ಬ್ರಹ್ಮ ಭೂಮಿ, ಮನುಷ್ಯ, ಪ್ರಾಣಿ ಸಂಕುಲವನ್ನು ಸೃಷ್ಟಿಸಿದ್ದು ಹೇಗೆ? ಭಾಗವತ ಏನು ಹೇಳುತ್ತದೆ?

ಬ್ರಹ್ಮ ಭೂಮಿ, ಮನುಷ್ಯ, ಪ್ರಾಣಿ ಸಂಕುಲವನ್ನು ಸೃಷ್ಟಿಸಿದ್ದು ಹೇಗೆ? ಭಾಗವತ ಏನು ಹೇಳುತ್ತದೆ?

Suvarna News   | Asianet News
Published : Dec 03, 2020, 04:32 PM IST

ಹರಿಯ ಅನುಮತಿ ಪಡೆದ ಬ್ರಹ್ಮ ತನ್ನ ದೇಹವನ್ನು 2 ಭಾಗವನ್ನಾಗಿ ಮಾಡುತ್ತಾನೆ. ಒಂದು ಭಾಗ ಪುರುಷ ರೂಪ ತಾಳಿದರೆ, ಇನ್ನೊಂದು ಭಾಗ ಸ್ತ್ರೀ ರೂಪ ತಾಳುತ್ತದೆ. ಈ ರೂಪರಿಂದ ಸ್ವಯಂಭವ ಮನು ಮತ್ತು ಶತರೂಪ ದೇವಿ ಎಂಬ ಪುರುಷ, ಸ್ತ್ರೀ ಹುಟ್ಟುತ್ತಾರೆ. 

ಹರಿಯ ಅನುಮತಿ ಪಡೆದ ಬ್ರಹ್ಮ ತನ್ನ ದೇಹವನ್ನು 2 ಭಾಗವನ್ನಾಗಿ ಮಾಡುತ್ತಾನೆ. ಒಂದು ಭಾಗ ಪುರುಷ ರೂಪ ತಾಳಿದರೆ, ಇನ್ನೊಂದು ಭಾಗ ಸ್ತ್ರೀ ರೂಪ ತಾಳುತ್ತದೆ. ಈ ರೂಪರಿಂದ ಸ್ವಯಂಭವ ಮನು ಮತ್ತು ಶತರೂಪ ದೇವಿ ಎಂಬ ಪುರುಷ, ಸ್ತ್ರೀ ಹುಟ್ಟುತ್ತಾರೆ.

ಬ್ರಹ್ಮ ಇವರಿಬ್ಬರಿಗೂ ಮದುವೆ ಮಾಡಿ, ಮಾನವ ಸೃಷ್ಟಿಯನ್ನು ನೀವು ಮುಂದುವರೆಸಿ ಎಂದು ಆಜ್ಞೆ ಮಾಡುತ್ತಾನೆ. ಮನು ಹಾಗೂ ಶತರೂಪ ದಂಪತಿಗಳು ಇದಕ್ಕೆ ಒಪ್ಪುತ್ತಾರೆ. ಇದಕ್ಕೆ ಅವಶ್ಯಕವಾದ ಭೂಮಿ ಇಲ್ಲಿಲ್ವಲ್ಲ, ಅದು ಘನೋದಕ ಸಮುದ್ರದಲ್ಲಿ ಮುಳುಗಿ ಹೋಗಿದೆಯಲ್ಲ, ಏನು ಮಾಡುವುದು? ಎಂದು ಬ್ರಹ್ಮನಲ್ಲಿ ಪ್ರಾರ್ಥಿಸುತ್ತಾರೆ. ಮುಂದೇನಾಗುತ್ತದೆ? ಕೇಳೋಣ ಬನ್ನಿ..!

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!