ಹುಷಾರಾಗಿದ್ದವನೇ ಮಹಾಶೂರ: ನಿರಂತರ ಕೆಮ್ಮು, ಕಫಕ್ಕೆ ಚಿಕತ್ಸೆ ಏನು? ಹೇಗಿರಬೇಕು?

Jun 4, 2021, 9:37 PM IST

ಬೆಂಗಳೂರು, (ಜೂನ್.04): ಈ ಕೊರೋನಾ ಕಾಲದಲ್ಲಿ ಪ್ರತಿದಿನವೂ ಕೂಡ ಈ ಹುಷಾರಾಗಿದ್ದವನೇ ಮಹಾಶೂರ ಎನ್ನುವ ಕಾರ್ಯಕ್ರಮದಲ್ಲಿ ಯಾವ ರೀತಿ ಎಚ್ಚರಿಕೆ ವಹಿಸಬೇಕು? ಎನ್ನುವುದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.

ಕೊರೋನಾದಿಂದ ಹೃದ್ರೋಗಿಗಳ ರಕ್ಷಣೆ ಹೇಗೆ..? ವಿವರಿಸಿದ್ದಾರೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ

ಪ್ರತಿ ದಿನ ಒಂದು ಸುದ್ದಿಯೊಂದಿಗೆ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ. ಇವತ್ತಿನ ಪ್ರಮುಖವಾದ ಸುದ್ದಿ ನಿರಂತರ ಕೆಮ್ಮು, ಕಫಕ್ಕೆ ಚಿಕತ್ಸೆ ಏನು? ಹೇಗಿರಬೇಕು? ಎನ್ನುವ ಮಾಹಿತಿ ನಿಮಗಾಗಿ....