Dhana Bhava: ಕಷ್ಟ ಪಟ್ಟು ದುಡಿದ ಹಣ ಕೈಜಾರಿ ಹೋಗುತ್ತಿದೆಯೇ? ಇಲ್ಲಿದೆ ಪರಿಹಾರ

Dhana Bhava: ಕಷ್ಟ ಪಟ್ಟು ದುಡಿದ ಹಣ ಕೈಜಾರಿ ಹೋಗುತ್ತಿದೆಯೇ? ಇಲ್ಲಿದೆ ಪರಿಹಾರ

Published : Apr 27, 2022, 01:10 PM IST

ಕಷ್ಟ ಪಟ್ಟು ದುಡಿದ ಹಣ ಕೈಗೆ ಸಿಗುತ್ತಿಲ್ಲವೆಂದರೆ, ಧನಯೋಗ ಇಲ್ಲದಿರಬಹುದು, ಅಥವಾ ಬೇರೆ ದೋಷಗಳು ಕಾರಣವಾಗಿರಬಹುದು. ಈ ಬಗ್ಗೆ ವಿವರಣೆ ನೋಡೋಣ. 

ಯಾರ ಬಳಿ ಹಣವಿದೆಯೋ ಅವನು ಪಂಡಿತ, ಯಾರ ಬಳಿ ಹಣವಿದೆಯೋ ಅವನೇ ಕುಲೋತ್ತಮ, ಯಾರ ಬಳಿ ಹಣವಿದೆಯೋ ಅವನೇ ರೂಪವಂತ, ಅವನೇ ಬಂಧು- ಹೀಗೆ ಹಣವಿದ್ದವರ ಬಳಿ ಎಲ್ಲರೂ ಹೋಗುತ್ತಾರೆ, ಹಣವಿದ್ದವನ ಕೊರತೆಗಳು ಯಾರಿಗೂ ಕಾಣುವುದಿಲ್ಲ. ಹಣದ ಮಹಿಮೆಯೇ ಅಂಥದ್ದು. ಧನವಿದ್ದವನೇ ಬಲವಂತ.

ಆದರೆ, ಈ ಹಣ ಚಂಚಲ. ಅದು ಒಂದು ಕಡೆ ನಿಲ್ಲೋದಿಲ್ಲ. ಕೆಲವೊಮ್ಮೆ ಎಷ್ಟು ದುಡಿದರೂ ಹಣ ಕೈಗೆ ಸಿಗೋದಿಲ್ಲ. ಮತ್ತೆ ಕೆಲವೊಮ್ಮೆ ಕೈಲಿದ್ದ ಹಣ ಜಾರಿ ಹೋಗುತ್ತದೆ. ಇದೆಲ್ಲವೂ ಜಾತಕ ಅವಲಂಬಿತ. ಯಾರಿಗೆ ಧನಯೋಗವಿರುತ್ತದೆ? ಇಲ್ಲದಿದ್ದಾಗ ಇದಕ್ಕೆ ಪರಿಹಾರವೇನು? ಈ ಬಗ್ಗೆ ವಿವರವಾಗಿ ತಿಳಿಸಿಕೊಡುತ್ತಾರೆ ಶಾಸ್ತ್ರಿಗಳು. 

Vastu Tips: ಕಚೇರಿಯಲ್ಲಿ ಗಣೇಶನನ್ನು ಹೀಗಿಟ್ಟರೆ ಹೆಚ್ಚುವುದು ಸಮೃದ್ಧಿ

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more