ಮದಗಜಗಳ ಭಯಂಕರ ಕಾಳಗ, ನೋಡಿದವರಿಗೆ ಢವಢವ.. ವಿಡಿಯೋ ವೈರಲ್!

ಮದಗಜಗಳ ಭಯಂಕರ ಕಾಳಗ, ನೋಡಿದವರಿಗೆ ಢವಢವ.. ವಿಡಿಯೋ ವೈರಲ್!

Published : Mar 26, 2022, 05:54 PM IST

ಆನೆಗಳಿಗೆ ಮದವೇರಿದರೆ ಮುಗೀತು, ದೊಡ್ಡ ಯುದ್ಧವೇ ನಡೆದುಬಿಡುತ್ತೆ. ಎದುರಿಗೆ ಸಿಕ್ಕವರನ್ನು ಪುಡಿಪುಡಿ ಮಾಡಿ ಬಿಡ್ತಾವೆ. ಮದವೇರಿದ ಆನೆಗಳನ್ನು ನಿಭಾಯಿಸುವುದು ಸಾಹಸವೇ ಸರಿ. ಹಾಗಿರುವಾಗ ಎರಡು ಮದವೇರಿದ ಗಜಗಳು ಕಾಳಗಕ್ಕೆ ಇಳಿದರೆ ಹೇಗಿರುತ್ತದೆ..?

ಆನೆಗಳಿಗೆ ಮದವೇರಿದರೆ ಮುಗೀತು, ದೊಡ್ಡ ಯುದ್ಧವೇ ನಡೆದುಬಿಡುತ್ತೆ. ಎದುರಿಗೆ ಸಿಕ್ಕವರನ್ನು ಪುಡಿಪುಡಿ ಮಾಡಿ ಬಿಡ್ತಾವೆ. ಮದವೇರಿದ ಆನೆಗಳನ್ನು ನಿಭಾಯಿಸುವುದು ಸಾಹಸವೇ ಸರಿ. ಹಾಗಿರುವಾಗ ಎರಡು ಮದವೇರಿದ ಗಜಗಳು ಕಾಳಗಕ್ಕೆ ಇಳಿದರೆ ಹೇಗಿರುತ್ತದೆ..? ಭತ್ತದ ಗದ್ದೆಯೊಂದರಲ್ಲಿ 2 ಮದಗಜಗಳು ಭಯಂಕರ ಕಾಳಗಕ್ಕೆ ಬಿದ್ದಿದ್ದವು. ನೀನಾ, ನಾನಾ ಎಂಬಂತೆ ಫೈಟ್‌ ಮಾಡುತ್ತಿದ್ದವು. ಈ  ದೃಶ್ಯ ನೋಡಿದವರು ದಂಗಾಗಿ ಬಿಟ್ಟಿದ್ದರು..!


 

22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
22:22ಕರ್ಮಭೂಮಿಯಲ್ಲೇ ಪ್ರಾಣ ಬಿಟ್ಟ ಬಾರಾಮತಿಯ ದಾದಾ: ಮಹಾಯುತಿ ಮೈತ್ರಿಯಲ್ಲಿ ಬಿರುಕು ತರುತ್ತಾ ಅಜಿತ್ ಪವಾರ್ ಸಾವು?
Read more