ಗ್ರಹಣ ತ್ರಿಬಲ್ ಕಂಟಕ: ಸೂರ್ಯ  ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!

ಗ್ರಹಣ ತ್ರಿಬಲ್ ಕಂಟಕ: ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!

Published : Oct 19, 2022, 01:14 PM ISTUpdated : Oct 20, 2022, 11:24 AM IST

ಸೂರ್ಯ ಗ್ರಹಣಕ್ಕೂ ಮೊದಲೇ ಕೆರಳಿದ ಪ್ರಕೃತಿ!
ಮಳೆ ಪ್ರವಾಹ ಸಿತ್ರಾಂಗ್ ಸೈತಾನ್ ಆರ್ಭಟ..!
ಗ್ರಹಣ ಗೋಚರಿಸಲಿರೋ 3 ರಾಷ್ಟ್ರಗಳಲ್ಲಿ ಅಲ್ಲೋಲ ಕಲ್ಲೋಲ..!

ದಶದಿಕ್ಕುಗಳಲ್ಲಿ ಪ್ರಕೃತಿ ದೇವಿ ಉಗ್ರರೂಪ ತಾಳಿದಂತೆ ಕಾಣುತ್ತಿದೆ. ಚಳಿಗಾಲ ಆರಂಭವಾದ್ರೂ ಮಳೆ ಮಾತ್ರ ಗುಲಗಂಜಿಯಷ್ಟು ಕಮ್ಮಿಯಾಗ್ತಿಲ್ಲ.. ಒಂದು ಕಡೆ ಮಹಾಮಳೆ ಮತ್ತೊಂದು ಕಡೆ ದಂಡೆತ್ತಿ ಬರ್ತಿದೆ ಭಯಂಕರ ಸೈಕ್ಲೋನ್.. ಈ ನಡುವೆಯೇ ವರ್ಷದ ಕಟ್ಟಕಡೆಯ ಸೂರ್ಯಗ್ರಹಣಕ್ಕೆ ಕೌಂಟ್ ಡೌನ್ ಶುರುವಾಗಿದೆ. ಗ್ರಹಣಕ್ಕೂ ಮೊದಲೇ ಪ್ರಕೃತಿ ಕೆರಳಿದ್ದು ಪ್ರವಾಹ ಭೀತಿ ಉಂಟಾಗಿದೆ. ಅಲ್ದೆ ಸಮುದ್ರದಲ್ಲಿ ಸೈಕ್ಲೋನ್ ಅಟ್ಟಹಾಸ ಶುರುವಾಗಲಿದ್ದು ಅದೆಷ್ಟೋ ಕಡೆ ಭೂಮಿ ಕಂಪಿಸತೊಡಗಿದೆ. ಹಾಗಾದ್ರೆ ಗ್ರಹಣಕ್ಕೂ ಮುನ್ನ ಕೆರಳೋದ್ಯಾಕೆ ಪ್ರಕೃತಿ ಇಲ್ಲಿದೆ ನೋಡಿ ಅದ್ರ ಕಂಪ್ಲೀಟ್ ರಿಪೋರ್ಟ್.

Surya Grahan 2022: ಗ್ರಹಣ ಕಾಲದಲ್ಲಿ ನೀವು ಮಾಡಬಾರದ್ದೇನು, ಮಾಡಬೇಕಾದ್ದೇನು?

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!