ಅದೃಷ್ಟ ಪರೀಕ್ಷೆಗೆ ಉಳಿದಿರೋದು ಎರಡೇ ವರ್ಷ: ಮತ್ತೆ ಘಟಿಸುತ್ತಾ 2019ರ ಮ್ಯಾಜಿಕ್?

ಅದೃಷ್ಟ ಪರೀಕ್ಷೆಗೆ ಉಳಿದಿರೋದು ಎರಡೇ ವರ್ಷ: ಮತ್ತೆ ಘಟಿಸುತ್ತಾ 2019ರ ಮ್ಯಾಜಿಕ್?

Published : May 04, 2022, 04:19 PM IST

ಬರ್ಲಿನ್ ಸಂಭಾಂಗಣದಲ್ಲಿ  ಮಾರ್ದನಿಸಿತ್ತು ಮೋದಿ ಒನ್ಸ್ ಮೋರ್ ಎಂಬ ಕೂಗು..  ಹಾಗಾದ್ರೆ  ಮತ್ತೆ ಘಟಿಸುತ್ತಾ 2019ರ ಆ ಮ್ಯಾಜಿಕ್..? ಆ ಅದೃಷ್ಟ ಪರೀಕ್ಷೆಗೆ ಬಾಕಿ ಉಳಿದಿರೋದು ಎರಡೇ ವರ್ಷ..   3 ದೇಶಗಳ ಪರ್ಯಾಟನೆ ಬಳಿಕ ಹೇಗಿರಲಿದೆ ಮೋದಿ ಹವಾ..? 

ಬರ್ಲಿನ್(ಮೇ.04): 2024.. ಮೋದಿ ಒನ್ಸ್ ಮೋರ್.. ಇಂಥದ್ದೊಂದು ಘೋಷಣೆ ಮಾರ್ದನಿಸಿದ್ದು ಬರ್ಲಿನ್​ಅಲ್ಲಿ.. ಸಧ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿ ಪ್ರವಾಸದಲ್ಲಿದ್ದಾರೆ.. ಹೀಗಿರುವಾಗ ಬರ್ಲಿನ್​ಗೆ ಭೇಟಿ ಕೊಟ್ಟ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ  ಭರ್ಜರಿ ಸ್ವಾಗತ ಸಿಕ್ಕಿದೆ.. ಬರ್ಲಿನ್‌ನಲ್ಲಿ ವೇದಿಕೆ ಮೇಲೆ ಮಾತನಾಡೋಕೆ ಅಂತ ಮೋದಿ ಬರುವಾಗ್ಲೇ,  2024ರಲ್ಲೂ ಮತ್ತೆ ಮೋದಿಯೇ ಗೆದ್ದು ಬರ್ಬೇಕು ಅಂತ ಈ ಥರ ಘೋಷಣೆ ಕೂಗಿದ್ದಾರೆ.. 

ಕಿಕ್ಕಿರಿದು ತುಂಬಿದ್ದ ಸಮಾರಂಭ.. ಎಲ್ಲರೂ ಕಾತುರದ ಕಣ್ಣುಗಳಿಂದ ಕಾಯ್ತಾ ಇದ್ರು.. ಅದೇ ಹೊತ್ತಿಗೆ ಪ್ರಧಾನಿ ಮೋದಿ ಅವರು ಆನ್ ಸ್ಟೇಜ್ ಕಾಣಿಸಿಕೊಂಡ್ರು.. ಇಷ್ಟು ಸಾಕಾಗಿತ್ತು ಮೋದಿ ಅವರನ್ನ  ಪ್ರೀತಿಸೋ ಜನರೊಳಗೆ ಉತ್ಸಾಹ ಉಕ್ಕಿಬಂದಿತ್ತು.. ಹಾಗಾಗಿನೇ ಮೋದಿ ಅವರನ್ನ ಕಂಡೊಡನೆ ಜನರು ಹರ್ಷೋದ್ಗಾರ ಮಾಡಿದ್ರು..  ಸಭಾಂಗಣದಲ್ಲಿ ಜೋರಾದ ಕೂಗು, ಸಿಳ್ಳೆ ಮತ್ತು ಚಪ್ಪಾಳೆಯ ಜತೆಗೆ ಭಾರತದ ಬಾವುಟ ಹಾರಿಸಿ ಸಂಭ್ರಮಿಸಿದರು.. 2024 ಮೋದಿ ಒನ್ಸ್ ಮೋರ್ ಅಂತ ಪದೇ ಪದೇ ಘೋಷಣೆ ಕೂಗಿದ್ರು.. 

ಒಂದು ರಷ್ಯಾ ಮತ್ತು ಉಕ್ರೇನ್ ನಡುವೆ ನಡೀತಿರೋ ಯುದ್ಧ ಇಡೀ ಜಗತ್ತಿನ ದಿಕ್ಕು ದಿಸೆಯನ್ನೇ ಬದಲಾಯಿಸಿಬಿಟ್ಟಿದೆ.. ಅದರ ಎಫೆಕ್ಟ್ ಅಮೆರಿಕಾದಂಥಾ ದೊಡ್ಡ ದೇಶವೇ ತಲ್ಲಣಿಸಿ ಹೋಗಿದೆ.. ಅಷ್ಟೇ ಅಲ್ಲ, ಇವತ್ತಿನ ತನಕ ಇರೋ ವಿಶ್ವ ವ್ಯವಸ್ಥೆಯೇ ಬದಲಾಗುತ್ತೇನೋ ಅನ್ನೋ ಅನುಮಾನ ಹುಟ್ಟಿಕೊಂಡಿದೆ.. ಅದರಲ್ಲೂ ಮುಖ್ಯವಾಗಿ, ನ್ಯಾಟೋ ದೇಶಗಳ ಸಾಲಿನಲ್ಲಿರೋ ಯುರೋಪಿಯನ್ ದೇಶಗಳಂತೂ ಪ್ರತಿ ಕ್ಷಣ ಕಳವಳದಲ್ಲೇ ಕಳೆಯೋ ಹಾಗಾಗಿದೆ. 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more