ಶಮಂತಕ ಮಣಿ ಕದ್ದಿದ್ದಾನೆಂಬ ಅಪನಿಂದನೆಯಿಂದ ಕೃಷ್ಣನನ್ನು ಪಾರು ಮಾಡಿದ್ದು ದೇವಿ ಭಾಗವತ!

ಶಮಂತಕ ಮಣಿ ಕದ್ದಿದ್ದಾನೆಂಬ ಅಪನಿಂದನೆಯಿಂದ ಕೃಷ್ಣನನ್ನು ಪಾರು ಮಾಡಿದ್ದು ದೇವಿ ಭಾಗವತ!

Suvarna News   | Asianet News
Published : Mar 28, 2021, 11:56 AM IST

ದ್ವಾಪರಯುಗದಲ್ಲಿ ಶ್ರೀಕೃಷ್ಣ ಶಮಂತಕ ಮಣಿಯನ್ನು ಅಪಹರಿಸಿದ ಎಂದು ಅಪನಿಂದನೆಗೆ ಒಳಗಾಗುತ್ತಾನೆ. ಕೃಷ್ಣ ಆ ನಿಂದನೆಯಿಂದ ಹೊರ ಬರಲು, ಮಣಿಯನ್ನು ಹುಡುಕಿ ಕಾಡಿಗೆ ಹೋಗುತ್ತಾನೆ. ಎಷ್ಟು ದಿನಗಳಾದರೂ ಬರದಿದ್ದಾಗ, ವಸುದೇವನಿಗೆ ಆತಂಕ ಉಂಟಾಗುತ್ತದೆ.

ದ್ವಾಪರಯುಗದಲ್ಲಿ ಶ್ರೀಕೃಷ್ಣ ಶಮಂತಕ ಮಣಿಯನ್ನು ಅಪಹರಿಸಿದ ಎಂದು ಅಪನಿಂದನೆಗೆ ಒಳಗಾಗುತ್ತಾನೆ. ಕೃಷ್ಣ ಆ ನಿಂದನೆಯಿಂದ ಹೊರ ಬರಲು, ಮಣಿಯನ್ನು ಹುಡುಕಿ ಕಾಡಿಗೆ ಹೋಗುತ್ತಾನೆ. ಎಷ್ಟು ದಿನಗಳಾದರೂ ಬರದಿದ್ದಾಗ, ವಸುದೇವನಿಗೆ ಆತಂಕ ಉಂಟಾಗುತ್ತದೆ. ಆ ಸಮಯದಲ್ಲಿ ನಾರದ ಮಹರ್ಷಿ ಬಂದು ಶ್ರೀದೇವಿ ಭಾಗವತನ್ನು ಬೋಧಿಸುತ್ತಾನೆ. ಸರಿಯಾದ 9 ದಿನಕ್ಕೆ ಕೃಷ್ಣ ಶಮಂತಕ ಮಣಿಯೊಂದಿಗೆ ಬರುತ್ತಾನೆ. ಇದು ದೇವಿ ಭಾಗವತದ ಪಾರಾಯಣದ ಮಹತ್ವ ಎನ್ನಲಾಗಿದೆ. 
 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!