿಜಕ್ಕೂ ಈ ದುರಂತ ದೇಶವನ್ನೇ ನಡುಗಿಸಿಬಿಟ್ಟಿದೆ.. ನೂರಾರು ಜನರ ಜೀವವನ್ನೇ ಬಲಿಪಡೆದ ಈ ದುರಂತ, ಹೇಗಾಯ್ತು ಅನ್ನೋ ಪ್ರಶ್ನೆಗೆ ಈಗಾಗಲೇ ಹುಡುಕಾಟ ಆರಂಭವಾಗಿದೆ.. ಹಾಗಾದ್ರೆ ಏನು ಉತ್ತರ ಸಿಗ್ಬೋದು? ಯಾವ ಉತ್ತರ ಸಿಕ್ಕರೆ, ಅದರ  ಪರಿಣಾಮ  ಏನಾಗಿರುತ್ತೆ?

ಕೆಲವೇ ನಿಮಿಷ.. ಕೆಲವೇ ಕೆಲವು ನಿಮಿಷಗಳಾಗಿತ್ತಷ್ಟೇ ವಿಮಾನ ನೆಲದಿಂದ ಆಗಸದ ಹಾರಿ.. ಆದ್ರೆ ಅಷ್ಟ್ರಲ್ಲೇ ಯಾರೂ ನಿರೀಕ್ಷಿಸದೇ ಇದ್ದ, ಊಹಿಸಲೂ ಸಾಧ್ಯವಿಲ್ಲದ, ಒಂದು ಭಯಾನಕ ಘಟನೆ ನಡೀತು.. ನೋಡ್ ನೋಡ್ತಿದ್ದ ಹಾಗೇ ಆ ವಿಮಾನ ನೆಲದ ಕಡೆ ಕುಸೀತು.. ಕ್ಷಣಾರ್ಧದಲ್ಲಿ, ಜ್ವಾಲಾಮುಖಿಯಂಥಾ ಸ್ಫೋಟ.. ಅಲ್ಲಿ ಮುತ್ತಿದ ದಟ್ಟ ಹೊಗೆ, ಆಕಾಶವನ್ನೆಲ್ಲಾ ನುಂಗೋ ಹಾಗೆ ಆವರಿಸಿಕೊಳ್ತು.. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಅನಾಹುತಕ್ಕೆ ಕಾರಣವೇನು? ಅದರ ಪರಿಣಾಮ ಏನೇನು? ಅದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..
 

19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
21:15ಬೆಲೆಗೆ ಬಿದ್ದ 200 ಕೋಟಿ ರೂ ಸರ್ಕಾರಿ ಎಂಜಿನೀಯರ್, ಕೆಜಿಗಟ್ಟಲೇ ಚಿನ್ನ ಬೆಳ್ಳಿ, ಹಲವು ಭವ್ಯ ಬಂಗಲೇ ಸೀಝ್
19:50Suvarna Special: ನನ್ನವರು ಯಾರೂ ಇಲ್ಲ, ದೀದಿ ಕಟ್ಟಿದ ದಶಕದ ಕೋಟೆ ಒಂದೇ ಏಟಿಗೆ ಛಿದ್ರ
21:25ಮಧ್ಯಪ್ರಾಚ್ಯ ಯುದ್ಧ ನಡುವೆ ಭಾರತ ಟಾರ್ಗೆಟ್, ಟ್ರಂಪ್ ಎಡವಟ್ಟಿಗೆ ಮೋದಿ ಸರ್ಕಾರ ಮಾಡಿದ್ದೇನು?
24:27ನೆಹರು ದಾಖಲೆ ಮುರಿದ ಮೋದಿ ಸುದೀರ್ಘ ಆಡಳಿತ, 3 ಬಾರಿ ಜನಾದೇಶ, ಕದಲದ ಮೋದಿ ಸಿಂಹಾಸನ, ಹೇಗಿತ್ತು 4398 ದಿನಗಳ ಆಡಳಿತ?
24:09ದೀದಿ ಕೋಟೆಯಲ್ಲಿ ಮಹಾಬಿರುಕು.. ಏನು ಕಾರಣ? ಗಜಕೇಸರಿ ವ್ಯೂಹ.. ದೀದಿ ದಿಗ್ಬಂಧನ.. ಏನಿದರ ಗುಟ್ಟು?
24:26ಪ್ಲಾಸ್ಟಿಕ್ ನೋಟು... ಕರೆನ್ಸಿ ಕ್ರಾಂತಿ! ಕಾಗದದ ನೋಟುಗಳ ಆಯಸ್ಸು ಖತಂ, ಮತ್ತೆ ಡಿಮಾನಟೈಸೇಶನ್..?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
Read more