Coastal Karnataka: ಮಲ್ಯ, ಸಚಿನ್, ಶಾಸ್ತ್ರಿ.. ನಾಗಾರಾಧನೆ ನಂಬಿ ತುಳುನಾಡಿಗೆ ಬರುವ ಸೆಲೆಬ್ರಿಟಿಗಳು..

Coastal Karnataka: ಮಲ್ಯ, ಸಚಿನ್, ಶಾಸ್ತ್ರಿ.. ನಾಗಾರಾಧನೆ ನಂಬಿ ತುಳುನಾಡಿಗೆ ಬರುವ ಸೆಲೆಬ್ರಿಟಿಗಳು..

Published : Feb 14, 2022, 06:33 PM IST

ತುಳುನಾಡಿನ ನಾಗದೇವರು ತನ್ನ ಮರೆತವರಿಗೆ ನೆನಪಿಸಿಕೊಡುತ್ತದೆ, ಕರೆಸಿಕೊಳ್ಳುತ್ತದೆ. ಬೇಡಿ ಬಂದವರನ್ನು ಅನುಗ್ರಹಿಸುತ್ತದೆ, ಬಿಟ್ಟು ಹಾಕಿದವರಿಗೆ ಪಾತಾಳದ ಮಣ್ಣು ಮುಕ್ಕಿಸುತ್ತದೆ. ಇದಕ್ಕೆ ಇಂಬು ಕೊಡುವ ಈ ಸೆಲೆಬ್ರಿಟಿಗಳ ಕತೆ ಕೇಳಿ.

ತುಳುನಾಡೆಂದರೆ ಅದಕ್ಕೂ ನಾಗಗಳಿಗೂ ಬಾದರಾಯಣ ಸಂಬಂಧ. ನಾಗಗಳು ತುಳುವರ ಆರಾಧ್ಯ ದೈವ. ಕರಾವಳಿಯ ಈ ಸರ್ಪಗಳು ನಡೆಸಿದ ಪವಾಡಗಳಿಗೆ ಲೆಕ್ಕವೇ ಇಲ್ಲ. ಆ ಪವಾಡಗಳನ್ನು ನೆಚ್ಚಿ, ವಿಜಯ್ ಮಲ್ಯ(Vijay Malya), ಸಚಿನ್ ತೆಂಡೂಲ್ಕರ್(Sachin Tendulkar), ರವಿಶಾಸ್ತ್ರಿ, ಕಪೂರ್ ಕುಟುಂಬ, ವರುಣ್ ಗಾಂಧಿ ಸೇರಿದಂತೆ ಸೆಲೆಬ್ರಿಟಿಗಳ ಹಿಂಡೇ ತುಳುನಾಡಿನ ನಾಗದೇವರನ್ನು ನಂಬಿ ಬರುತ್ತಾರೆ. ದೇವರಿಗೆ ನಾನಾ ಸೇವೆಗಳನ್ನು ಮಾಡಿಸುತ್ತಾರೆ ಎಂಬುದು ನಿಮಗೆ ಗೊತ್ತಾ? 

Chanakya Niti: ವೈವಾಹಿಕ ಜೀವನ ಹಾಳು ಮಾಡುವ ಆರು ಅಭ್ಯಾಸಗಳು

ಅರೆ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್‌ಗೂ ತುಳುನಾಡಿನ ನಾಗದೇವರಿಗೂ ಎಲ್ಲಿಯ ಸಂಬಂಧವಪ್ಪಾ? ಕರ್ನಾಟಕ(Karnataka)ಕ್ಕೆ ಎಲ್ಲಿಯ ನಂಟೂ ಇಲ್ಲದ ರವಿಶಾಸ್ತ್ರಿ ಪ್ರತಿ ವರ್ಷ ತುಳು ನಾಡಿಗೆ ಬರುವುದಾದರೂ ಏಕೆ? ಪೂರ್ವಜರು ನಡೆಸುತ್ತಿದ್ದ ನಾಗಾರಾಧನೆ ಮರೆತರೇ ವಿಜಯ್ ಮಲ್ಯ? ತಮ್ಮ ಪುತ್ರ ಸಿದ್ಧಾರ್ತ್ ಸರ್ಪದ ವಿಷಯದಲ್ಲಿ ಮಾಡಿದ ತಪ್ಪಿಗೆ ಸಾಮ್ರಾಜ್ಯವನ್ನೇ ಕಳೆದುಕೊಂಡು ನೆಲ ಕಚ್ಚಿದರೆ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಈ ವಿಡಿಯೋದಲ್ಲಿದೆ. 

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
Read more