India@75: ಕಾನ್ಪುರದ ಸಿಂಹ ಖ್ಯಾತಿಯ ಪತ್ರಕರ್ತ ಗಣೇಶ ಶಂಕರ ವಿದ್ಯಾರ್ಥಿ ಸಾಹಸಗಾಥೆ

India@75: ಕಾನ್ಪುರದ ಸಿಂಹ ಖ್ಯಾತಿಯ ಪತ್ರಕರ್ತ ಗಣೇಶ ಶಂಕರ ವಿದ್ಯಾರ್ಥಿ ಸಾಹಸಗಾಥೆ

Published : Aug 09, 2022, 11:09 AM IST

ಬ್ರಿಟಿಷರ ವಿರುದ್ಧ ಕೆಂಡದಂತ ಲೇಖನಿಗಳಿಗೆ ಪ್ರಸಿದ್ಧವಾಗಿದ್ದ ಕಾನ್ಪುರದ ಸಿಂಹ ಗಣೇಶ ಶಂಕರ ವಿದ್ಯಾರ್ಥಿ

ಬೆಂಗಳೂರು(ಆ.09): ಪತ್ರಕರ್ತ ಗಣೇಶ್‌ ಶಂಕರ ವಿದ್ಯಾರ್ಥಿ ಅವರು ಕಾನ್ಪುರದ ಸಿಂಹ ಎಂದೇ ಪ್ರಖ್ಯಾತರಾಗಿದ್ದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಣೇಶ್‌ ಶಂಕರ ವಿದ್ಯಾರ್ಥಿ ಹಿಂದು-ಮುಸ್ಲಿಂರ ಒಗ್ಗಟ್ಟಿಗಾಗಿ ಹುತಾತ್ಮರಾದವರು. ಸ್ವಾತಂತ್ರ ಹೋರಾಟದ ಮುಖವಾಣಿಯಾಗಿ ಶೋಷಿತರ ಧ್ವನಿಯಾಗಿ ಬ್ರಿಟಿಷರ ವಿರುದ್ಧ ಕೆಂಡದಂತ ಲೇಖನಿಗಳಿಗೆ ಪ್ರಸಿದ್ಧವಾಗಿದ್ದರು. 1916 ರಲ್ಲಿ ವಿದ್ಯಾರ್ಥಿ ಗಾಂಧೀಜಿ ಅವರನ್ನ ಭೇಟಿಯಾದ ಬಳಿಕ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾದರು. ಗಣೇಶ್‌ ಶಂಕರ ವಿದ್ಯಾರ್ಥಿ ಅವರ ಸ್ವಾತಂತ್ರ ಹೋರಾಟದ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಂದಿನ ಸುದ್ದಿಯಲ್ಲಿದೆ. 
 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
09:00ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ
22:33India@75: ಶ್ರೀ ಧರ್ಮಸ್ಥಳ ಸಿರಿ ಗ್ರಾಮದ್ಯೋಗ ಸಂಸ್ಥೆಯ ಡಾ. ಎಲ್‌ ಎಚ್‌ ಮಂಜನಾಥ್‌ ವಿಶೇಷ ಸಂದರ್ಶನ
08:01Inchageri Math: 75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಸಿಕ್ತು ಗೌರವ
22:46ನವಭಾರತ ನಿರ್ಮಾಣಕ್ಕೆ ನವಚೈತನ್ಯ ತುಂಬುತ್ತಿರುವ ಐಎಚ್‌ಎಕ್ಸ್‌ಗೆ ಆಜಾದಿ ಕಾ ಅಮೃತ್‌ ಮಹೋತ್ಸವ ಯಾತ್ರೆ
19:57ವಿಶ್ವದ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್‌ಗೆ ಅಮೃತ ಮಹೋತ್ಸವ ಯಾತ್ರೆ
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
22:26ಭಾರತದ ಪ್ರತಿಷ್ಠಿತ ಸಂಸ್ಥೆ IISc ಕಡೆ ಅಮೃತ ಮಹೋತ್ಸವ ಯಾತ್ರೆ
24:09ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ