ಗಣಪತಿಗೆ ಬಾಲಚಂದ್ರ ಎಂಬ ಹೆಸರು ಬಂದಿದ್ಹೇಗೆ?

ಗಣಪತಿಗೆ ಬಾಲಚಂದ್ರ ಎಂಬ ಹೆಸರು ಬಂದಿದ್ಹೇಗೆ?

Published : Sep 19, 2020, 06:36 PM ISTUpdated : Sep 21, 2020, 01:02 PM IST

ಹಿಂದೆ ಅಸಲಾಸುರ ಎಂಬ ರಾಕ್ಷಸನಿದ್ದ. ಅಸಲಾಸುರ ಎಂದರೆ ಬೆಂಕಿಯ ರೂಪದಲ್ಲಿರುವ ರಾಕ್ಷಸ ಎಂದರ್ಥ. ಈತ ತನ್ನಲ್ಲಿರುವ ಬೆಂಕಿಯಿಂದ ಎಲ್ಲವನ್ನೂ ಸುಡುತ್ತಾ ಗಣಪತಿ ಇದ್ದಲ್ಲಿಗೆ ಬರುತ್ತಾನೆ. ಗಣಪತಿ ಅವನನ್ನು ಗಟಗಟ ಎಂದು ನುಂಗಿಬಿಟ್ಟ. 

ಹಿಂದೆ ಅಸಲಾಸುರ ಎಂಬ ರಾಕ್ಷಸನಿದ್ದ. ಅಸಲಾಸುರ ಎಂದರೆ ಬೆಂಕಿಯ ರೂಪದಲ್ಲಿರುವ ರಾಕ್ಷಸ ಎಂದರ್ಥ. ಈತ ತನ್ನಲ್ಲಿರುವ ಬೆಂಕಿಯಿಂದ ಎಲ್ಲವನ್ನೂ ಸುಡುತ್ತಾ ಗಣಪತಿ ಇದ್ದಲ್ಲಿಗೆ ಬರುತ್ತಾನೆ. ಗಣಪತಿ ಅವನನ್ನು ಗಟಗಟ ಎಂದು ನುಂಗಿಬಿಟ್ಟ. ಹೊಟ್ಟೆಯೊಳಗಿನ ತಾಪವನ್ನು ತಣ್ಣಗಾಗಿಸುವುದು ಎಂದು ಗಣಪತಿ ಇರುವಾಗ ಚಂದ್ರ ತನ್ನಲ್ಲಿರುವ ಒಂದು ಕಲೆಯನ್ನು ಗಣಪತಿಗೆ ನೀಡುತ್ತಾನೆ. ಅಂದಿನಿಂದ ಚಂದ್ರನಿಗೆ ಬಾಲಚಂದ್ರ ಎಂದು ಹೆಸರು ಬಂತು. ಈ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪೌರಾಣಿಕ ಕಥೆ ಹೇಳುತ್ತಾರೆ ಕೇಳಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!