ವಿದ್ಯೆಯನ್ನು ಪಡೆಯಬೇಕಂದರೆ ಈ 5 ದೇವತೆಗಳ ಅನುಗ್ರಹ ಪ್ರಾಪ್ತಿಗಾಗಿ ಹೀಗೆ ಮಾಡಬೇಕು

ವಿದ್ಯೆಯನ್ನು ಪಡೆಯಬೇಕಂದರೆ ಈ 5 ದೇವತೆಗಳ ಅನುಗ್ರಹ ಪ್ರಾಪ್ತಿಗಾಗಿ ಹೀಗೆ ಮಾಡಬೇಕು

Published : Dec 03, 2020, 02:58 PM IST

ಬ್ರಹ್ಮದೇವ ಮೊದಲು ಅವಿದ್ಯೆಯನ್ನು ಸೃಷ್ಟಿ ಮಾಡಿದ ಎಂದು ಪುರಾಣ ಹೇಳುತ್ತದೆ. ಯಾಕೆ ಮಾಡಿದ ಎಂದು ನೋಡುವುದಾದರೆ ಅವಿದ್ಯೆಯಿಂದ ತಾಮಸ ಜೀವಿಗಳು ಅಂಧತ್ವದಲ್ಲಿ ಬೀಳುತ್ತಾರೆ. ನರಕಯಾತನೆ ಅನುಭವಿಸುತ್ತಾರೆ. ಅದರಿಂದ ಹೊರ ಬರುವ ಯತ್ನ ಮಾಡುತ್ತಾರೆ. 

ಬ್ರಹ್ಮದೇವ ಮೊದಲು ಅವಿದ್ಯೆಯನ್ನು ಸೃಷ್ಟಿ ಮಾಡಿದ ಎಂದು ಪುರಾಣ ಹೇಳುತ್ತದೆ. ಯಾಕೆ ಮಾಡಿದ ಎಂದು ನೋಡುವುದಾದರೆ ಅವಿದ್ಯೆಯಿಂದ ತಾಮಸ ಜೀವಿಗಳು ಅಂಧತ್ವದಲ್ಲಿ ಬೀಳುತ್ತಾರೆ. ನರಕಯಾತನೆ ಅನುಭವಿಸುತ್ತಾರೆ. ಅದರಿಂದ ಹೊರ ಬರುವ ಯತ್ನ ಮಾಡುತ್ತಾರೆ. ಆಗ ಪಾಪಿ ಜೀವಿಗಳುಗೂ ಸಾಧನೆ ಆದಂತಾಗುತ್ತದೆ ಎಂಬುದು ಬ್ರಹ್ಮನ ಉದ್ದೇಶವಾಗಿರುತ್ತದೆ. ಅವಿದ್ಯೆಗಳು ಪಾಪಿಗಳಿಗೆ ಮಾತ್ರವಲ್ಲ, ಸಜ್ಜನರಿಗೂ ಅಂಟಬಹುದು. ಇದರಿಂದ ಮುಕ್ತಿಪಡೆಯಲು 5 ಅಭಿಮಾನ ದೇವತೆಗಳನ್ನು ಪ್ರಾರ್ಥಿಸಬೇಕು. ಯಾರು ಆ 5 ದೇವತೆಗಳು? ಅವರ ಅನುಗ್ರಹಕ್ಕಾಗಿ ಏನು ಮಾಡಬೇಕು? ನೋಡೋಣ ಬನ್ನಿ..!

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!