ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಭಂಡ ಎನ್ನುವ ರಾಕ್ಷಸನನ್ನು ಸಂಹಾರ ಮಾಡಿದ್ಹೇಗೆ?

ಶಕ್ತಿ ಸ್ವರೂಪಿಣಿಯಾದ ಜಗನ್ಮಾತೆ ಭಂಡ ಎನ್ನುವ ರಾಕ್ಷಸನನ್ನು ಸಂಹಾರ ಮಾಡಿದ್ಹೇಗೆ?

Published : Oct 29, 2020, 10:36 AM ISTUpdated : Oct 29, 2020, 10:47 AM IST

ರಾಕ್ಷಸರನ್ನು ಸಂಹಾರ ಮಾಡಲು ತಾಯಿ ಜಗನ್ಮಾತೆ ಚತುರ್ಬಾಹುಗಳಿಂದ ದರ್ಶನ ಕೊಡುತ್ತಾಳೆ. ನಾಲ್ಕು ಕೈಗಳಲ್ಲಿ ಕೆಳಗಿನ 2 ಕೈಗಳಲ್ಲಿ ರಾಗವನ್ನು ಪಾಶವಾಗಿ ಧರಿಸಿದ್ದಾಳೆ. ಕೆಳಭಾಗದ ಬಲಗೈಯಲ್ಲಿ ಕೋಪವನ್ನು ಅಂಕುಶವಾಗಿ ಧರಿಸಿದ್ದಾಳೆ. 

ರಾಕ್ಷಸರನ್ನು ಸಂಹಾರ ಮಾಡಲು ತಾಯಿ ಜಗನ್ಮಾತೆ ಚತುರ್ಬಾಹುಗಳಿಂದ ದರ್ಶನ ಕೊಡುತ್ತಾಳೆ. ನಾಲ್ಕು ಕೈಗಳಲ್ಲಿ ಕೆಳಗಿನ 2 ಕೈಗಳಲ್ಲಿ ರಾಗವನ್ನು ಪಾಶವಾಗಿ ಧರಿಸಿದ್ದಾಳೆ. ಕೆಳಭಾಗದ ಬಲಗೈಯಲ್ಲಿ ಕೋಪವನ್ನು ಅಂಕುಶವಾಗಿ ಧರಿಸಿದ್ದಾಳೆ. ಮೇಲ್ಭಾಗದ ಎಡಗೈಯಲ್ಲಿ ಕಬ್ಬಿನ ದಂಡನ್ನು ಹಿಡಿದುಕೊಂಡಿದ್ದಾಳೆ. ಶಬ್ದ, ರೂಪ, ಸ್ಪರ್ಶ, ರಸ, ಗಂಧಗಳನ್ನು ಧರಿಸಿದ್ದಾಳೆ. ಚಿತಗ್ನಿಯಿಂದ ಸಾಕ್ಷಾತ್ಕಾರ ಮಾಡಿ ಭಂಡ ಎನ್ನುವ ರಾಕ್ಷಸನ ಜೊತೆ ಯುದ್ಧಕ್ಕೆ ಇಳಿಯುತ್ತಾಳೆ. ಮುಂದೇನಾಗುತ್ತದೆ? ತಿಳಿಯೋಣ ಬನ್ನಿ..!

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!