“ವಿಕ್ರಮ” ಪರಾಕ್ರಮದ ಹಿಂದಿದ್ಯಾ ತಿರುಪತಿ ಮಹಿಮೆ..? ದೇವರ ಆಣತಿಯಂತೆಯೇ ನಡೆಯುತ್ತಾ ಮಿಷನ್ ಆಪರೇಷನ್..?

“ವಿಕ್ರಮ” ಪರಾಕ್ರಮದ ಹಿಂದಿದ್ಯಾ ತಿರುಪತಿ ಮಹಿಮೆ..? ದೇವರ ಆಣತಿಯಂತೆಯೇ ನಡೆಯುತ್ತಾ ಮಿಷನ್ ಆಪರೇಷನ್..?

Published : Aug 25, 2023, 05:15 PM IST

ಚಂದ್ರಯಾನ-3 ಯಶಸ್ಸಿನ ಹಿಂದಿರೋದು ವಿಜ್ಞಾನದ ಶಕ್ತಿನಾ, ದೈವೀ ಶಕ್ತಿಯಾ.? ಕೆಲವರು ಇದು ದೇವರ ಮಹಿಮೆ ಅಂತಾರೆ, ಹಲವರು ವಿಜ್ಞಾನಿಗಳ ಸಾಮರ್ಥ್ಯ ಅಂತಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

ಚಂದ್ರಯಾನ-3 ರಾಕೆಟ್ ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದೇ ಇಲ್ಲಿ ಮಹಾಪರಾಧವಾಗಿತ್ತು. ಅಷ್ಟಕ್ಕೂ ವಿಜ್ಞಾನಿಗಳು ದೇವರ  ಮೊರೆ ಹೋಗೋದು ಭಾರತಕ್ಕೆ ಮಾತ್ರ ಸೀಮಿತನಾ..? ವಿದೇಶಗಳಲ್ಲಿ ಸಾಬೀತಾಗಿರೋ ಸತ್ಯ ಏನು..? ಚಂದ್ರಯಾನ-3 ಯಶಸ್ಸಿನ ಹಿಂದಿರೋದು ವಿಜ್ಞಾನದ ಶಕ್ತಿನಾ, ದೈವೀ ಶಕ್ತಿಯಾ.? ಕೆಲವರು ಇದು ದೇವರ ಮಹಿಮೆ ಅಂತಾರೆ, ಹಲವರು ವಿಜ್ಞಾನಿಗಳ ಸಾಮರ್ಥ್ಯ ಅಂತಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more