ಶನಿ ರವಿ ಸಂಘರ್ಷ: ನಾಲ್ಕು ರಾಶಿಯ ರಾಜಕಾರಣಿಗಳಿಗೆ ತಪ್ಪದ ಸಂಕಷ್ಟ

ಶನಿ ರವಿ ಸಂಘರ್ಷ: ನಾಲ್ಕು ರಾಶಿಯ ರಾಜಕಾರಣಿಗಳಿಗೆ ತಪ್ಪದ ಸಂಕಷ್ಟ

Published : Jan 17, 2023, 09:58 AM IST

ಸ್ವಕ್ಷೇತ್ರದಲ್ಲಿ ಶನಿ, ಶನಿಯ ರಾಶಿಗೆ ರವಿ
ಕರ್ಕ, ಸಿಂಹ, ಮಕರ, ಕುಂಭಕ್ಕೆ ಹೆಚ್ಚು ಸಂಕಷ್ಟ
ಪರಸ್ಪರ ಜಿದ್ದು, ಪಕ್ಷಾಂತರ ಪರ್ವ ಶುರು
ರಾಜಕಾರಣಿಗಳಿಗೆ ಪಕ್ಷದೊಳಗೆ ಕಲಹ, ಪಕ್ಷದೊಳಗೆ ಭಿನ್ನಮತ

ಜನವರಿ, ಫೆಬ್ರವರಿಯಲ್ಲಿ ರವಿ ಮಕರ ಮತ್ತು ಕುಂಭ ರಾಶಿಯಲ್ಲಿರುತ್ತಾನೆ. ಇವೆರಡೂ ಶನಿಯ ಸ್ವಕ್ಷೇತ್ರಗಳು. ಶನಿ ಸಧ್ಯ ಕುಂಭಕ್ಕೆ ಪ್ರವೇಶಿಸಿದ್ದಾನೆ. ರವಿ ತಾನು ಯಾವುದೇ ರಾಶಿಗೆ ಹೋದರೂ ತಾನೇ ರಾಜ ಎನ್ನುವವನು. ಶನಿ ತನ್ನ ಸ್ವಕ್ಷೇತ್ರದಲ್ಲಿ ರಾಜತ್ವ ಬಿಟ್ಟುಕೊಡದವ. ಹೀಗಾಗಿ, ಈ ಗ್ರಹಗಳ ನಡುವೆ ತಿಕ್ಕಾಟದಿಂದಾಗಿ ಈ ಎರಡೂ ತಿಂಗಳು ಬಹಳ ಕಷ್ಟಕರವಾಗಿರಲಿದೆ. ಈ ಸಂದರ್ಭದಲ್ಲಿ ರಾಜಕಾರಣಿಗಳಿಗೆ 
ಸಂಕಷ್ಟ ತಪ್ಪದು ಎನ್ನುತ್ತಾರೆ ಆಧ್ಯಾತ್ಮ ತಜ್ಞರಾದ ಡಾ. ಹರೀಶ್ ಕಶ್ಯಪ. ರಾಜಕೀಯದಲ್ಲಿ ಏನೆಲ್ಲ ಸನ್ನಿವೇಶಗಳು ಏರ್ಪಾಡಾಗುತ್ತವೆ ಎಂಬುದನ್ನು ಅವರ ಮಾತಿನಲ್ಲೇ ಕೇಳೋಣ..

Evil Eye: ಕಪ್ಪು ಚುಕ್ಕಿ ಇಟ್ಟರೆ ಮಗುವಿಗೆ ದೃಷ್ಟಿ ದೋಷ ಆಗುವುದಿಲ್ಲ, ಏಕೆ?

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
Read more