ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ!

ಎಂಟಾಣೆ ಮಳೆ, ಮಹಾನ್ ವ್ಯಕ್ತಿಯ ತಲೆದಂಡ; ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ಲ!

Suvarna News   | Asianet News
Published : Mar 22, 2021, 02:04 PM ISTUpdated : Mar 22, 2021, 02:54 PM IST

ಎಂಟಾಣೆ ಮಳೆ.. ಒಂಬತ್ತಾಣೆ ಬೆಳೆ.. ಮಹಾನ್ ವ್ಯಕ್ತಿಯ ತಲೆದಂಡ..ಭಯಾನಕ ವ್ಯಾಧಿ, ಭಯಂಕರ ಸುನಾಮಿ, ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ವಂತೆ!

ವಿಜಯಪುರ (ಮಾ. 22): ಎಂಟಾಣೆ ಮಳೆ.. ಒಂಬತ್ತಾಣೆ ಬೆಳೆ.. ಮಹಾನ್ ವ್ಯಕ್ತಿಯ ತಲೆದಂಡ..ಭಯಾನಕ ವ್ಯಾಧಿ, ಭಯಂಕರ ಸುನಾಮಿ, ಚಿಕ್ಕಯ್ಯಪ್ಪ ಕಾಲಜ್ಞಾನ ಸುಳ್ಳಾಗಿದ್ದೇ ಇಲ್ವಂತೆ! 12 ಪುಟಗಳ ಗ್ರಂಥದಲ್ಲಿದೆಯೆಂತೆ ರಾಜಕಾರಣಿಗಳ ಭವಿಷ್ಯ...ಇದು ವಿಜಯಪುರದ ಬಬಲಾದಿಯಲ್ಲಿ ನಡೆದ ಜಾತ್ರೆಯಲ್ಲಿ ಹೇಳುವ ಕಾಲಜ್ಞಾನ. ಪ್ರತಿವರ್ಷ ಒಂದೊಂದು ಪುಟದ ಕಾಲಜ್ಞಾನ ಓದಲಾಗುತ್ತದಂತೆ. ಇಲ್ಲಿಯವರೆಗೆ ಬಬಲಾದಿ ಮಠದ ಕಾಲಜ್ಞಾನ ಸುಳ್ಳಾಗಿಲ್ಲವಂತೆ! ಹಾಗಾದರೆ ಇಲ್ಲಿನ ಇತಿಹಾಸವೇನು..? ಏನಿದು ಕಾಲಜ್ಞಾನ..? ಇಲ್ಲಿದೆ ವಿಶೇಷ ವರದಿ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!