ಗದಗ: ಅಂಧ ಮಕ್ಕಳನ್ನು ಸಲಹುತ್ತಿದ್ದ ತಾಯಿಯನ್ನು ಮತ್ತೆ ಮಕ್ಕಳ ಜತೆ ಸೇರಿಸಬೇಕಿದೆ

ಗದಗ: ಅಂಧ ಮಕ್ಕಳನ್ನು ಸಲಹುತ್ತಿದ್ದ ತಾಯಿಯನ್ನು ಮತ್ತೆ ಮಕ್ಕಳ ಜತೆ ಸೇರಿಸಬೇಕಿದೆ

Published : Oct 17, 2019, 08:07 PM IST

ಉತ್ತರ ಕರ್ನಾಟಕದ ನೆರೆ ಹಾವಳಿಗೆ ಅದೆಷ್ಟೂ ಜನರ ಬದುಕು ಕೊಚ್ಚಿ ಹೋಗಿದೆಯೋ ಗೊತ್ತಿಲ್ಲ. ಸುವರ್ಣ ನ್ಯೂಸ್ ಬಿಗ್ 3  ಒಂದೊಂದೇ ಕಣ್ಣೀರ ಕತೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

ತನ್ನ ಅಂಧ ಮಗನ ಜತೆ ಉಳಿದ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿ ಸಲಹುತ್ತಿದ್ದ ತಾಯಿ ತುಳಸಮ್ಮ. ಮಕ್ಕಳಿದ್ದ ಶಾಲೆಗೆ ಪ್ರವಾಹ ಬಂದೆರೆಗಿತ್ತು. ಆಗ ನಾವು ನೋಡಿಕೊಳ್ಳುತ್ತದ್ದ ಮಕ್ಕಳು ಈಗ ನಮ್ಮ ಜತೆ ಇಲ್ಲ. ಮಕ್ಕಳನ್ನು ಮತ್ತೆ ತಾಯಿಯೊಂದಿಗೆ ಸೇರಿಸುವ ಕೆಲಸ ಮಾಡಲೇಬೇಕಿದೆ.

ಉತ್ತರ ಕರ್ನಾಟಕದ ನೆರೆ ಹಾವಳಿಗೆ ಅದೆಷ್ಟೂ ಜನರ ಬದುಕು ಕೊಚ್ಚಿ ಹೋಗಿದೆಯೋ ಗೊತ್ತಿಲ್ಲ. ಸುವರ್ಣ ನ್ಯೂಸ್ ಬಿಗ್ 3  ಒಂದೊಂದೇ ಕಣ್ಣೀರ ಕತೆಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

ತನ್ನ ಅಂಧ ಮಗನ ಜತೆ ಉಳಿದ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕಿ ಸಲಹುತ್ತಿದ್ದ ತಾಯಿ ತುಳಸಮ್ಮ. ಮಕ್ಕಳಿದ್ದ ಶಾಲೆಗೆ ಪ್ರವಾಹ ಬಂದೆರೆಗಿತ್ತು. ಆಗ ನಾವು ನೋಡಿಕೊಳ್ಳುತ್ತದ್ದ ಮಕ್ಕಳು ಈಗ ನಮ್ಮ ಜತೆ ಇಲ್ಲ. ಮಕ್ಕಳನ್ನು ಮತ್ತೆ ತಾಯಿಯೊಂದಿಗೆ ಸೇರಿಸುವ ಕೆಲಸ ಮಾಡಲೇಬೇಕಿದೆ.

04:28ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಟ್ಯಾಬ್ಲೋ ಸಿದ್ದ: ಗದಗ ಲಕ್ಕುಂಡಿ ದೇವಸ್ಥಾನದ ಸ್ತಬ್ಧಚಿತ್ರ
03:19ಗದಗ: ಸ್ನ್ಯಾಕ್ಸ್‌ಗೆ ಕೈಹಾಕಿದಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ, ಕಲ್ಲು, ದೊಣ್ಣೆಗಳಿಂದ ಹಲ್ಲೆ!
03:58ರಮ್ಮಿ ಚಟಕ್ಕೆ ಬಿದ್ದು ಒದ್ದಾಡಿದವನ ಕೊನೆಯ ಮಾತಿನಲ್ಲಿದೆ ಸರ್ಕಾರದ ಕಣ್ತೆರೆಸುವ ಸಂದೇಶ!
10:11ಲೈಂಗಿಕ ಕಿರುಕುಳ ನೀಡಿದ ಆರೋಪ: ಪುರಸಭೆ ಅಧ್ಯಕ್ಷೆ‌ ಪತಿಗೆ ಮಹಿಳೆಯರಿಂದ ಥಳಿತ..!
16:32ಮಹಿಳೆಯರ ಸ್ಯಾನಿಟರಿ ಪ್ಯಾಡ್ ವಿಚಾರಕ್ಕೆ ಗಲಾಟೆ, ಮೆಡಿಕಲ್ ಶಾಪ್ ಸಿಬ್ಬಂದಿ ಮೇಲೆ ಹಲ್ಲೆ!
06:17ಎಸ್ ಆರ್ ಪಾಟೀಲ್‌ ಪರ ದಿಂಗಾಲೇಶ್ವರ ಶ್ರೀ ಲಾಬಿ: ಶ್ರೀಗಳ 'ರಾಜಕೀಯ' ಆಡಿ‌ಯೋ ಸದ್ಯ ವೈರಲ್‌!
24:05ಕೊಲೆಯಾಗಬೇಕಿದ್ದವರೇ ಯಾರೋ..ಸತ್ತವರೇ ಯಾರೋ! ಹೆತ್ತವರನ್ನ ಕೊಲ್ಲಲು ಮಗನೇ ಕೊಟ್ಟಿದ್ದ 65 ಲಕ್ಷಕ್ಕೆ ಸುಪಾರಿ!
24:22ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!
20:18ಪ್ರೀತಿಸಿ ಮದುವೆಯಾದವಳೇ ಸುಪಾರಿ ಕೊಟ್ಟಳಾ..? ಅವನ ಕೊಲೆಗೆ ಹೆಂಡತಿಯೇ ಮುಹೂರ್ತ ಇಟ್ಟಳಾ..?
21:59Gadag Crime: B.A.M.S ಡಾಕ್ಟರ್ ಡೆತ್ ನೋಟ್ ಸೀಕ್ರೆಟ್..! ವೈದ್ಯ ಬರೆದ ಡೈರಿಯಲ್ಲಿತ್ತು ಪ್ರಭಾವಿಗಳ ಹೆಸರು..!