gowri ganesha : ಊರಿಗೆ ಊರೇ ಗಣೇಶ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದ 'ಕ್ಷೇತ್ರಪತಿ' ನವೀನ್!

gowri ganesha : ಊರಿಗೆ ಊರೇ ಗಣೇಶ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದ 'ಕ್ಷೇತ್ರಪತಿ' ನವೀನ್!

Published : Sep 18, 2023, 01:53 PM IST

ಕ್ಷೇತ್ರಪತಿ ನಾಯಕ ನವೀನ್ ಶಂಕರ್ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆ ಮಾಡಿ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. 

ಕ್ಷೇತ್ರಪತಿ ನಾಯಕ ನವೀನ್ ಶಂಕರ್ ಅವರು ಸುವರ್ಣ ನ್ಯೂಸ್ ಜತೆ  ಗಣೇಶನ ಪೂಜೆ ಮಾಡಿ ಶಾಲಾ ದಿನಗಳನ್ನು ನೆನಪು ಮಾಡಿಕೊಂಡರು. ಊರಿಗೆ ಊರೇ ಗಣೇಶ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು ಎಂದು ಹೇಳಿದರು. ಇನ್ನು ನವೀನ್  ಕಟ್ಟಿದ ವಿನಾಯಕ ತಂಡ ಈಗಲೂ ಹಬ್ಬವನ್ನೂ ಆಚರಿಸುತ್ತಿದೆ ಹೀಗೆ ಗಣೇಶ ಪೂಜೆ ವೇಳೆ ಹಳೆಯ ದಿನಗಳನ್ನು ನೆನೆದರು. ಹಾಗೇ  ಗಣೇಶ ಪೂಜೆ ಆಚರಣೆ ಹೇಗಿರಬೇಕು..? ಯಾವ ಪತ್ರೆ-ಪುಷ್ಪಗಳನ್ನು ಗಣಪತಿಗೆ ಸಮರ್ಪಿಸಬೇಕು..? ಗರಿಕೆ ಸಮರ್ಪಣೆಯ ಹಿಂದೆ ಯಾವ ಉದ್ದೇಶವಿದೆ ಎನ್ನುವುದರ ಕುರಿತು ಶ್ರೀ ಕಂಠ ಶಾಸ್ತ್ರಿಗಳು ಮಾಹಿತಿಯನ್ನು ನೀಡಿದರು.

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more