ಹಾಸನ ಅತಿರಥರ ಅಖಾಡ: ಜಾತಿ ಲೆಕ್ಕಾಚಾರದ ರಣಕಣ ಹೇಗಿದೆ ?

ಹಾಸನ ಅತಿರಥರ ಅಖಾಡ: ಜಾತಿ ಲೆಕ್ಕಾಚಾರದ ರಣಕಣ ಹೇಗಿದೆ ?

Published : Mar 17, 2023, 02:10 PM IST

2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್‌  ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಹಾಸನ ಕ್ಷೇತ್ರದ ಗ್ರೌಂಡ್ ರಿಪೋರ್ಟ್‌ ಮಾಡಲಾಗಿದೆ.
 

2023ರ ವಿಧಾನಸಭಾ ಚುನಾವಣೆಯಲ್ಲಿಅತಿ ಹೆಚ್ಚು ಕುತೂಹಲ ಕೆರಳಿಸಿದ ಕ್ಷೇತ್ರ ಹಾಸನ.  ಪ್ರಮುಖ ಕಾರಣ ಪ್ರೀತಂ ಗೌಡ ವಿರುದ್ಧ ರೇವಣ್ಣ ಸ್ಪರ್ಧಿಸುತ್ತಾರೋ ಅಥವಾ ಅವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೋ ಎಂದು. 2018ರಲ್ಲಿ ಬಿಜೆಪಿಯ ಯುವನಾಯಕ  ಪ್ರೀತಂ ಗೌಡ  ಹಾಸನ ವಿಧಾನಸಭಾ  ಕ್ಷೇತ್ರ ಗೆದ್ದು ದೇವೇಗೌಡ್ರ ಭದ್ರ ಕೋಟೆಯಲ್ಲಿ ಸಂಚಲನ ಸೃಷ್ಠಿಸಿದ್ದರು. ಹೀಗಾಗಿ 2023ರಲ್ಲಿ ಶತಾಯಗತಾಯ ಪ್ರೀತಂ ಗೌಡ್ರನ್ನು ಸೋಲಿಸಬೇಕೆಂದು ದೇವೇಗೌಡರ ಕುಟುಂಬ. ಅದ್ರಲ್ಲೂ ರೇವಣ್ಣನವರ ಕುಟುಂಬ ಹರಸಾಹಸ ಪಡುತ್ತಿದೆ.ಆದ್ರೆ ಪ್ರೀತಂ ಗೌಡ್ರ   ವಿರುದ್ದ ಸ್ಪರ್ಧಿಸೋದು ಯಾರು ಅಂತ ದಳ ಕುಟುಂಬದಲ್ಲೇ ಭಿನ್ನಮತವಿದೆ,ಭವಾನಿ ರೇವಣ್ಣ  ಸ್ಪರ್ಧಿಸಬೇಕೆಂದು ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ ಸ್ವತಃ ರೇವಣ್ಣ ಅಭಿಪ್ರಾಯವಾಗಿದ್ದರೆ ಯಾವುದೇ ಕಾರಣಕ್ಕೂ ಕೂಡ ಸೊಸೆ ಸ್ಪರ್ಧಿಸಬಾರದು ಎಂದು ಕುಮಾರಸ್ವಾಮಿ ಮತ್ತು ಅವರ ಕುಟುಂಬ ಅಭಿಪ್ರಾಯವಾಗಿದೆ.

16:20ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ ವಿಶೇಷ ಪೂಜೆ: ಏನಿರಬಹುದು ಜೋಡೆತ್ತು ಪ್ರಾರ್ಥನೆ
03:55ಕೆರೆಗೆ ಕಾರು ಹಾರಿಸಿ ಭೂಪ; ಪ್ರೇಯಸಿ ಶ್ವೇತಾಳಿಗೆ ಚಟ್ಟ ಕಟ್ಟಿದ ಪ್ರಿಯಕರ ರವಿ!
20:21ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು; ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ
22:12ಜನುಮದ ಜೋಡಿ: ಗೌಡರ ದಾಂಪತ್ಯಕ್ಕೆ 71 ವರ್ಷ, ಇದು 7 ದಶಕದ ಬಂಧನ
03:29ಬೆಟ್ಟಕ್ಕೆ ಕರೆದೊಯ್ದು ಏನೇನು ಮಾಡಿದಳು, A To Z ಕತೆ ಬಿಚ್ಚಿಟ್ಟು ಬದುಕು ಅಂತ್ಯಗೊಳಿಸಿದ ಯುವಕ
28:48ತಮ್ಮನ ಹೆಂಡತಿಯನ್ನೇ ಪಟಾಯಿಸಿಬಿಟ್ಟ ಕಿರಾತಕ! ಕೊಲೆ ಕೇಸ್​​ಗೆ ಟ್ವಿಸ್ಟ್​​ ಕೊಟ್ಟಿತ್ತು ಆ ಒಂದು ಫೋನ್​​ ಕಾಲ್!
19:59ಬಾವನ ಜತೆ ಲವ್ವಿ ಡವ್ವಿ, ಗಂಡನ ಹತ್ಯೆಗೆ ಪತ್ನಿ ಸ್ಕೆಚ್​​: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಿತ್ತು ಹೆಣ!
01:31Hassan: ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ್ಬಿಟ್ಲು, ಪೆಟ್ರೋಲ್‌ ತರ್ತೀನಿ ಅಂತಾ ಹೋದವನು ಫೋಟೋ ಆಗ್ಬಿಟ್ಟ!
14:02ಉಪ ತಹಶೀಲ್ದಾರನ ಮೀಟರ್‌ ಬಡ್ಡಿ ದರ್ಬಾರ್‌, ಆಡಿಯೋ ವೈರಲ್‌ ಆದ್ರೂ ಸುಮ್ಮನೆ ಇದ್ಯಲ್ಲ ಸರ್ಕಾರ
01:58ಕುಮಾರಸ್ವಾಮಿ ಮಿಲಿಟರಿ ಕರ್ಕೊಂಡು ಬಂದಿದ್ದಾರಾ..? ಡಿಕೆಶಿ ಹೇಳಿಕೆಗೆ ಹೆಚ್‌ಡಿಕೆ ಟಾಂಗ್
Read more