'ಮಾತು ಕಡಿಮೆಯಾಗಿದ್ದರೂ ಗೌರವ ಹೆಚ್ಚುವಂತಿರಬೇಕು' ಸಿದ್ದೇಶ್ವರ ಶ್ರೀ ಮಾತು ಮಾಣಿಕ್ಯ

'ಮಾತು ಕಡಿಮೆಯಾಗಿದ್ದರೂ ಗೌರವ ಹೆಚ್ಚುವಂತಿರಬೇಕು' ಸಿದ್ದೇಶ್ವರ ಶ್ರೀ ಮಾತು ಮಾಣಿಕ್ಯ

Published : Jan 03, 2023, 01:17 PM IST

ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪ್ರವಚನವಾಗಲೀ, ಬರಹವಾಗಲೀ- ಕರ್ಣಾನಂದ ತರುವಂತವು, ಮನಸ್ಸಿಗೆ ನೆಮ್ಮದಿ ಕೊಡುವಂತವು, ನಮ್ಮೊಳಗಿನ ಪ್ರಶ್ನೆಗಳಿಗೆ ಉತ್ತರ ನೀಡುವಂಥವು.. ಈ ಮಹಾನ್ ಸಂತರ ಮಾಣಿಕ್ಯದಂಥ ಮಾತುಗಳ ಗುಚ್ಛ ಇಲ್ಲಿದೆ..

ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಮಾತಾಡಿದರೆ ಒಂದೊಂದು ಪದವನ್ನೂ, ಸಾಲನ್ನೂ ಅಮೂಲ್ಯವಾದುದೆಂದು ಜತನವಾಗಿರಿಸಿಕೊಳ್ಳಬೇಕು. ಅಂಥ ಅದ್ಬುತ ಜ್ಞಾನಾಮೃತಗಳು ಆ ನುಡಿಮುತ್ತುಗಳು. ಬದುಕಿನಲ್ಲಿ ವಿರಾಗಿಯಾಗಿ ಬದುಕಿ, ಜ್ಞಾನ ಹಂಚುವ ಕೈಂಕರ್ಯವಷ್ಟನ್ನೇ ತಮ್ಮದಾಗಿಸಿಕೊಂಡ ಮಹಾಸಂತರು ಹೇಳಿದ ಮನ ಮುಟ್ಟುವಂಥ ಕೆಲ ಚೆಂದದ ಪಾಠವಾಗಬಲ್ಲಂತ ಸಾಲುಗಳು ಇಲ್ಲಿವೆ.. ಸಂತರ ಈ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ದುಃಖ, ನೋವು, ವೈರಾಗ್ಯ ಯಾವುವೂ ತಟ್ಟವು. 

Siddeshwara Swamiji: ‘ಬೇಕು’ ಎಂಬುದನ್ನೇ ಮರೆತು ‘ಬೇಡ’ ಎನ್ನುತ್ತಲೇ ಬದುಕಿದ ಸಂತ..!

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!